ಹೊನ್ನಾವರ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಬೆಳ್ಳಿಮಕ್ಕಿ ಶ್ರೀಪಂಚಮುಖಿ ಮುಖ್ಯಪ್ರಾಣ ದೇವಸ್ಥಾನದ ಸಂಸ್ಥಾಪನಾಚಾರ್ಯ ವೇ.ಮೂ. ನಾಗೇಶ ವೆಂಕಪ್ಪ ಭಟ್ಟ (೫೯) ಗುರುವಾರ ಬೆಳಗಿನ ಜಾವ ನಿಧನರಾದರು.ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. … [Read more...] about ನಾಗೇಶ ವೆಂಕಪ್ಪ ಭಟ್ಟ ನಿಧನ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಕಲ್ಪನೆಗೆ ಕುಂಚ ಹಿಡಿದು ಭಾವನೆಗೆ ಬಣ್ಣ ತುಂಬುವ ಲೋಕೇಶ – ರಾಜಧಾನಿಯಲ್ಲಿ ಭರವಸೆ ಮೂಡಿಸುತ್ತಿರುವ ಶರಾವತಿಮಡಿಲ ಪ್ರತಿಭೆ
ಹೊನ್ನಾವರ - ಮನಸ್ಸಿನ ಭಾವನೆಗಳಿಗೆ ಬಣ್ಣ ತುಂಬುವುದು.. ಕಲ್ಪನೆಗಳಿಗೆ ಕುಂಚ ಹಿಡಿಯುವುದು ಎಂದಿಗೂ ಸುಲಭ ಸಾಧ್ಯವಲ್ಲ. ಆದರೆ ಪ್ರತಿಭೆಯ ಜೊತೆ ಆಸಕ್ತಿ, ಪ್ರಯತ್ನ, ತರಬೇತಿಗಳು ಮೇಳೈಸಿದಾಗ ಕಲಾವಿದ ಮತ್ತು ಆತನ ಕಲೆ ಸುತ್ತಲ ಸಮಾಜವನ್ನು ಸೂಜಿಗಲ್ಲಿನಂತೆ ಆಕರ್ಷಿಸಿ ತಾನೇ ತಾನಾಗಿ ಪ್ರಕಾಶಿಸಲ್ಪಡುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿದ್ದಾನೆ ಶರಾವತಿಯ ಮಡಿಲ ಮಗು ಲೋಕೇಶ ಗೌಡ.ತಾಲೂಕಿನ ಮಾವಿನಕುರ್ವಾದ ತಿಮ್ಮಪ್ಪ ಹಾಗೂ ಕೇಶಿ ಇವರ ಮಗನಾಗಿ ಕೃಷಿ ಕುಟುಂಬದಲ್ಲಿ ಜನಿಸಿ … [Read more...] about ಕಲ್ಪನೆಗೆ ಕುಂಚ ಹಿಡಿದು ಭಾವನೆಗೆ ಬಣ್ಣ ತುಂಬುವ ಲೋಕೇಶ – ರಾಜಧಾನಿಯಲ್ಲಿ ಭರವಸೆ ಮೂಡಿಸುತ್ತಿರುವ ಶರಾವತಿಮಡಿಲ ಪ್ರತಿಭೆ
ಕ್ವಾಟ್ರಸ್ ನಿರ್ಮಾಣದ ಬದಲು ಪೊದೆ ಬೆಳೆಸುತ್ತಿರುವ ಇಲಾಖೆ..ಪೊಲೀಸ್ ಸಿಬ್ಬಂದಿಗಳಿಗೆ ಉಭಯಸಂಕಟ
ಒಬ್ಬರು ಇನ್ಸ್ಪೆಕ್ಟರ್, ಮೂವರು ಸಬ್ಇನ್ಸ್ಪೆಕ್ಟರ್, 8 ಮಂದಿ ಅಸಿಸ್ಟೆಂಟ್ ಸಬ್ಇನ್ಸಪೆಕ್ಟರ್, 22 ಮಂದಿ ಹೆಡ್ಕಾನ್ಸ್ಟೇಬಲ್, 35 ಮಂದಿ ಪೊಲೀಸ್ ಕಾನ್ಸ್ಟೇಬಲ್ ಸೇರಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಒಟ್ಟೂ 67 ಮಂದಿ ಇದ್ದಾರೆ. ದಿನದ 24 ಗಂಟೆಯೂ ಸಮಾಜದ ಆಗುಹೋಗುಗಳಿಗೆ ಮೈಯೆಲ್ಲಾ ಕಣ್ಣಾಗಿ ಪ್ರತಿಕ್ರಿಯಿಸುತ್ತಿರುವ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕುಟುಂಬಕ್ಕೆ ಉತ್ತಮ ಗುಣಮಟ್ಟದ ವಸತಿ ಸೌಲಭ್ಯ ಕಲ್ಪಿಸಬೇಕಾದುದು ಇಲಾಖೆಯ ಕರ್ತವ್ಯ. ಆದರೂ … [Read more...] about ಕ್ವಾಟ್ರಸ್ ನಿರ್ಮಾಣದ ಬದಲು ಪೊದೆ ಬೆಳೆಸುತ್ತಿರುವ ಇಲಾಖೆ..ಪೊಲೀಸ್ ಸಿಬ್ಬಂದಿಗಳಿಗೆ ಉಭಯಸಂಕಟ
ಬ್ರೇಕ್ವಾಟರ್ ನಿರ್ಮಾಣ ವಿಳಂಬ – ಉಪದ್ರ ಕೊಡುವುದು ಬಿಟ್ಟರೆ ಬೇರೆ ಉದ್ದೇಶ ಕಾಣಿಸುವುದಿಲ್ಲ
ಉಪಕಾರ ಮಾಡಲು ಸಾಧ್ಯವಾಗದಿದ್ದರೂ ಪರವಾಗಿಲ್ಲ ಆದರೆ ಬೇರೆಯವರಿಗೆ ಉಪದ್ರ ಕೊಡಬಾರದು ಎನ್ನುವುದು ಹಳ್ಳಿಗಳಲ್ಲಿ ಹಿರಿಯರೆನಿಸಿಕೊಂಡವರು ಆಗಾಗ ಕಿರಿಯರಿಗೆ ಹೇಳುವ ಬುದ್ಧಿಮಾತು.ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಖಾಸಗಿ ಬಂದರು ನಿರ್ಮಾಣ ಕಂಪನಿ ಕಳೆದ ಎರಡು ವರ್ಷಗಳಿಂದ ನಡೆದುಕೊಳ್ಳುತ್ತಿರುವ ರೀತಿಯನ್ನು ಗಮನಿಸಿದಾಗ ಕಂಪನಿಯವರು ಮೀನುಗಾರರಿಗೆ ಉಪದ್ರ ಕೊಡುವ ಉದ್ದೇಶಕ್ಕಾಗಿಯೇ ಬಹು ಬೇಡಿಕೆಯ ಬ್ರೇಕ್ವಾಟರ್ ನಿರ್ಮಾಣ ಕೆಲಸವನ್ನು ಮುಂದೆ ಹಾಕುತ್ತಿದ್ದಾರಾ … [Read more...] about ಬ್ರೇಕ್ವಾಟರ್ ನಿರ್ಮಾಣ ವಿಳಂಬ – ಉಪದ್ರ ಕೊಡುವುದು ಬಿಟ್ಟರೆ ಬೇರೆ ಉದ್ದೇಶ ಕಾಣಿಸುವುದಿಲ್ಲ
ಬಡ ವಿದ್ಯಾರ್ಥಿಗೆ ನೆರವಾದ ಆದರ್ಶ ಶಿಕ್ಷಕ ಪ್ರಕಾಶ ನಾಯ್ಕ
ಮೊಬೈಲ್ ಇಲ್ಲದೆ ಮನೆಯಲ್ಲಿ ಟಿ.ವಿಯೂ ಇಲ್ಲದ ಕಾರಣ ಆನ್ಲೈನ್ ತರಗತಿಯೂ ಇಲ್ಲದೆ ದೂರದರ್ಶನ ಪಾಠದಿಂದಲೂ ವಂಚಿತನಾಗಿದ್ದ ಬಡ ಕುಟುಂಬದ ವಿದ್ಯಾರ್ಥಿಯ ಕಷ್ಟವನ್ನು ಅರಿತು, ಅದಕ್ಕಾಗಿ ಮರುಗಿದ ಚಿತ್ತಾರ ಪ್ರೌಢಶಾಲೆಯ ಸಹ ಶಿಕ್ಷಕ ಪ್ರಕಾಶ ನಾಯ್ಕ ಅವರು ಸ್ವಂತ ಖರ್ಚಿನಿಂದ ಟಿ.ವಿಯನ್ನು ನೀಡಿ ವಿದ್ಯಾರ್ಥಿಗೆ ನೆರವಾಗಿ ಆದರ್ಶ ಮೆರೆದಿದ್ದಾರೆ.ದೇವಾಲಯದ ಬಾಗಿಲು ತೆರೆದು ಭಕ್ತರಿಗೆ ದರ್ಶನ ಭಾಗ್ಯ ಸಿಕ್ಕಿದೆ ಆದರೆ ವಿದ್ಯಾದೇಗುಲದ ಬಾಗಿಲುಗಳು ಮಾತ್ರ ಇನ್ನೂ … [Read more...] about ಬಡ ವಿದ್ಯಾರ್ಥಿಗೆ ನೆರವಾದ ಆದರ್ಶ ಶಿಕ್ಷಕ ಪ್ರಕಾಶ ನಾಯ್ಕ




