On March 25, 2013, the NHAI and IWTPL (IRB West-coast Tollway Private Limited), an SPV of IRB Infrastructure Developers Ltd., entered into a Concession Agreement develop, operate and maintain the Goa/Karnataka Border to Kundapur Section of NH 17 Project.User fee collection is allowed when project is 75% completed. But the ground reality clearly shows that 75% road is not … [Read more...] about Protest against IRB Toll by posting Grievance Online
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ನೋ ಪಾರ್ಕಿಂಗ್ ಬೋರ್ಡ್ಗೆ ಕಿಮ್ಮತ್ತಿಲ್ಲ.. ಕಾಳಜಿಯಿಲ್ಲದೇ ಸೊರಗಿ ಶರಾವತಿ ಸರ್ಕಲ್ ಕಾರಂಜಿ
ಪಟ್ಟಣಪಂಚಾಯತ ಎದುರರಿರುವ ಪ್ರಯಾಣಿಕರ ತಂಗುದಾಣದಲ್ಲಿ ಸದಾ ಯಾರಾದರೂ ವಿಶ್ರಮಿಸುತ್ತಿರುತ್ತಾರೆ. ಪಟ್ಟಣದ ಹೃದಯಭಾಗದಲ್ಲಿರುವುದರಿಂದ ಯಾರಾದರೂ ಅಪರಿಚಿತರು ಬರುವುದಿದ್ದರೆ ಅವರಿಗಾಗಿ ಕಾಯುವವರು ಈ ತಂಗುದಾಣದಲ್ಲಿರುವುದು ಹೆಚ್ಚು. ಕಾರಣ ಶರಾವತಿ ಸರ್ಕಲ್ ಅಲ್ಲಿದ್ದೇನೆ ಎಂದರೆ ಸುಲಭವಾಗಿ ಈ ಸ್ಥಳವನ್ನು ಗುರುತಿಸಬಹುದು ಎಂದು. ಆದರೆ ಜನರಿಗೆ ಮಾತ್ರ ಎಷ್ಟು ಬುದ್ಧಿ ಹೇಳಿದರೂ ಸಾಲುವುದಿಲ್ಲ. ನೀವು ಕುಳಿತುಕೊಳ್ಳಿ ಎಂದರೆ ತಾವು ಬಂದ, ತಂದ ವಾಹನಗಳನ್ನು ಅಲ್ಲಿ ಬಿಟ್ಟು … [Read more...] about ನೋ ಪಾರ್ಕಿಂಗ್ ಬೋರ್ಡ್ಗೆ ಕಿಮ್ಮತ್ತಿಲ್ಲ.. ಕಾಳಜಿಯಿಲ್ಲದೇ ಸೊರಗಿ ಶರಾವತಿ ಸರ್ಕಲ್ ಕಾರಂಜಿ
ಜಮೀನಿನ ಜಗಳ – ದಂಪತಿಗಳ ಮೇಲೆ ಹಲ್ಲೆ
ಹೊನ್ನಾವರ – ಹೊಸಪಟ್ಟಣದ ಚಿಕಣಿಮೂಲೆಯಲ್ಲಿ ಜಮೀನಿನ ಸಾಗುವಳಿ ವಿಚಾರದಲ್ಲಿ ನಡೆದ ಜಗಳದಲ್ಲಿ, ಆರು ಮಂದಿ ಆರೋಪಿಗಳು ತೋಟದಲ್ಲಿನ ಅಡಿಕೆ ಗಿಡಗಳನ್ನು ಕಿತ್ತು ಜಮೀನು ಸಾಗುವಳಿ ಮಾಡುತ್ತಿದ್ದ ದಂಪತಿಗಳ ಮೇಲೆ ದೈಹಿಕ ಹಲ್ಲೆಮಾಡಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಚಿಕಣಿ ಮೂಲೆಯವರೇ ಆದ ಮೋಹನ ಲಕ್ಷ್ಮಣ ಮೇಸ್ತ ಇವರು ಸಾಗುವಳಿ ಮಾಡುತ್ತಿದ್ದ ಜಮೀನಿನ ಬಗ್ಗೆ ಹಿಂದಿನಿಂದಲೂ ತಕರಾರು ಮಾಡುತ್ತಾ ಬಂದಿದ್ದ ಅದೇ ಊರಿನವರಾದ … [Read more...] about ಜಮೀನಿನ ಜಗಳ – ದಂಪತಿಗಳ ಮೇಲೆ ಹಲ್ಲೆ
ನೆಮ್ಮದಿ ಕೇಂದ್ರ’ವನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ಶಾಸಕ ದಿನಕ ಶೇಟ್ಟಿ ಗೆ ಮನವಿ
ಹೊನ್ನಾವರ: ತಾಲೂಕಿನ ಚಂದಾವರ ಗ್ರಾಪಂ ವ್ಯಾಪ್ತಿಯಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ `ನೆಮ್ಮದಿ ಕೇಂದ್ರ'ವನ್ನು ಅತಿ ಶೀಘ್ರದಲ್ಲಿ ಪ್ರಾರಂಭಿಸುವಂತೆ ಒತ್ತಾಯಿಸಿ ಚಂದಾವರ, ಕಡ್ನೀರು ಹಾಗೂ ಕಡತೋಕಾ ಭಾಗದ ನೂರಾರು ಸಾರ್ವಜನಿಕರು ಸೇರಿ ಶಾಸಕ ದಿನಕ ಶೇಟ್ಟಿ ಅವರಿಗೆ ಭಾನುವಾರ ಮನವಿ ಸಲ್ಲಿಸಿದರು.ಚಂದಾವರ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀಕಾಂತ ನಾಯ್ಕ ನೇತೃತ್ವದಲ್ಲಿ ನೂರಾರು ಸಾರ್ವಜನಿಕರು ಸೇರಿ ಕಮಟಾದಲ್ಲಿರುವ ಶಾಸಕ ದಿನಕರ ಶೆಟ್ಟಿ ಅವರ ನಿವಾಸಕ್ಕೆ ತೆರಳಿ … [Read more...] about ನೆಮ್ಮದಿ ಕೇಂದ್ರ’ವನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ಶಾಸಕ ದಿನಕ ಶೇಟ್ಟಿ ಗೆ ಮನವಿ
ರಂಗಭೂಮಿ ಮತ್ತು ಬೆಳ್ಳಿತೆರೆಯ ಭರವಸೆಯ ಪ್ರತಿಭೆ ಕಿರಣ ನಾಯ್ಕ
ಬೆಳ್ಳಿತೆರೆಯಲ್ಲಿ ಮಿನುಗುವ ತಾರೆಗಳಿಗೆ ಪ್ರತಿಭೆಯ ಜೊತೆ ಅದೃಷ್ಟದ ಬಲವೂ ಬೇಕು ಆದರೆ ಅಪ್ಪಟ ಪ್ರತಿಭಾವಂತರನ್ನು ಮಾತ್ರ ಸೆಳೆಯುವ, ವೇದಿಕೆ ಕಲ್ಪಿಸುವ ರಂಗಭೂಮಿ ಮಾತ್ರ ಬೆಳ್ಳಿತೆರೆಗೆ ಅಪ್ಪಟ ಪ್ರತಿಭೆಗಳನ್ನೇ ಕೊಡುಗೆಯಾಗಿ ಕೊಡುತ್ತಾ ಬಂದಿದೆ ಇದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿದೆ ಅದಕ್ಕೊಂದು ಹೊಸ ಸೇರ್ಪಡೆ ಕಿರಣ ನಾಯ್ಕ.ಹುಟ್ಟಿದ್ದು ಸಾಗಾರದ ತಾಳಗುಪ್ಪಾ ಬೆಳೆದಿದ್ದು ಓದಿದ್ದು ಎಲ್ಲಾ ಶರಾವತಿಯ ಒಡಲು ಹೊನ್ನಾವರದಲ್ಲಿಯೇ. ತಾರೀಬಾಗಿಲ ಪ್ರಾಥಮಿಕ … [Read more...] about ರಂಗಭೂಮಿ ಮತ್ತು ಬೆಳ್ಳಿತೆರೆಯ ಭರವಸೆಯ ಪ್ರತಿಭೆ ಕಿರಣ ನಾಯ್ಕ




