ಹೊನ್ನಾವರ: ಬಂದರು ಅಳಿವೆ ಪ್ರದೇಶದಲ್ಲಿ ಯಾಂತ್ರಿಕ ದೋಣಿ ದುರಂತ ಸಂಭವಿಸಿದೆ. ದುರಂತದಲ್ಲಿ ಬೋಟಿನಲ್ಲಿದ್ದ 25 ಜನ ಮೀನುಗಾರರನ್ನ ರಕ್ಷಣೆ ಮಾಡಲಾಗಿದೆ. ಫೆಲಿಕ್ಸ್ ಲೂಫಿಸ್ ಎಂಬುವವರಿಗೆ ಸೇರಿದ ಸೆಂಟ್ ಅಂತೋನಿ ಹೆಸರಿನ ಬೋಟ್ ದುರಂತಕ್ಕೀಡಾಗಿದೆ.ಗುರುವಾರ ಬೆಳಗ್ಗೆ ಮೀನುಗಾರಿಕೆಗೆ ತೆರಳುತ್ತಿದ್ದಾಗ ಬೋಟ್ ಅಳಿವೆ ಪ್ರದೇಶದಲ್ಲಿ ತುಂಬಿದ ಹೂಳಿಗೆ ಸಿಲುಕಿದ್ದರಿಂದ ತಳಭಾಗದಲ್ಲಿ ಡ್ಯಾಮೇಜ್ ಉಂಟಾಗಿದೆ. ಬಳಿಕ ನೀರು … [Read more...] about ಯಾಂತ್ರಿಕ ದೋಣಿ ಮುಳುಗಡೆ. 25 ಮೀನುಗಾರರ ರಕ್ಷಣೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಹೊನ್ನಾವರಕ್ಕಿಲ್ಲವೇ ಮಾದಕ ಲೋಕದ ನಂಟು..?
ಹೀಗೊಂದು ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಕಳೆದೊಂದು ವಾರದಿಂದ ರಾಜ್ಯದಂತೆ ಜಿಲ್ಲೆಯಲ್ಲಿಯೂ ಅತೀ ಹೆಚ್ಚು ಸೌಂಡು ಮಾಡುತ್ತಿರುವುದು ಮಾದಕ ಲೋಕದ ಬೆಚ್ಚಿಬೀಳಿಸುವ ಸುದ್ದಿ. ದಿನಬೆಳಗಾದರೆ ಬೇರೆ ಬೇರೆ ತಾಲೂಕುಗಳ ಗಾಂಜಾ ಸುದ್ದಿಗಳು ತಲ್ಲಣ ಮೂಡಿಸುತ್ತಿದ್ದರೆ ಹೊನ್ನಾವರ ಮಾತ್ರ ತನಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ತಣ್ಣಗಿದೆ. ಹಾಗಾದರೆ ಹೊನ್ನಾವರಕ್ಕೆ ಮಾದಕ ಲೋಕದ ನಂಟಿಲ್ಲವೇ ಎಂದು ಕೆಳಿದರೆ ಇಲ್ಲ ಎಂದು ಗಟ್ಟಿಯಾಗಿ ಹೇಳುವುದಕ್ಕೆ ಯಾರೂ ಸಿದ್ಧರಿಲ್ಲ.ಪಟ್ಟಣ … [Read more...] about ಹೊನ್ನಾವರಕ್ಕಿಲ್ಲವೇ ಮಾದಕ ಲೋಕದ ನಂಟು..?
ಸಾರ್ವಜನಿಕರ ಕುಂದು ಕೊರತೆ ಆಲಿಸಲು ಪಟ್ಟಣ ಪಂಚಾಯತದಿಂದ ಜನಸ್ಪಂದನಾ ಸಭೆ
ಹೊನ್ನಾವರ - ಪಟ್ಟಣ ವ್ಯಾಪ್ತಿಯಲ್ಲಿನ ಜನ ಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ವಾರ್ಡ ಮಟ್ಟದಲ್ಲಿ ಜನ ಸ್ಪಂದನಾ ಸಭೆಗಳನ್ನು ನಡೆಸಲಾಗುತ್ತಿದೆ.ಆಯಾ ವಾರ್ಡಗಳಿಂದ ಚುನಾಯಿತರಾದ ಸದಸ್ಯರು ಹಾಗೂ ಪಟ್ಟಣ ಪಂಚಾಯತ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದ ಜನರ ಸಮಸ್ಯೆಗಳನ್ನು ವಿಚಾರಿಸಿದರು. ಕುಡಿಯುವ ನೀರು, ತೆರಿಗೆ, ಬೀದಿ ದೀಪ, ಸಿವಿಲ್ ಕಾಮಗಾರಿ, ಕಸದ ಸಮಸ್ಯೆ ಕುರಿತಂತೆ ಜನರು ತಮ್ಮ ವ್ಯಾಪ್ತಿಯಲ್ಲಿನ … [Read more...] about ಸಾರ್ವಜನಿಕರ ಕುಂದು ಕೊರತೆ ಆಲಿಸಲು ಪಟ್ಟಣ ಪಂಚಾಯತದಿಂದ ಜನಸ್ಪಂದನಾ ಸಭೆ
ಮತ್ತೆ ಸ್ಥಳಾಂತರಗೊಂಡ ಹೊನ್ನಾವರ ಬಸ್ಟ್ಯಾಂಡ್ ಈಗ ರಿಕ್ಷಾ ಸ್ಟ್ಯಾಂಡ್ನಲ್ಲಿ
ಹೊನ್ನಾವರ - ನೂತನ ಬಸ್ಟ್ಯಾಂಡ್ ನಿರ್ಮಾಣದ ಕೆಲಸ ಆರಂಭವಾಗಿರುವ ಹಿನ್ನಲೆಯಲ್ಲಿ ಪೊಲೀಸ್ ಗ್ರೌಂಡ್ಗೆ ಸ್ಥಳಾಂತರಗೊಂಡು, ನಂತರ ಪೊಲೀಸ್ ಪರವಾನಿಗೆ ಇಲ್ಲದ ಕಾರಣ ಕೆಲವೇ ಗಂಟೆಯಲ್ಲಿ ಪುನ: ಮೊದಲಿದ್ದಲ್ಲಿಗೇ ಬಂದಿದ್ದ ಬಸ್ನಿಲ್ದಾಣ ಇದೀಗ ಪಕ್ಕದಲ್ಲೇ ಇದ್ದ ರಿಕ್ಷಾ ಸ್ಟ್ಯಾಂಡ್ ಇದ್ದಲ್ಲಿಗೆ ಬಂದು ಮುಟ್ಟಿದೆ.ಮಂಗಳವಾರ ಬೆಳಿಗ್ಗೆ ನಡೆದ ಈ ದಿಢೀರ್ ಬೆಳವಣಿಗೆಯಿಂದ ವಿಚಲಿತರಾದ ಕುಮಟಾ ಮಾರ್ಗದ ಟೆಂಪೋ ಚಾಲಕರು ಕೆಲ ಹೊತ್ತು ವಾಗ್ವಾದಕ್ಕೆ ಮುಂದಾಗಿ ಸ್ಥಳದಲ್ಲಿ … [Read more...] about ಮತ್ತೆ ಸ್ಥಳಾಂತರಗೊಂಡ ಹೊನ್ನಾವರ ಬಸ್ಟ್ಯಾಂಡ್ ಈಗ ರಿಕ್ಷಾ ಸ್ಟ್ಯಾಂಡ್ನಲ್ಲಿ
ಅಕೇಶಿಯಾ ಪ್ಲೆಂಟೇಶನ್ ವಿರುದ್ದ ಕಡ್ಲೆ ಗ್ರಾಮದ ಯುವಕರ ಹೊರಾಟಕ್ಕೆ ಸ್ಪಂದಿಸಿದ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮತ್ತು ಅರಣ್ಯ ಅಧಿಕಾರಿಗಳು
ಹೊನ್ನಾವರ : ತಾಲೂಕಿನ ಕಡ್ಲೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಅಕೇಶಿಯಾ ಪ್ಲೇಂಟೇಶನ ವಿರುದ್ದ ವರ್ಷಗಳಿಂದ ಕಾನೂನು ಬದ್ದವಾಗಿ ಹೋರಾಟ ಮಾಡುತ್ತಿರುವ ಕಡ್ಲೆ ಯುವಕರ ಮನವಿಗೆ ಸ್ಪಂದಿಸಿ ಕರ್ನಾಟಕ ಸರಕಾರ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾದ ಶ್ರೀ ಅನಂತ ಹೆಗಡೆ ಅಶೀಸರ ಅವರು ಅಧಿಕಾರಿಗಳೊಂದಿಗೆ ಕಡ್ಲೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಕರಿಕಾನಮ್ಮ ಬೆಟ್ಟ ಮತ್ತು ಗ್ರಾಮದ ಹಲವು ಅಕೇಶಿಯಾ ಪ್ಲೇಂಟೇಶನ್ ಇರುವ ಕಡೆ ಸ್ಥಳ ಪರಿಶೀಲನೆ ನಡೆಸಿ ಗ್ರಾಮ ಪಂಚಾಯತ ಸಬಾಭವನದಲ್ಲಿ … [Read more...] about ಅಕೇಶಿಯಾ ಪ್ಲೆಂಟೇಶನ್ ವಿರುದ್ದ ಕಡ್ಲೆ ಗ್ರಾಮದ ಯುವಕರ ಹೊರಾಟಕ್ಕೆ ಸ್ಪಂದಿಸಿದ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮತ್ತು ಅರಣ್ಯ ಅಧಿಕಾರಿಗಳು




