• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಹಳ್ಳಕ್ಕೆ ತಡೆಗೋಡೆ ನಿರ್ಮಾಣ – ಕೆಲಸ ಮಾಡಿದವರ ಕೈಗೆ ಚೊಂಬು ಕೊಟ್ಟ ನರೇಗಾ

September 11, 2020 by Lakshmikant Gowda Leave a Comment

200 ಕೂಲಿಯಾಳಿಗೆ 17 ಸಾವಿರ ಸಂಬಳ - ಸಿಮೆಂಟ್ ಚೀಲಕ್ಕೆ 250, ಕೆಂಪು ಕಲ್ಲಿಗೆ 11 ರುಪಾಯಿ ಬೆಲೆ ನಿಗದಿ. ಇದೆಂತಾ ಉದ್ಯೋಗ ಖಾತ್ರಿನಾ..? ಇಲ್ಲ ಕತ್ರಿನಾ..?ಹೊನ್ನಾವರ – ಕೋಟಿ ಮೊತ್ತ ಮಂಜೂರಿ ಪಡಕೊಂಡು ಲಕ್ಷ ರೂಪಾಯಿ ಕೆಲಸ ಮಾಡಿದ್ದನ್ನು ಕೇಳಿದ್ದೇವೆ. ಆದರೆ ನರೇಗಾದಡಿ ಲಕ್ಷಾಂತರ ರೂಪಾಯಿ ಮೌಲ್ಯದ ಕೆಲಸ ಮಾಡಿ, ಮಾಡಿದ ಕೆಲಸಕ್ಕೆ ದಿನಗೂಲಿಯೂ ಸಿಗದೇ ಕೆಲಸಗಾರರು ಪರದಾಡುತ್ತಿರುವ ಅಪರೂಪದ ಪ್ರಕರಣ ತಾಲೂಕಿನ ಖರ್ವಾದಲ್ಲಿ ಬೆಳಕಿಗೆ ಬಂದಿದೆ.ಹಸಿಮನೆಯಲ್ಲಿ ಮಳೆಯ … [Read more...] about ಹಳ್ಳಕ್ಕೆ ತಡೆಗೋಡೆ ನಿರ್ಮಾಣ – ಕೆಲಸ ಮಾಡಿದವರ ಕೈಗೆ ಚೊಂಬು ಕೊಟ್ಟ ನರೇಗಾ

ಅರಬ್ಬಿಯ ಪಾಲಾದ ಸಂತ ಅಂತೋನಿ ಪರ್ಸಿನ್ ಬೋಟ್ – ತಿಂಗಳೊಂದರಲ್ಲಿ ಮೂರನೇ ಪ್ರಕರಣ

September 11, 2020 by Lakshmikant Gowda Leave a Comment

ಬೋಟ್ ಮಾಲಕರ ಪಾಲಿಗೆ ಮುಳುವಾಗುತ್ತಿದೆ ಅಳಿವೆ - ಬ್ರೇಕ್‍ವಾಟರ್ ನಿರ್ಮಾಣದಬಗ್ಗೆ ಜನಪ್ರತಿನಿಧಿಗಳ ಮೌನಹೊನ್ನಾವರ - ಗುರುವಾರ ಬೆಳಿಗ್ಗೆ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಸಂತ ಅಂತೋನಿ ಹೆಸರಿನ ಪರ್ಸಿನ್ ಬೋಟ್ ಅಳಿವೆಯ ಹೂಳಿನಲ್ಲಿ ಸಿಲುಕಿ ಅಲೆಯ ಹೊಡೆತಕ್ಕೆ ಸಿಕ್ಕು ಹಾನಿಯಾಗಿ ನೀರಲ್ಲಿ ಮುಳುಗಿ ಲಕ್ಷಾಂತರ ರುಪಾಯಿ ಹಾನಿಯಾದ ಘಟನೆ ಶರಾವತಿ ಅಳಿವೆ ಬಳಿ ಸಂಭವಿಸಿದೆ.ಈ ಸಾಲಿನ ಮೀನುಗಾರಿಕೆ ಆರಂಭವಾದ ಕೇವಲ ಒಂದು ತಿಂಗಳ ಅವಧಿಯಲ್ಲಿ ಅಳಿವೆಯಲ್ಲಿ … [Read more...] about ಅರಬ್ಬಿಯ ಪಾಲಾದ ಸಂತ ಅಂತೋನಿ ಪರ್ಸಿನ್ ಬೋಟ್ – ತಿಂಗಳೊಂದರಲ್ಲಿ ಮೂರನೇ ಪ್ರಕರಣ

ಖಾಯಿಲೆಗಿಂತ ಜೀವ ಅಮೂಲ್ಯ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಜನರು ಸ್ವಯಂಪ್ರೇರಿತರಾಗಿ ಮುಂದೆಬರಬೇಕು – ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ್

September 10, 2020 by Vishwanath Shetty Leave a Comment

ಕೊರೊನಾ ಪರೀಕ್ಷೆ, ಚಿಕಿತ್ಸೆ ಎಲ್ಲವೂ ಉಚಿತವಾಗಿರುವಾಗ ಅನಾರೋಗ್ಯ ಕಾಣಿಸಿಕೊಂಡವರು ಟೆಸ್ಟ್ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಖಾಯಿಲೆಗಿಂತ ಜೀವ ಅಮೂಲ್ಯವಾದುದು. ಮರಣ ಪ್ರಮಾಣ ಕಡಿಮೆಯಾಗಲು ಜನರ ಸಹಕಾರ ಅತ್ಯಗತ್ಯ ಎಂದು ಜಿಲ್ಲಾಧಿಕಾರಿಗಳು ಅಭಿಪ್ರಾಯಪಟ್ಟರು.ಬುಧವಾರ ಮದ್ಯಾಹ್ನ ತಹಶೀಲ್ದಾರ್ ಕಛೇರಿಯಲ್ಲಿ ನಡೆದ ಕೊರೊನಾ ಸಂಬಂಧಿತ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಡಾ. ಹರೀಶ ಕುಮಾರ್ ಜಿಲ್ಲೆಯಲ್ಲಿ ಕೊರೊನಾ ಮಾರಣಾಂತಿಕವಾಗಿ … [Read more...] about ಖಾಯಿಲೆಗಿಂತ ಜೀವ ಅಮೂಲ್ಯ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಜನರು ಸ್ವಯಂಪ್ರೇರಿತರಾಗಿ ಮುಂದೆಬರಬೇಕು – ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ್

ಆಳುವವರ ಆಸರೆಯಿಲ್ಲದೇ ಅನಾಥ ಮಗುವಾದ ಮಾವಿನಕುರ್ವಾ ರಸ್ತೆ

September 10, 2020 by Lakshmikant Gowda Leave a Comment

ಹೊನ್ನಾವರ ಮಾವಿನಕುರ್ವಾ ಸೇತುವೆ ನಿರ್ಮಾಣವೆಂಬ ಮೊಟ್ಟಗೆ ಕಾವು ಕೊಡಲು ಪ್ರಾರಂಭಿಸಿ ನಾಲ್ಕೈದು ವರ್ಷಗಳೇ ಉರುಳಿದರೂ ಮೊಟ್ಟೆಯೊಡೆದು ಮರಿ ಹೊರಗೆ ಬರುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಇದರ ಜೊತೆ ಸುತ್ತಿ ಬಳಸಿ ತಾಲೂಕು ಕೇಂದ್ರವನ್ನು ಸೇರುವುದಕ್ಕಾದರೂ ಇದ್ದ ಖರ್ವಾ ಮಾವಿನಕುರ್ವಾ ರಸ್ತೆಯೂ ಸಂಪೂರ್ಣ ಹದಗೆಟ್ಟು ಎರಡು ವರ್ಷಗಳೇ ಕಳೆದರೂ ದುರಸ್ಥಿ ಮಾಡುವ ಮನಸ್ಸು ಜನಪ್ರತನಿಧಿಗಳೆನ್ನಿಸಿಕೊಂಡವರಿಗೆ ಆಗದಿರುವುದು ಈ ಭಾಗದ ಜನರ ದೌರ್ಭಾಗ್ಯ ಎನಿಸುತ್ತಿದೆ.ಇತ್ತೀಚೆಗೆ … [Read more...] about ಆಳುವವರ ಆಸರೆಯಿಲ್ಲದೇ ಅನಾಥ ಮಗುವಾದ ಮಾವಿನಕುರ್ವಾ ರಸ್ತೆ

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವುದನ್ನು ಸಾಭಿತುಪಡಿಸಿದ – ಕ್ರಿಯಾಶೀಲ ಪ್ರತಿಭೆ ದಾಮೋದರ ನಾಯ್ಕ

September 10, 2020 by Lakshmikant Gowda Leave a Comment

ಹೊನ್ನಾವರ ತಾಲೂಕಿನ ಹಿರೇಬೈಲ್ ಆರ್ಮುಡಿಯಲ್ಲಿ ಜನಿಸಿ ಪ್ರಸ್ಥುತ ಕಡ್ಲೆ ಯಲ್ಲಿ ವಾಸವಾಗಿರುವ ದಾಮೋದರ (ದಾಮು) ನೋಡುವುದಕ್ಕೆ ವಾಮನನಾದರೂ ತನ್ನ ಪ್ರತಿಭೆಯಿಂದ ಕಲೆಯ ಬಗ್ಗೆ ತನಗಿರುವ ಆಸಕ್ತಿ ,ಹೊಸತನದ ಹಂಬಲ, ಕೆಲಸದಲ್ಲಿನ ಶೃದ್ಧೆಯಿಂದ ನಾಡಿನೆಲ್ಲೆಡೆ ಹೆಸರುಮಾಡಿ ತ್ರಿವಿಕ್ರಮನಾಗಿ ಬೆಳೆದಿದ್ದಾರೆ.ಹೊನ್ನಾವರ ಪಟ್ಟಣದಲ್ಲಿ ರಂಗಭೂಮಿಕಾ ಎನ್ನುವ ರಂಗ ಕಲೆಗಳ ಅಭಿವ್ಯಕ್ತಿಗೆ ಅಗತ್ಯವಾದ ವೇಷ ಭೂಷಣಗಳನ್ನು ಬಾಡಿಗೆಗೆ ದೊರೆಯುವ ಮಳಿಗೆಯನ್ನ ಆರಂಭಿಸಿದ್ದಲ್ಲದೇ … [Read more...] about ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವುದನ್ನು ಸಾಭಿತುಪಡಿಸಿದ – ಕ್ರಿಯಾಶೀಲ ಪ್ರತಿಭೆ ದಾಮೋದರ ನಾಯ್ಕ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,456 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar