ಹೊನ್ನಾವರ , ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ಭಾಗದ ಮಕ್ಕಳು ಪಟ್ಟಣದ ಮಕ್ಕಳಂತೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ ಮತ್ತು ಪ್ರತಿಭಾವಂತರೂ ಆಗಿದ್ದಾರೆ ಆದರೆ ಅವಕಾಶದ ಕೊರತೆ ಇದೆ ಆದರೆ ಸರ್ಕಾರ ಇತ್ತೀಚಿನÀ 5-6 ವರ್ಷಗಳಿಂದ ಇದನ್ನು ಗಂಭೀರವಾಗಿ ಪರಿಗಣಿಸಿ ಗ್ರಾಮೀಣ ಭಾಗದ ಮಕ್ಕಳನ್ನು ಉತ್ತೇಜಿಸುವ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಎಂದು ಹೊನ್ನಾವರ ತಾಲೂಕಾ ಪಂಚಾಯತ ಅಧ್ಯಕ್ಷ ಉಲ್ಲಾಸ ನಾಯ್ಕ ಹೇಳಿದರು. ಅವರು ಬಾಲಭವನ ಸೊಸೈಟಿ, … [Read more...] about ಗ್ರಾಮೀಣ ಭಾಗದ ಮಕ್ಕಳು ಪ್ರತಿಭಾವಂತರಾದರೂ ಅವಕಾಶದ ಕೊರತೆ ಇದೆ. -ಉಲ್ಲಾಸ ನಾಯ್ಕ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನೀಡುವ ರಾಜ್ಯದ ಶ್ರೇಷ್ಠ ಸಹಕಾರಿ ಪ್ರಶಸ್ತಿಗೆ ಭಾಜನರಾದ ಸೇಪ್ ಸ್ಟಾರ್ ಗ್ರೂಪಿನ ಅಧ್ಯಕ್ಷರಾದ ಜಿ.ಜಿ.ಶಂಕರ ಅವರಿಗೆ ಪ್ರಧಾನ ಕಛೇರಿಯಲ್ಲಿ ಸನ್ಮಾನ
ಪ್ರಸಕ್ತ ವರ್ಷ ರಾಜ್ಯ ಸೌಹಾರ್ದ ಸಹಕಾರಿ ಸಂಘ ನೀಡುವ ಪ್ರಶಸ್ತಿ ಸ್ವೀಕರಿಸಿದ ಸಂಸ್ಥೆಯ ಅಧ್ಯಕ್ಷರಿಗೆ ನಿರ್ದೆಶಕರು ಹಾಗೂ ಸಿಬ್ಬಂದಿಗಳ ವತಿಯಿಂದ ತಾಲೂಕಿನ ಪ್ರಧಾನ ಕಛೇರಿಯಲ್ಲಿ ಶುಕ್ರವಾರ ಸನ್ಮಾನ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ವಿ.ಎಸ್.ಕಿಮಾನಿಕರ್ ಮಾತನಾಡಿ ಕಳೆದ 8 ವರ್ಷದಿಂದ ಕಟ್ಟಿದ ಸಂಸ್ಥೆ ಇಂದು ರಾಜ್ಯಮಟ್ಟದ ಪ್ರಶಸ್ತಿಯನ್ನು ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಜಿ.ಜಿ.ಶಂಕರ ಅವರ ಅವಿರತ ಶ್ರಮ ಎಂದರೆ … [Read more...] about ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನೀಡುವ ರಾಜ್ಯದ ಶ್ರೇಷ್ಠ ಸಹಕಾರಿ ಪ್ರಶಸ್ತಿಗೆ ಭಾಜನರಾದ ಸೇಪ್ ಸ್ಟಾರ್ ಗ್ರೂಪಿನ ಅಧ್ಯಕ್ಷರಾದ ಜಿ.ಜಿ.ಶಂಕರ ಅವರಿಗೆ ಪ್ರಧಾನ ಕಛೇರಿಯಲ್ಲಿ ಸನ್ಮಾನ
ಛಲದೊಂದಿಗೆ ಶ್ರಮಿಸಿದಲ್ಲಿ ಯಶಸ್ಸು ಸಾಧ್ಯ ;ಪ್ರಕಾಶ ನಾಯ್ಕ
ಹೊನ್ನಾವರ , ಯಾವುದೇ ವ್ಯಕ್ತಿ ತಾನು ಹಿಡಿದ ಕಾರ್ಯದಲ್ಲಿ ಛಲದೊಂದಿಗೆ ಶ್ರಮಿಸಿದಲ್ಲಿ ಯಶಸ್ಸನ್ನು ಹೊಂದಲು ಸಾದ್ಯ ಎಂದು ಎಸ್.ಕೆ.ಪಿ. ಹೈಸ್ಕೂಲ್ ಮುಖ್ಯಾಧ್ಯಾಪಕ ಪ್ರಕಾಶ ನಾಯ್ಕ ಹೇಳಿದರು. ಅವರು ಕೆರೆಕೋಣ ಹಳೇ ವಿದ್ಯಾರ್ಥಿಗಳ ಸಂಘ ಮತ್ತು ಊರ ನಾಗರಿಕರು ಸಿ.ಎ. ಪಾಸ್ ಮಾಡಿದ ಗಣೇಶ ಭಟ್ಟ ಕೊಂತಪಾಲ, ಕೆರೆಕೋಣ ಇವರಿಗೆ ಡಾ. ದಿನಕರ ದೇಸಾಯಿ ಗ್ರಾಮ ಪಂಚಾಯತ ಗ್ರಂಥಾಲಯ ಕೆರೆಕೋಣನಲ್ಲಿ ಏರ್ಪಡಿಸಿದ ಸನ್ಮಾನ ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದರು. ಗಣೇಶ ಭಟ್ಟರು … [Read more...] about ಛಲದೊಂದಿಗೆ ಶ್ರಮಿಸಿದಲ್ಲಿ ಯಶಸ್ಸು ಸಾಧ್ಯ ;ಪ್ರಕಾಶ ನಾಯ್ಕ
ಕಾಡುಕೋಣದ ದಾಳಿಗೆ ಭತ್ತ ಬೆಳೆ ಹಾಳು
ಹೊನ್ನಾವರ:ಚಂದಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡ್ನೀರು ಭಾಗದಲ್ಲಿ ಶನಿವಾರ ತಡರಾತ್ರಿ ರೈತರ ಭತ್ತದ ಗದ್ದೆಗಳಿಗೆ ಕಾಡುಕೋಣ ಪ್ರತ್ಯಕ್ಷವಾಗಿದ್ದು, ರೈತರ ಭತ್ತದ ಗದ್ದೆಗಳನ್ನು ವಿಪರೀತ ಹಾನಿಮಾಡಿರುವುದು ರೈತರಲ್ಲಿ ಭಯ ಮತ್ತು ಆತಂಕ ಎದುರಾಗಿದೆ. ಕಡ್ನೀರಿನ ಗುಡ್ನಗದ್ದೆ ಭಾಗದಲ್ಲಿ ಶನಿವಾರ ತಡರಾತ್ರಿ ಇದ್ದಕ್ಕಿದ್ದಂತೆ ಕಾಡುಕೋಣ ಕಾಣಿಸಿಕೊಂಡಿದೆ. ಗುಡ್ನಗದ್ದೆಯ ರಾಮ ನಾರಾಯಣ ಗೌಡ ಎಂಬುವರ ಗದ್ದೆಯನ್ನು ಯಾವುದೋ ಕಾಡುಪ್ರಾಣಿ ಹಾನಿಮಾಡಿರುವುದನ್ನು … [Read more...] about ಕಾಡುಕೋಣದ ದಾಳಿಗೆ ಭತ್ತ ಬೆಳೆ ಹಾಳು
ತಾಲೂಕ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟಕ್ಕೆ ಖರ್ವಾ ಕೊಳಗದ್ದೆ ಶ್ರೀ ವಿಷ್ಣು ಶಾಸ್ತ್ರಿ ಕ್ರೀಡಾಂಗಣದಲ್ಲಿ ಚಾಲನೆ . ಗಣ್ಯರಿಂದ ವಿದ್ಯಾರ್ಥಿಗಳಿಗೆ ಕ್ರೀಡೆ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳುವಂತೆ ಕರೆ
ಜಿಲ್ಲಾ ಪಂಚಾಯತ ಉತ್ತರಕನ್ನಡ ಸಾರ್ವಜನಿಕ ಶಿಕ್ಷಣ ಇಲಾಖೆ ಉತ್ತರ ಕನ್ನಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಹಾಗೂ ಮಾವಿನಕುರ್ವಾ ವಲಯದ ಆಶ್ರಯದಲ್ಲಿ ತಾಲೂಕ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಕೊಳಗದ್ದೆ ಶ್ರೀ ವಿಷ್ಣು ಶಾಸ್ತ್ರಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕ್ರೀಡಾಕೂಟವನ್ನು ಕ್ರೀಡಾಧ್ವಜಾರೋಹ ಮಾಡುವ ಮೂಲಕ ತಾಲೂಕ ಪಂಚಾಯತ ಅಧ್ಯಕ್ಷರಾದ ಉಲ್ಲಾಸನಾಯ್ಕ ನೇರವೇರಿಸಿದರು. ಕ್ರೀಡಾಜ್ಯೂತಿಯನ್ನು ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀಕಲಾ … [Read more...] about ತಾಲೂಕ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟಕ್ಕೆ ಖರ್ವಾ ಕೊಳಗದ್ದೆ ಶ್ರೀ ವಿಷ್ಣು ಶಾಸ್ತ್ರಿ ಕ್ರೀಡಾಂಗಣದಲ್ಲಿ ಚಾಲನೆ . ಗಣ್ಯರಿಂದ ವಿದ್ಯಾರ್ಥಿಗಳಿಗೆ ಕ್ರೀಡೆ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳುವಂತೆ ಕರೆ




