ಹೊನ್ನಾವರ : ಶಿಕ್ಷಣಕ್ಕೆ ನೀಡುವ ಆದ್ಯತೆಯನ್ನು ಪಠ್ಯೇತರ ಚಟುವಟಿಕೆಗಳಿಗು ಶಿಕ್ಷಕರು ಪಾಲಕರು ನೀಡಬೇಕು ಇದರಿಂದ ಪ್ರತಿಭೆಗಳು ಬೆಳಗಬೇಕು ಎಂದು ಶಾಸಕಿ ಶಾರದಾ ಶೆಟ್ಟಿ ಹೇಳಿದರು ಅವರು ಮಾರ್ಥೋಮಾ ಫ್ರೌಡ ಶಾಲೆಯಲ್ಲಿ ಜಿಲ್ಲಾಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ, ಹೊನ್ನಾವರ ತಾಲೂಕ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟಿಸಿ ಮಾತನಾಡಿದರು. … [Read more...] about ಪ್ರತಿಭಾಕಾರಂಜಿಯಲ್ಲಿ ಭಾಗವಹಿಸಿ ವಿಧ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟಮಟ್ಟದಲ್ಲಿ ಬೆಳಗುವಂತಾಗಲಿ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಭಾರತೀಯ ವೈದ್ಯ ಪದ್ಧತಿ ಶ್ರೇಷ್ಠವಾದದ್ದು; ಡಾ. ಜಿ. ಜಿ. ಸಭಾಹಿತ
ಹೊನ್ನಾವರ; ನಿಸರ್ಗದಲ್ಲಿ ಸಿಗುವ ಗಿಡಮೂಲಿಕೆ ,ಫಲಗಳನ್ನು ಬಳಸಿ ಸಿದ್ಧಪಡಿಸುವ ಭಾರತೀಯ ಔಷಧಿಗಳು ಆರೋಗ್ಯಕರವೂ ಆರಾಮದಾಯಕವೂ ಪಾಶ್ರ್ವ ಪರಿಣಾಮ ಇಲ್ಲದಂತಹವು ಆಗಿರುವುದರಿಂದ ಭಾರತೀಯ ವೈದ್ಯ ಪದ್ಧತಿ ಶ್ರೇಷ್ಠವಾದದ್ದು ಎಂದು ಧÀರ್ಮದರ್ಶಿ ಡಾ. ಜಿ. ಜಿ. ಸಭಾಹಿತ ಹೇಳಿದರು , ಪತಂಗಲಿ ಕೇಂದ್ರದಲ್ಲಿ ಹೆಬ್ಬಾರ ಸ್ಮಾರಕ ಔಷಧಾಲಯ ಉದ್ಘಾಟಯಸಿ ಮಾತನಾಡಿದರು , ಅತಿಥಿಗಳಾದ ಉದ್ಯಮಿ ಜೆ,ಟಿ,ಪೈ ಮಾತನಾಡಿ ಬಾಬಾ ರಾಮದೇವ ಅವರ ಪತಂಜಲಿ ಯೋಗ ಪತಂಜಲಿ ಔಷಧ ಮತ್ತು ಆಹಾರ ಸಾಮಗ್ರಿಗಳು … [Read more...] about ಭಾರತೀಯ ವೈದ್ಯ ಪದ್ಧತಿ ಶ್ರೇಷ್ಠವಾದದ್ದು; ಡಾ. ಜಿ. ಜಿ. ಸಭಾಹಿತ
ಕ್ರೀಡೆಯಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿ ಪ್ರಥಮ
ಹೊನ್ನಾವರ;`ವಲಯ ಮಟ್ಟದ ಸಾ. ಶಿ. ಇಲಾಖಾ ಕ್ರೀಡಾ ಕೂಟ ಹೊದಿಕೆಶೀರೂರಿನಲ್ಲಿ ನಡೆಯತು, ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿಯ ವಿದ್ಯಾರ್ಥಿಗಳು ಥ್ರೋ ಬಾಲ್, ಬಾಲ್ ಬ್ಯಾಡ್ಮಿಂಟನ್, ಕಬಡ್ಡಿ ಯಲ್ಲಿ ಪ್ರಥಮ ಸ್ಥಾನ ವನ್ನು, ಪಡೆದು,ಹುಡುಗಿಯರ ಥ್ರೋ ಬಾಲ್, ಬಾಲ್ ಬ್ಯಾಡ್ಮಿಂಟನ್ ದಲ್ಲಿ ಪ್ರಥಮ ಹಾಗೂ ಟಿ. ಜಿ. ಟಿ ಯಲ್ಲಿ ಅರುಣ್ ನಾಯ್ಕ ಉದ್ದ ಜಿಗಿತ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ, ವಂದನಾ ಎನ್. ಗೌಡ ಚಕ್ರ ಎಸೆತ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನವನ್ನು ಪಡೆದು, … [Read more...] about ಕ್ರೀಡೆಯಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿ ಪ್ರಥಮ
ಶರಾವತಿ ಅಳಿವೆಯಲ್ಲಿ ತುಂಬಿಕೊಂಡಿರುವ ಹೂಳನ್ನು ತಿಂಗಳೊಳಗೆ ಎತ್ತಿ ;ಅಧಿಕಾರಿಗಳಿಗೆ ಸೂಚನೆ
ಕಾರವಾರ: ಹೊನ್ನಾವರ ತಾಲೂಕಿನ ಶರಾವತಿ ಅಳಿವೆಯಲ್ಲಿ ತುಂಬಿಕೊಂಡಿರುವ ಹೂಳನ್ನು ತಿಂಗಳೊಳಗೆ ಎತ್ತಿ ಮೀನುಗಾರಿಕೆ ನಡೆಸಲು ಅವಕಾಶ ಮಾಡಿಕೊಡುವಂತೆ ಜಿಲ್ಲಾಧಿಕಾರಿ ಎಸ್ ಎಸ್. ನಕುಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಸಭಾಭವನದಲ್ಲಿ ನಡೆದ ಮೀನುಗಾರರೊಂದಿಗೆ ಮೀನುಗಾರರ ಬೇಡಿಕೆ ಹಾಗೂ ಸಂವಾದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶರಾವತಿ ಅಳವೆಯಲ್ಲಿ ಹೂಳು ತುಂಬಿಕೊಂಡ ಕಾರಣ ಮೀನುಗಾರಿಕೆಗೆ ತೆರಳು ಕಷ್ಟವಾಗುತ್ತಿದೆ. ಈಗಾಗಲೇ ಪ್ರಸಕ್ತ ವರ್ಷದಲ್ಲಿ … [Read more...] about ಶರಾವತಿ ಅಳಿವೆಯಲ್ಲಿ ತುಂಬಿಕೊಂಡಿರುವ ಹೂಳನ್ನು ತಿಂಗಳೊಳಗೆ ಎತ್ತಿ ;ಅಧಿಕಾರಿಗಳಿಗೆ ಸೂಚನೆ
ಡಾ.ದಿನಕರ ದೇಸಾಯಿಯವರ ಜನ್ಮ ದಿನಾಚರಣೆ
ಜನತಾ ವಿದ್ಯಾಲಯ ಎಂಬ ಹೆಸರಿನ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಹಳ್ಳಿಯ ವಿದ್ಯಾರ್ಥಿಗಳಿಗೆ ಶಿಕ್ಷಣದ ರೊಟ್ಟಿ ಬಡಿಸಿದ ದಿ.ಡಾ.ದಿನಕರ ದೇಸಾಯಿಯವರ ಜನ್ಮ ದಿನಚರಣೆಯ ಅಂಗವಾಗಿ ಜನತಾ ವಿದ್ಯಾಯ ಕಾಸರಕೋಡಿನಲ್ಲಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶ್ರೀ ವಾಲಜಿ ಪಟೇಲ್, ಸದಸ್ಯರು ಶಾಲಾಬಿವೃದ್ಧಿ ಸಮಿತಿ ಕಾಸರಕೋಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಾಗೂ ಉದ್ಘಾಟಕರಾಗಿ ಇದೇ ಶಾಲೆಯಲ್ಲಿ ಬಹುವರ್ಷ ಶಿಕ್ಷಕಿಯಾಗಿ, … [Read more...] about ಡಾ.ದಿನಕರ ದೇಸಾಯಿಯವರ ಜನ್ಮ ದಿನಾಚರಣೆ




