ಹೊನ್ನಾವರ: ಪ್ರೋ.ನಾಗರಾಜ ಹೆಗಡೆ ಅಪಗಾಲ ಮತ್ತು ಪ್ರೋ. ಪ್ರಶಾಂತ ಮೂಡಲಮನೆ ಅವರ ಸಂಪಾದಕತ್ವದಲ್ಲಿ ಮೂಡಿಬಂದ "ಹೊನ್ನಾವರದ ಕವಿತೆಗಳು" ಕವನ ಸಂಕಲನ ನಮ್ಮ ರಾಜ್ಯದಲ್ಲೇ ವಿನೂತನವಾದದ್ದು ಹೊಸಗನ್ನಡ ಕಾವ್ಯದ ಒಂದು ಶತಮಾನದ ಮೂರು ತಲೆಮಾರಿನ ಕವಿಗಳನ್ನು ಪ್ರತಿನಿಧಿಸುತ್ತಿರುವ ಈ ಸಂಕಲನಕ್ಕೆ ಐತಿಹಾಸಿಕವಾಗಿ ಮಹತ್ವರ ಸ್ಥಾನವಿದೆ ಎಂದು ಕ.ಸಾ.ಪ ನಿಕಟಪೂರ್ವ ರಾಜ್ಯಾಧ್ಯಕ್ಷ ಡಾ ಮನು ಬಳಿಗಾರ ಅಭಿಪ್ರಾಯಪಟ್ಟರು.ಅವರು ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕ್ರತಿ … [Read more...] about ರಾಜಧಾನಿಯಲ್ಲಿ ಬಿಡುಗಡೆಗೊಂಡ ಹೊನ್ನಾವರದ ಕವಿತೆಗಳು; ಹೊನ್ನಾವರ ತಾಲೂಕು ಕ.ಸಾ.ಪ ಕಾರ್ಯಕ್ಕೆ ಶ್ಲಾಘನೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಹೊನ್ನಾವರದ ಮೂವ ರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ
ಹೊನ್ನಾವರ: ಸುಶಿಕ್ಷೀತ ಸಮಾಜದ ಹೊಣೆ ಹೊತ್ತು ಶಿಕ್ಷಕ ವೃತ್ತಿಯ ಮೂಲಕ ಸಮಾಜಕ್ಕೆ ಜ್ಞಾನದೀವಿಗೆ ಊಣಬಡಿಸುತ್ತಿರುವ ತಾಲೂಕಿನ ಮೂವರು ಶಿಕ್ಷಕರು ಈ ಬಾರಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.ಪ್ರೌಡಶಾಲಾ ವಿಭಾಗದಲ್ಲಿ ತಾಲೂಕಿನ ಗೇರುಸೊಪ್ಪಾ ಪ್ರೌಡಶಾಲೆಯ ಬಿ.ಎಲ್.ನಾಯ್ಕ ಆಯ್ಕೆಯಾಗಿದ್ದಾರೆ. ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಅಧ್ಯಯನ ನಡೆಸಿದ ಶಾಲೆಯ ಗುರುವಿಗೆ … [Read more...] about ಹೊನ್ನಾವರದ ಮೂವ ರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ
ಆನೈಲ್ ಭಾಷಣ ಸ್ಪರ್ಧೆ;ವೀರ ಯೋಧನಿಗೆ ಸನ್ಮಾನ
ಹೊನ್ನಾವರ: ಕರುನಾಡ ವಿಜಯ ಸೇನೆ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನನ್ನ ನೆಚ್ಚಿನ ಸ್ವಾತಂತ್ರ್ಯ ಹೋರಾಟಗಾರ ರಾಜ್ಯ ಮಟ್ಟದ ಆನೈಲ್ ಭಾಷಣ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. ಪ್ರಥಮ ಸ್ಥಾನವನ್ನು ಹೊನ್ನಾವರ ತಾಲೂಕಿನ ಮಂಕಿಯ ವೀರ ಯೋಧ ನಾಗರಾಜ್ ನಾಯ್ಕ್, ಬೆಳಗಾವಿಯ ಕಿತ್ತೂರಿನ ಶಿಕ್ಷಕ ಪ್ರತಾಪ್ ಕುಮಾರ್ ದ್ವೀತಿಯ ಸ್ಥಾನ ಉಡುಪಿಯ ರಕ್ಷಿತಾ ಎಚ್ ತೃತೀಯ ಸ್ಥಾನ ಪಡೆದಿದ್ದಾರೆ.ಪ್ರಥಮ ಸ್ಥಾನ ಪಡೆದ ಮಂಕಿಯ ನಾಗರಾಜ ನಾಯ್ಕ ಇವರ ಮನೆಗೆ … [Read more...] about ಆನೈಲ್ ಭಾಷಣ ಸ್ಪರ್ಧೆ;ವೀರ ಯೋಧನಿಗೆ ಸನ್ಮಾನ
ಮುದ್ದು ಕೃಷ್ಣ ಮತ್ತು ಮುದ್ದು ರಾಧೇ ಸ್ಪರ್ಧೆಯ ಫಲಿತಾಂಶ ಪ್ರಕಟ
ಹೊನ್ನಾವರ: ಹೊನ್ನಾವರ ಸಿಟಿ ಯೂನಿಯನ್ ಹಾಗೂ ಸಂಸ್ಕೃತಿ ಫೌಂಡೇಶನ್ ಆಯೋಜಿಸಿದ ಮುದ್ದು ಕೃಷ್ಣ ಮತ್ತು ಮುದ್ದು ರಾಧೇ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.ಜೂನಿಯರ್ ಕೃಷ್ಣ ಸ್ಪರ್ಧೆಯಲ್ಲಿ ಇಶಾನ್ ಆರ್ ಶೇಟ್ ಹಾಗೂ ಆರುಷ್ ಎಚ್ ನಾಯ್ಕ್ ಪ್ರಥಮ ಬಹುಮಾನ, ಅದ್ವಿಕಾ ಎ. ಭಟ್ ಹಾಗೂ ಧನ್ವಿಕಾ ಆರ್ ಪೈ ದ್ವಿತೀಯ ಬಹುಮಾನ, ಪಾವನೀ ವಿ. ಪೈ ಹಾಗೂ ಆಶ್ರಿ ಆರ್ ಸಾಲೆಹಿತ್ಲ ತ್ರತೀಯ ಬಹುಮಾನ ಪಡೆದುಕೊಂಡಿದ್ದಾರೆ.ಸೀನಿಯರ್ ಕೃಷ್ಣ ವಿಭಾಗದಲ್ಲಿ ಪೂರ್ಣ ಆರ್ ಶೇಟ್ ಪ್ರಥಮ, … [Read more...] about ಮುದ್ದು ಕೃಷ್ಣ ಮತ್ತು ಮುದ್ದು ರಾಧೇ ಸ್ಪರ್ಧೆಯ ಫಲಿತಾಂಶ ಪ್ರಕಟ
ಜಿಲ್ಲಾಧಿಕಾರಿಗಳಿಗೆ ಮೀನುಗಾರರಿಂದ ಮನವಿ ಸಲ್ಲಿಕೆ
ಹೊನ್ನಾವರ; ಕಾಸರಕೋಡು ವಾಣಿಜ್ಯ ಬಂದರು ವಿವಾಧ ಪ್ರತಿಭಟನೆಯ ಬಳಿಕ ಇದೀಗ ದೂರು ಪ್ರತಿದೂರು ಮನವಿ ಮೂಲಕ ಆಗ್ರಹದ ಹಂತ ತಲುಪಿದೆ. ಕೆಲ ದಿನದ ಕಂಪನಿಯ ಕಾರ್ಮಿಕರಿಗೆ ಕೆಲಸಕ್ಕೆ ಹೋಗಲು ಬಿಡುತ್ತಿಲ್ಲ ಎಂದು ತಹಶೀಲ್ದಾರ ಮನವಿ ಸಲ್ಲಿಕೆಯ ಬೆನ್ನಲ್ಲೆ ಮೀನುಗಾರರು ಕೂಡಾ ನ್ಯಾಯಕ್ಕಾಗಿ ಶನಿವಾರ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಉಚ್ಛ ನ್ಯಾಯಾಲಯದಿಂದ ರಸ್ತೆ ನಿರ್ಮಾಣಕ್ಕೆ ತಡೆಯಾಜ್ಞೆ ಮತ್ತು ನಮ್ಮ ಮೀನುಗಾರಿಕೆಯ ಬಳಕೆ ಭೂಮಿಯಲ್ಲಿ … [Read more...] about ಜಿಲ್ಲಾಧಿಕಾರಿಗಳಿಗೆ ಮೀನುಗಾರರಿಂದ ಮನವಿ ಸಲ್ಲಿಕೆ



