ಹೊನ್ನಾವರ : ತಾಲೂಕಿನ ಹಳದಿಪುರದ ಕೇಶವ ದೇವಸ್ಥಾನದ ಹತ್ತಿರ ಲಾರಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಮಾರ್ಥೊಮಾ ಶಾಲಾ ಶಿಕ್ಷಕಿ ಆಶಾ ರಾಜು ನಾಯ್ಕ(50) ನಿಧನರಾಗಿದ್ದಾರೆ.ಗಂಭೀರ ಗಾಯಗೊಂಡಿದ್ದ ಆಶಾ ನಾಯ್ಕರನ್ನು ತಾಲೂಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಆದರ್ಶ ಆಸ್ಪತ್ರೆ ಸೇರಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ . ಪತಿ ರಾಜು ನಾಯ್ಕ ಸಣ್ಣ ಪುಟ್ಟ ಗಾಯವಾಗಿದ್ದು, ಪ್ರಾಣಾಪಯದಿಂದ … [Read more...] about ಲಾರಿ – ಬೈಕ್ ಅಪಘಾತ ಖಾಸಗಿ ಶಾಲಾ ಶಿಕ್ಷಕಿ ಸಾವು
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಗ್ರೇನೆಟ್ ತುಂಬಿದ ಲಾರಿ ಪಲ್ಟಿ
ಹೊನ್ನಾವರ: ತಾಲೂಕಿನ ಗೇರುಸೊಪ್ಪಾ ತಿರುವಿನಲ್ಲಿ ಚಾಲಕ ನಿಯಂತ್ರಣ ತಪ್ಪಿ ಗ್ರೇನೆಟ್ ಹಾಗೂ ಕಡಪ ತುಂಬಿದ ಲಾರಿ ಪಲ್ಟಿಯಾಗಿದ್ದು ಅದೃಷ್ಟವಶಾತ್ ವಾಹನದಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಆಂಧ್ರಪ್ರದೇಶದಿಂದ ಉಡುಪಿಗೆ ಹೋಗುತ್ತಿರುವಾಗ ಗೇರುಸೊಪ್ಪಾ ಬಳಿ ರಸ್ತೆಯ ಪಕ್ಕದ ಹೊಂಡದಲ್ಲಿ ಬಿದ್ದಿತ್ತು.ವಾಹನ ಚಾಲಕ ವಾಹನದಲ್ಲಿ ಸಿಲುಕಿದ್ದರೆ, ಇನೊರ್ವನ ಮೇಲೆ ಗ್ರೇನೆಟ್ ಬಿದ್ದಿತ್ತು. ಮಾಹಿತಿ ದೊರೆತ ತಕ್ಷಣ ಕಾರ್ಯಪ್ರವೃತ್ತ ೧೧೨ ಸಿಬ್ಬಂದಿಗಳು ಸ್ಥಳಿಯರ … [Read more...] about ಗ್ರೇನೆಟ್ ತುಂಬಿದ ಲಾರಿ ಪಲ್ಟಿ
ಸಾರ್ವಜನಿಕ ಪ್ರದೇಶದಲ್ಲಿ ಘನತ್ಯಾಜ್ಯ ಎಸೆಯುತ್ತಿದ್ದ ವ್ಯಕ್ತಿಗೆ 25,000 ರೂ ದಂಡ
ಹೊನ್ನಾವರ; ಮಂಕಿ ಪಟ್ಟಣ ಪಂಚಾಯತಿ ಮತ್ತು ತಾಲೂಕಿನ ವ್ಯಾಪ್ತಿಯಲ್ಲಿ ಹಲವಾರು ದಿನಗಳಿಂದ ಘನತ್ಯಾಜ್ಯ ವಸ್ತುಗಳನ್ನು ಎಲ್ಲಿಂದಲೋ ತಂದು ಸಾರ್ವಜನಿಕ ರಸ್ತೆ ಹಾಗೂ ಅರಣ್ಯ ಪ್ರದೇಶ, ರಾಷ್ಟ್ರೀಯ ಹೆದ್ದಾರಿ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಅವೈಜ್ಞಾನಿಕವಾಗಿ ಎಸೆಯಲಾಗುತ್ತಿತ್ತು. ಈ ಸಂಬಂಧ ಪಟ್ಟಣ ಪಂಚಾಯತ ಮಂಕಿ ಕಛೇರಿ ಮತ್ತು ತಹಶೀಲ್ದಾರ ಕಛೇರಿಗೆ ಹಲವಾರು ದೂರುಗಳು ಬಂದಿದ್ದವು.ಅಗಸ್ಟ ೧೬ರಂದು ವಾಟ್ಸ್ ದೂರು ಆಧರಿಸಿ ಪಟ್ಟಣ ಪಂಚಾಯತ ಮಂಕಿ … [Read more...] about ಸಾರ್ವಜನಿಕ ಪ್ರದೇಶದಲ್ಲಿ ಘನತ್ಯಾಜ್ಯ ಎಸೆಯುತ್ತಿದ್ದ ವ್ಯಕ್ತಿಗೆ 25,000 ರೂ ದಂಡ
ಅಳವೆಯಲ್ಲಿ ಸಿಲುಕಿದ ಬೋಟ;ಮೀನುಗಾರರ ಸುರಕ್ಷಿತ ವಾಗಿ ದಡಕ್ಕೆ
ಹೊನ್ನಾವರ : ತಾಲೂಕಿನ ಕಾಸರಕೋಡ ಬಂದರು ಅಳಿವೆಯಲ್ಲಿ ಗಂಗೋಳ್ಳಿ ಮೂಲದ ಎಸ್.ಎಮ್ ಪಿ ಪರ್ಶಿನ ಬೋಟ ಅಳವೆಯಲ್ಲಿ ಸಿಲುಕಿಕೊಂಡು ಆತಂಕ ಸೃಷ್ಠಿಯಾಗಿತ್ತು. ಬೋಟನಲ್ಲಿದ್ದ ೨೫ ಜನರಲ್ಲಿ ೨೩ ಜನರು ಈಜಿ ದಡ ಸೇರಿದರು ಇಬ್ಬರು ಬೋಟನಲ್ಲಿ ಸಿಲುಕಿ ಕೊಂಡಿದ್ದರು.ಕರಾವಳಿ ಕಾವಲು ಪಡೆಯವರಿಗೆ ವಿಷಯ ತಿಳಿಸಿ ಯಾವುದೇ ಪ್ರಯೋಜನ ವಾಗಿಲ್ಲ ಎನ್ನುವುದು ಮೀನುಗಾರರ ಆರೋಪವಾಗಿದೆ ಮಧ್ಯಾಹ್ನ ಎರಡು ಘಂಟೆಯ ಸುಮಾರಿಗೆ ಸ್ಥಳಿಯ ಬೋಟ್ ಮಾಲಿಕ ಇಕ್ಬಾಲ್ ತಮ್ಮ ಎರಡು ಬೋಟ್ ಮೂಲಕ … [Read more...] about ಅಳವೆಯಲ್ಲಿ ಸಿಲುಕಿದ ಬೋಟ;ಮೀನುಗಾರರ ಸುರಕ್ಷಿತ ವಾಗಿ ದಡಕ್ಕೆ
ಮಂಕಿಯಲ್ಲಿ ಜನೌಷಧಿ ಕೇಂದ್ರಕ್ಕೆ ಶಾಸಕ ಸುನೀಲ ನಾಯ್ಕ ಚಾಲನೆ
ಹೊನ್ನಾವರ ;ತಾಲೂಕಿನ ಮಂಕಿ ಪಟ್ಟಣದಲ್ಲಿ ನೂತನವಾಗಿ ಆರಂಭವಾದ ಪ್ರಧಾನಮಂತ್ರಿ ಜನೌಷಧಿ ಕೇಂದ್ರವನ್ನು ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು. ನಂತರ ಮಾತನಾಡಿ ಕೇಂದ್ರ ಸರ್ಕಾರದ ಜನೌಪಯೊಗಿ ಕಾರ್ಯಕ್ರಮದಲ್ಲಿ ಇದು ಒಂದಾಗಿದ್ದು ದೇಶದ ಜನತೆಗೆ ಇದು ಬಹುಪಯೋಗಿ ಯೋಜನೆ ಆಗಿದೆ.ಈಗಾಗಲೇ ತಾಲೂಕ ಕೇಂದ್ರ ಹಾಗೂ ತಾಲೂಕ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜನೌಷಧಿ ಮಳಿಗೆ ಮಂಕಿ ಪಟ್ಟಣ ವ್ಯಾಪ್ತಿಯಲ್ಲಿ ಈ ದಿನದಿಂದ … [Read more...] about ಮಂಕಿಯಲ್ಲಿ ಜನೌಷಧಿ ಕೇಂದ್ರಕ್ಕೆ ಶಾಸಕ ಸುನೀಲ ನಾಯ್ಕ ಚಾಲನೆ




