ಹೊನ್ನಾವರ; ಕರುನಾಡ ವಿಜಯ ಸೇನೆ ತಾಲೂಕ ಘಟಕದ ವತಿಯಿಂದ ಸಂಘಟನೆಯ ರಾಜ್ಯಾದ್ಯಕ್ಷ ಎಚ್ ಎನ್ ದೀಪಕ ಅವರ ಜನ್ಮದಿನದ ಪ್ರಯುಕ್ತ ಅಗ್ನಿ ಶಾಮಕ ಕಚೇರಿಯ ಆವರಣದಲ್ಲಿ ಗಿಡ ನೆಡುವುದರ ಮೂಲಕ ಜನ್ಮದಿನ ಆಚರಿಸಿದರು, ಸಂಘದ ತಾಲೂಕಾ ಯುವ ಘಟಕದ ಅಧ್ಯಕ್ಷ ರಾಘವೇಂದ್ರ ನಾಯ್ಕ ಮಾತನಾಡಿ ನಮ್ಮ ಸಂಘಟನೆಯ ರಾಜ್ಯಾಧ್ಯಕ್ಷರ ಜನ್ಮದಿನ ಅರ್ಥಪೂರ್ಣವಾಗಿ ಆಚರಿಸಲು ಮಹೋತ್ಸವ ಕಾರ್ಯಕ್ರಮ ಹಂಮ್ಮಿಕೊಂಡಿದ್ದೆವೆ. ನಮ್ಮ ನಾಡು ಸದಾ ಹಸಿರಾಗಿರಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ … [Read more...] about ಅಗ್ನಿ ಶಾಮಕ ಕಚೇರಿಯ ಆವರಣದಲ್ಲಿ ಗಿಡ ನೆಡುವುದರ ಮೂಲಕ ಜನ್ಮದಿನ ಆಚರಣೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಮೀನುಗಾರ ನಾಪತ್ತೆ ದೂರು ದಾಖಲು
ಹೊನ್ನಾವರ : ಮೀನುಗಾರಿಕೆಗೆ ತೆರಳಿದ ಸಂಧರ್ಬದಲ್ಲಿ ಅಲೆಗಳರಭಸಕ್ಕೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನಾಪತ್ತೆಯಾದ ಘಟನೆಹಳದಿಪುರ ಬಸವರಾಜ ದುರ್ಗಾ ಗುಡ್ಡದ ಸಮೀಪ ಶನಿವಾರ ನಡೆದಿದೆ.ಕುಮಟಾ ತಾಲೂಕಿನ ಕಲ್ಲಬೆಯ ಕಂದವಳ್ಳಿ ನಿವಾಸಿ ಗೋಪಾಲಮಾದೇವ ಗೌಡ (33) ಕಾಣೆ�ಯಾದ ವ್ಯಕ್ತಿ. ಅರಬ್ಬಿ ಸಮುದ್ರದಲ್ಲಿಮೀನುಗಾರಿಕೆ ಮಾಡುತ್ತಿದ್ದಾಗ ಅಲೆಗಳ ರಭಸಕ್ಕೆ ಕಾಲುಜಾರಿ ಬಿದ್ದುಮುಳುಗಿ ಕಾಣೆಯಾಗಿದ್ದು, ಆತನನ್ನು ಹುಡುಕಿಕೊಡುವಂತೆ ಚಂದ್ರಶೇಖರರಾಮ ಗೌಡ ಹೊನ್ನಾವರ … [Read more...] about ಮೀನುಗಾರ ನಾಪತ್ತೆ ದೂರು ದಾಖಲು
ದೇಶ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಉ.ಕ ಜಿಲ್ಲೆಯ ಹೋರಾಟಗಾರರು ಅದ್ಭುತ ಕೊಡುಗೆ ನೀಡಿದ್ದಾರೆ; ಜಿ.ಯು. ಭಟ್ಟ
ಹೊನ್ನಾವರ: ರೋಟರಿ ಸಂಸ್ಥೆ ಹೊನ್ನಾವರ ಹಾಗೂ ಭಾವನಾ ವಾಹಿನಿ ಸಹಯೋಗದಲ್ಲಿ ಭಾವನಾ ಸ್ವಾತಂತ್ರ್ಯೋತ್ಸವ ಸಂಭ್ರಮ ಕಾರ್ಯಕ್ರಮ ರೋಟರಿ ಭವನದಲ್ಲಿ ಜರುಗಿತು.ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಹಿರಿಯ ಪತ್ರಕರ್ತರಾದ ಜಿ.ಯು. ಭಟ್ಟರು ದೇಶ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಉ.ಕ ಜಿಲ್ಲೆಯ ಹೋರಾಟಗಾರರು ಅದ್ಭುತ ಕೊಡುಗೆ ನೀಡಿದ್ದಾರೆ. ಜಿಲ್ಲೆಯ ಸಿದ್ಧಾಪುರದ ತಿಮ್ಮಪ್ಪ ನಾಯ್ಕರಂತಹ ಹೋರಾಟಗಾರರು ಮಹಾತ್ಮ ಗಾಂಧೀಜಿಯವರಿಂದ ಅಭಿನಂದಿಸಲ್ಪಿಟ್ಟಿದ್ದಾರೆ. … [Read more...] about ದೇಶ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಉ.ಕ ಜಿಲ್ಲೆಯ ಹೋರಾಟಗಾರರು ಅದ್ಭುತ ಕೊಡುಗೆ ನೀಡಿದ್ದಾರೆ; ಜಿ.ಯು. ಭಟ್ಟ
ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಪೋಲಿಸ್ ಇಲಾಖೆಯಿಂದ ಇಆರ್ಎಸ್ಎಸ್ 112 ವಾಹನದ ಮಾಹಿತಿ ಕಾರ್ಯಕ್ರಮ
ಹೊನ್ನಾವರ : ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಪೋಲಿಸ್ ಇಲಾಖೆಯಿಂದ ಇಆರ್ಎಸ್ಎಸ್ 112 ವಾಹನದ ಮಾಹಿತಿ ಕಾರ್ಯಕ್ರಮ ಶನಿವಾರ ಜರುಗಿತು. ಪೊಲೀಸ್, ಅಗ್ನಿ ಮತ್ತು ವಿಪತ್ತು ಸೇವೆಗಳಿಗಾಗಿ 24X7 ಸಾರ್ವಜನಿಕರಿಗೆ ಲಭ್ಯವಿರುವ ಇಆರ್ಎಸ್ಎಸ್ 112 ವಾಹನದ ಸೇವೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಹೊನ್ನಾವರ ಶರಾವತಿ ವೃತ್ತ, ಮಿನಿವಿಧಾನಸೌದ, ತಾಲೂಕ ಆಸ್ಪತ್ರೆ, ಬಂದರು ಪ್ತದೇಶ ಬಸ್ ನಿಲ್ದಾಣ ಹಾಗೂ ಗ್ರಾಮೀಣ ಭಾಗದಲ್ಲಿ 112 ವಾಹನದ ಸೇವೆಯ … [Read more...] about ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಪೋಲಿಸ್ ಇಲಾಖೆಯಿಂದ ಇಆರ್ಎಸ್ಎಸ್ 112 ವಾಹನದ ಮಾಹಿತಿ ಕಾರ್ಯಕ್ರಮ
ಜಾಕಿ ಡಿ ಸೋಜಾ ನಿಧನ
ಹೊನ್ನಾವರ : ತಮ್ಮ ಬದುಕನ್ನು ಅನಾಥರು, ನಿರ್ಗತಿಕರು, ದಿಕ್ಕು ದೆಸೆಯಿಲ್ಲದೆ ಅಲೆಯುವ ಮಾನಸಿಕ ಅಸ್ವಸ್ಥರ ಜೀವನ ಸುಧಾರಣೆಗೆ ಮುಡಿಪಿಟ್ಟು ಅದಕ್ಕಾಗಿಯೇ ಜೀವನಧಾರಾ ಟ್ರಸ್ಟ್ ಹುಟ್ಟುಹಾಕಿದ್ದ ಪಟ್ಟಣದ ಜಾಕಿ ಡಿ ಸೋಜಾ ಶನಿವಾರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಸ್ಟಮ್ ಅಧಿಕಾರಿಯಾಗಿದ್ದು ನಿವೃತ್ತಿ ಹೊಂದಿದ ನಂತರ ಸಹಕಾರಿ ಸಂಸ್ಥೆಯೊಂದರ ಉಪಾಧ್ಯಕ್ಷರಾಗಿ ಸೇವೆಸಲ್ಲಿಸಿದ್ದರು. ನಿವೃತ್ತಿಯ ನಂತರ ಸಮಾಜ ಸೇವೆಯ ಕಳಕಳಿ ಹೊಂದಿರುವ ಸಮಾನಮನಸ್ಕರೊಡಗೂಡಿ … [Read more...] about ಜಾಕಿ ಡಿ ಸೋಜಾ ನಿಧನ



