ಹೊನ್ನಾವರ: ಕಾರ್ಯನಿರತ ಪತ್ರಕರ್ತರ ಸಂಘ ಹೊನ್ನಾವರ ತಾಲೂಕಾ ಘಟಕದ ವತಿಯಿಂದ ಜು.12 ಸೋಮವಾರದಂದು ಪತ್ರಿಕಾ ದಿನಾಚರಣೆ ನಡೆಯಲಿದೆ.ಸೋಮವಾರ ಬೆಳಗ್ಗೆ 10.30ಕ್ಕೆ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ಪತ್ರಿಕಾ ದಿನಾಚರಣೆ ನಡೆಯಲಿದ್ದು ಕಾರ್ಯಕ್ರಮದ ಉದ್ಘಾಟಕರಾಗಿ ಹಿರಿಯ ಸಾಹಿತಿ ಡಾ. ಎನ್.ಆರ್. ನಾಯಕ್,ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷ ಶಿವರಾಜ ಮೇಸ್ತ,ಸಿ.ಪಿ.ಐ ಶ್ರೀಧರ್ ಎಸ್.ಆರ್ ,ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್ … [Read more...] about ಪತ್ರಕರ್ತರ ಸಂಘ ಹೊನ್ನಾವರ ತಾಲೂಕಾ ಘಟಕದ ವತಿಯಿಂದ ಜು.12 ರoದು ಪತ್ರಿಕಾ ದಿನಾಚರಣೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಶ್ರೀನಿಧಿ ಸೇವಾ ವಾಹಿನಿಯಿಂದ ನೋಟ್ ಬುಕ್ ವಿತರಣೆ
ಹೊನ್ನಾವರ: ತಾಲೂಕಿನ ಶ್ರೀನಿಧಿ ಸೇವಾ ವಾಹಿನಿ ವತಿಯಿಂದ ಹೊನ್ನಾವರ ತಾಲೂಕ ಗಾಣಿಗ ಸಮಾಜ ಸಮಾಜದ ಪ್ರಾಥಮಿಕ ಹಾಗೂ ಪ್ರೌಡ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟಬುಕ್ ಬಾಳೆಗದ್ದೆ ಯ ಶ್ರೀ ವೆಂಕ್ರಟಮಣ ದೇವಾಲಯದಲ್ಲಿ ವಿತರಿಸಲಾಯಿತು.ಕಾರ್ಯಕ್ರಮದ ಉದ್ಘಾಟನೆ ನೇರವೇರಿಸಿದ ವಿದ್ಯುತ್ ಗುತ್ತಿಗೆದಾರರಾದ ಎಸ್.ಕೆ. ಶೆಟ್ಟಿ ಮಾತನಾಡಿ ಸಂಘಟನೆಗೆ ಶಕ್ತಿ ಬರಬೇಕಾದರೆ ಸಮಾಜದ ಬೆಂಬಲ ಅಗತ್ಯವಿದೆ.ಸಮಾಜಬಾಂಧವರೆಲ್ಲರೂ ಒಂದಾದಲ್ಲಿ ಇಂತಹ ಉತ್ತಮ ಕಾರ್ಯ ಮಾಡಲು ಸಾಧ್ಯವಿದೆ. … [Read more...] about ಶ್ರೀನಿಧಿ ಸೇವಾ ವಾಹಿನಿಯಿಂದ ನೋಟ್ ಬುಕ್ ವಿತರಣೆ
ಬಂದರು ವಿಷಯದಲ್ಲಿ ಪ್ರತಿನಿತ್ಯ ಮಾಜಿ ಶಾಸಕ ಮಂಕಾಳ ವೈದ್ಯ ಕಪಟ ನಾಟಕ;ದಿನಕರ ಶೆಟ್ಟಿ , ಸುನೀಲ್ ನಾಯ್ಕ ಆರೋಪ
ಹೊನ್ನಾವರ: ಕಾಸರಕೋಡ ಟೊಂಕಾದಲ್ಲಿ ಮಿನುಗಾರಿಕೆ ಬಂದರು ವಿಷಯದಲ್ಲಿ ಪ್ರತಿನಿತ್ಯ ಮಾಜಿ ಶಾಸಕ ಮಂಕಾಳ ವೈದ್ಯ ಕಪಟ ನಾಟಕವಾಡುತ್ತಿದ್ದಾರೆ ಎಂದು ಶಾಸಕದ್ವಯರಾದ ದಿನಕರ ಶೆಟ್ಟಿ ಮತ್ತು ಸುನೀಲ್ ನಾಯ್ಕ ಆರೋಪಿಸಿದರು.ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ ತಮ್ಮ ಅಧಿಕಾರವಧಿಯಲ್ಲಿ ಭಟ್ಕಳಕ್ಕೆ ಬಂದು ಚಾಲನೆ ನೀಡಿದ ಕಾಂಗ್ರೇಸ್ ನಾಯಕರು ಇದೀಗ ಬಂದರು ವಿಚಾರವನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ೨೦೧೬ ರಲ್ಲಿ ರಾಜ್ಯದಲ್ಲಿ … [Read more...] about ಬಂದರು ವಿಷಯದಲ್ಲಿ ಪ್ರತಿನಿತ್ಯ ಮಾಜಿ ಶಾಸಕ ಮಂಕಾಳ ವೈದ್ಯ ಕಪಟ ನಾಟಕ;ದಿನಕರ ಶೆಟ್ಟಿ , ಸುನೀಲ್ ನಾಯ್ಕ ಆರೋಪ
ಪ್ರಕೃತಿಯ ಜೊತೆಗಿನ ಸಹಬಾಳ್ವೆಯಿಂದ ನೆಮ್ಮದಿಯ ಬದುಕು:ಡಿಸಿಎಫ್ ಗಣಪತಿ
ಹೊನ್ನಾವರ:ಕೋವಿಡ್ ಸೃಷ್ಟಿಸಿದ ಸಂಕಷ್ಟ ಪ್ರಕೃತಿಯ ಜೊತೆಗಿನ ಸಹಬಾಳ್ವೆಯ ಜೀವನದ ಮಹತ್ವವನ್ನು ಇನ್ನಷ್ಟು ಮನದಟ್ಟು ಮಾಡಿದೆ' ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ.ಕೆ.ಅಭಿಪ್ರಾಯಪಟ್ಟರು.ಅರಣ್ಯ ಇಲಾಖೆ ºಕಾಮಕೋಡ Áಗೂ ಕಾಮಕೋಡ ಪರಿಸರ ಕೂಟ ಇವುಗಳ ಸಹಯೋಗದಲ್ಲಿ ಹೆರಾವಲಿ ಗ್ರಾಮದ ಹಾಚಲಮಕ್ಕಿಯ ಕಾಮಕೋಡ ದುರ್ಗಮ್ಮ ದೇವಿ ದೇವರಕಾಡಿನಲ್ಲಿ ಗುರುವಾರ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ವೃಕ್ಷಾರೋಪಣ ನೆರವೇರಿಸಿ ಅವರು ಮಾತನಾಡಿದರು.'ಕೋವಿಡ್ ಸೃಷ್ಟಿಸಿದ ಸಂಕಷ್ಟದ … [Read more...] about ಪ್ರಕೃತಿಯ ಜೊತೆಗಿನ ಸಹಬಾಳ್ವೆಯಿಂದ ನೆಮ್ಮದಿಯ ಬದುಕು:ಡಿಸಿಎಫ್ ಗಣಪತಿ
ತಂಬಾಕು ನಿಯಂತ್ರಣಾ ಅಧಿಕಾರಿಗಳ ಹಠಾತ್ ದಾಳಿ;೨೯೦೦ ರೂಪಾಯಿಗಳ ದಂಡ
ಹೊನ್ನಾವರ; ತಂಬಾಕು ನಿಯಂತ್ರಣಾ ಘಟಕ ಆರೋಗ್ಯಾಧಿಕಾರಿಗಳ ಕಛೇರಿ,ಹಾಗೂ ಪಟ್ಟಣ ಪಂಚಾಯತ ಮಂಕಿ, ಹಾಗೂ ಆರಕ್ಷಕ ಠಾಣೆ ಮಂಕಿಯನ್ನೊಳಗೊಂಡ ತಂಬಾಕು ನಿಯಂತ್ರಣಾ ಅಧಿಕಾರಿಗಳ ತಂಡವು ಪಟ್ಟಣ ಪಂಚಾಯತ ಮಂಕಿ ವ್ಯಾಪ್ತಿಯಲ್ಲಿ ಹಠಾತ್ ದಾಳಿ ನಡೆಸಿ, ತಂಬಾಕು ಮಾರಾಟಗಾರರ ಅಂಗಡಿಗಳಿಗೆ ತೆರಳಿ ಪರಿಶೀಲಿಸಿದ್ದು, ಕೋಟ್ಟಾ ಕಾಯ್ದೆ ೨೦೦೩ರ ಅಡಿಯಲ್ಲಿ ಸೆಕ್ಷನ್ (೪)ರಡಿಯಲ್ಲಿ ೧೭ ಕೇಸು , ಸೆಕ್ಷನ್-೬ (ಎ) ರಡಿಯಲ್ಲಿ ೧೭ ಕೇಸು ದಾಖಲಿಸಿ ಒಟ್ಟೂ ಅಂಗಡಿಕಾರರಿಂದ ೨೯೦೦ ರೂಪಾಯಿಗಳನ್ನು … [Read more...] about ತಂಬಾಕು ನಿಯಂತ್ರಣಾ ಅಧಿಕಾರಿಗಳ ಹಠಾತ್ ದಾಳಿ;೨೯೦೦ ರೂಪಾಯಿಗಳ ದಂಡ



