ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ನಾಡದೋಣಿ ಮುಳುಗಡೆಯಾಗಿ ದೋಣಿಯಲ್ಲಿದ್ದಮೂರು ಜನ ಮೀನುಗಾರರ ರಕ್ಷಣೆ ಮಾಡಿದ್ದು, ಓರ್ವ ಮೀನುಗಾರ ನಾಪತ್ತೆಯಾದ ಘಟನೆ ಹೊನ್ನಾವರ ತಾಲೂಕಿನ ಕಾಸರಕೋಡು ಇಕೋ ಬೀಚ್ ಬಳಿ ಸೋಮವಾರ ಮುಂಜಾನೆ ನಡೆದಿದೆ.ಉದಯ್ ದಾಮೋದರ್ ತಾಂಡೇಲ್ ಕಾಣೆಯಾದ ಮೀನುಗಾರನಾಗಿದ್ದು ವಿಜಯ್ ಕ್ರಿಸ್ತಾದಾಸ್ ಫರ್ನಾಂಡಿಸ್,ಶಂಕರ್ ತಾಂಡೇಲ್,ಕಾಮೇಶ್ವರ್ ತಾಂಡೇಲ್ ರಕ್ಷಣೆಗೊಳಗಾದವರಾಗಿದ್ದಾರೆ. ಎಂದಿನಂತೆ ಸೋಮವಾರ ಬೆಳಗ್ಗೆ ಮೀನುಗಾರುಕೆಗೆ … [Read more...] about ಓರ್ವ ಮೀನುಗಾರ ನಾಪತ್ತೆ;ಮುಂದುವರಿದ ಶೋಧ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಆಟೋ ರಿಕ್ಷಾ ನಿಲ್ದಾಣ ಉದ್ಘಾಟಿಸಿದ ಶಾಸಕ ಸುನೀಲ ನಾಯ್ಕ
ಹೊನ್ನಾವರ ತಾಲೂಕಿನ ಮಂಕಿ ವ್ಯಾಪ್ತಿಯ ಮಂಕಿ ಆಸ್ಪತ್ರೆಯ ಆಟೋ ರಿಕ್ಷಾ ನಿಲ್ದಾಣಕ್ಕಾಗಿ 1.35 ಲಕ್ಷ ರೂಪಾಯಿ ವೈಯಕ್ತಿಕ ವೆಚ್ಚದಲ್ಲಿ ಶಾಸಕ ಸುನೀಲ ನಾಯ್ಕ ನಿರ್ಮಿಸಿದ್ದರು. ಸೋಮವಾರ ನಿಲ್ದಾಣದ ಉದ್ಘಾಟನೆಯನ್ನು ರಿಕ್ಷಾ ಚಾಲಕ ಮತ್ತು ಮಾಲೀಕರ ಅಪೇಕ್ಷೆಯಂತೆ ಶಾಸಕ ಸುನೀಲ ನಾಯ್ಕ ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರುಆಟೋ ರಿಕ್ಷಾ ನಿಲ್ದಾಣಕ್ಕೆ ಸೂರು ನಿರ್ಮಿಸುವುದರಿಂದ ಆಟೋ ಚಾಲಕರು ಮತ್ತು ಮಾಲೀಕರಿಗೆ ಮಳೆ, ಬಿಸಿಲಿನಿಂದ ರಕ್ಷಣೆ … [Read more...] about ಆಟೋ ರಿಕ್ಷಾ ನಿಲ್ದಾಣ ಉದ್ಘಾಟಿಸಿದ ಶಾಸಕ ಸುನೀಲ ನಾಯ್ಕ
ಡಾಕ್ಟರೇಟ್ ಪಡೆದ ಹೊನ್ನಾವರದ ಶಾರೋನಾ ಥಾಮಸ್ ಹೊರ್ಟಾ
ಹೊನ್ನಾವರ 'ತಾಲೂಕಿನ ಕೆಳಗಿನೂರು ಗ್ರಾಮದ ಶೆರೋನಾ ಥಾಮಸ್ ಹೊರ್ಟಾ ಇವರು ಮಂಡಿಸಿದ ಇನ್ವೆಸ್ಟಿಗೇಶನ್ ಆಫ್ ನ್ಯಾನೋ ಸ್ಕೇಲ್ ಕ್ರಿಸ್ಟೊ ಲೋ ಗ್ರಾಫಿಕ್ ಪೇಸಸ್ ಆ್ಯಂಡ್ ಆಲಾಯ್ ಎಂಬ ಮಹಾ ಪ್ರಬಂಧಕ್ಕೆ ಜವಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ ಸೈಂಟ್ ಫಿಕ್ ರಿಸರ್ಚ್ ಬೆಂಗಳೂರು ಇವರು ಜು.1ರಂದು ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಿದ್ದಾರೆ.join our groupಡಾII ಶರೋನಾ ಥಾಮಸ್ ಹೊರ್ಟಾ ಮೂಲತಃ ಹೊನ್ನಾವರ ತಾಲೂಕಿನ ಕೆಳಗಿ ನೂರು ಗ್ರಾಮದ … [Read more...] about ಡಾಕ್ಟರೇಟ್ ಪಡೆದ ಹೊನ್ನಾವರದ ಶಾರೋನಾ ಥಾಮಸ್ ಹೊರ್ಟಾ
ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಲಸಿಕಾ ಕರಣ ಯಶಸ್ವಿ
ಸರ್ಕಾರದ ಮಾರ್ಗಸೂಚಿಯಂತೆ ಕಾಲೇಜಿನ ಪದವಿ, ಸ್ನಾನಕೊತ್ತರ ಪದವಿ ವಿದ್ಯಾರ್ಥಿಗಳಿಗೆ ಕೋವಿಡ್ ಶಿಲ್ಡ ಲಸಿಕೆ ವಿತರಣೆ ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆ ನಡೆಸಿ ಆಧಾರ್ ಕಾರ್ಡ ಮೂಲಕ ಆನಲೈನ್ ನೊಂದಣಿ ನಡೆಸಿ ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಲಸಿಕೆ ವಿತರಣೆ ಜರುಗಿತು.ಬೆಳಿಗ್ಗೆಯಿಂದಲೇ ಕಾಲೇಜಿನ ವಿವಿಧ ವಿಭಾಗದ ವಿದ್ಯಾರ್ಥಿಗಳು ಆಗಮಿಸಿ ಲಸಿಕೆ ಪಡೆದರು. ಕಾಲೇಜಿನ ಎನ್.ಸಿ.ಸಿ. … [Read more...] about ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಲಸಿಕಾ ಕರಣ ಯಶಸ್ವಿ
ಬಡ ಕುಟುಂಬಗಳಿಗೆ ಅಡುಗೆ ಅನಿಲ ವಿತರಣೆ
ಹೊನ್ನಾವರ; ಅರಣ್ಯ ಇಲಾಖೆ ಮಂಕಿ ವಲಯದ ವತಿಯಿಂದ ಚಿತ್ತಾರ ಗ್ರಾಮದ ೮ ಬಡ ಕುಟುಂಬಗಳಿಗೆ ಅಡುಗೆ ಅನಿಲವನ್ನು ಶಾಸಕ ಸುನೀಲ ನಾಯ್ಕ ವಿತರಿಸಿದರು.ಅರಣ್ಯ ಇಲಾಖೆಯಿಂದ ಬಿ.ಪಿ.ಎಲ್. ಕಾರ್ಡದಾರರಿಗೆ ನೀಡಲಾಗುವ ಉಚಿತ ಅಡುಗೆ ಅನಿಲವನ್ನು ಚಿತ್ತಾರ ಗ್ರಾಮದ ೮ ಕುಟುಂಬಗಳಿಗೆ ಮಂಕಿ ಸರ್ಕಾರಿ ಕಾಲೇಜಿನ ಆವರಣದಲ್ಲಿ ಶಾಸಕ ಸುನೀಲ ನಾಯ್ಕ ವಿತರಿಸಿದರು.ನಂತರ ಮಾತನಾಡಿ ಬಿಪಿಎಲ್ ಕಾರ್ಡುದಾರರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ನೀಡುತ್ತಿದ್ದು, … [Read more...] about ಬಡ ಕುಟುಂಬಗಳಿಗೆ ಅಡುಗೆ ಅನಿಲ ವಿತರಣೆ




