ಹೊನ್ನಾವರ: ತಾಲೂಕಿನ ಮಂಕಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಸ್ಮಾರ್ಟ ತರಗತಿ ಕೋಣೆ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೇಟ್ ಪಿಸಿ ಶಾಸಕ ಸುನೀಲ ನಾಯ್ಕ ವಿತರಿಸಿದರು.ಕೋರೋನಾ ಹಿನ್ನಲೆಯಲ್ಲಿ ಕೆಲ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಟ್ಯಾಬ್ ವಿತರಿಸಿ ಮಾತನಾಡಿದ ಅವರು ಕಳೆದ ವರ್ಷ ಸರ್ಕಾರ ಲ್ಯಾಪಟಾಪ್ ನೀಡುವ ಮೂಲಕ ಈ ವರ್ಷ ಟ್ಯಾಬ್ ನೀಡುವ ಮೂಲಕ ಶೈಕ್ಷಣಿಕವಾಗಿ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸಹಕಾರ ನೀಡುತ್ತಿದೆ.ಸರ್ಕಾರ … [Read more...] about ಸ್ಮಾರ್ಟ ತರಗತಿ ಕೋಣೆ ಉದ್ಘಾಟಿಸಿದ;ಶಾಸಕ ಸುನೀಲ ನಾಯ್ಕ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಪ್ರಕರಣ ದಾಖಲಾದ ಒಂದೇ ದಿನದಲ್ಲಿ ಆರೋಪಿಯ ಬಂಧನ
ಹೊನ್ನಾವರ ಪ್ರಕರಣ ದಾಖಲಾದ ಒಂದೇ ದಿನದಲ್ಲಿ ಮನೆಗಳವು ಆರೋಪಿಯನ್ನು ಬಂಧಿಸಿ, ಕಳುವಾಗಿದ್ದ ಆಭರಣಗಳನ್ನು ಪೊಲೀಸರು ಜಪ್ತಿ ಪಡಿಸಿಕೊಂಡಿದ್ದಾರೆ . ತಾಲೂಕಿನ ಕಕ್ಕಿ ತೋಪಲಕೇರಿ ಕೃಷ್ಣ ಪಟಗಾರ್ ಅವರು ಮೇ 2 ರಂದು ತಮ್ಮ ಮನೆಯಲ್ಲಿದ್ದ ಚಿನ್ನದ ನಕ್ಲೇಸ್ , 10,ಸಾವಿರ ರೂಪಾಯಿ ಕಳೆದುಕೊಂಡಿದ್ದರು. honavar news ;join our groupಈ ಬಗ್ಗೆ ಒಂದು ತಿಂಗಳ ಬಳಿಕ ಪೊಲೀಸ್ ಠಾಣೆಗೆ ತೆರಳಿ ದೂರು … [Read more...] about ಪ್ರಕರಣ ದಾಖಲಾದ ಒಂದೇ ದಿನದಲ್ಲಿ ಆರೋಪಿಯ ಬಂಧನ
ಬ್ಲಾಕ್ ಕಾಂಗ್ರೇಸ್ನಿಂದ ಮನೆ ಮನೆ ಭೇಟಿ
ಹೊನ್ನಾವರ : ಕಾಂಗ್ರೇಸ್ ಪಕ್ಷ ಕೋವಿಡ್-19 ರಿಲೀಫ್ ಟಾಸ್ಕ್ ಪೋರ್ಸ ಜೊತೆ ಸಮಾಲೋಚನೆ ನಡೆಸಿ ರಾಷ್ಟ್ರಾಧ್ಯಂತ ಜನರನ್ನು ತಲಪುವ ಅಭಿಯಾನವನ್ನು ರೂಪಿಸಿದೆ. ಈ ಅಭಿಯಾನದಂತೆ ಪಂಚಾಯತ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಮನೆಗಳಿಗೆ ತೆರಳಿ ಕೋವಿಡ್ನಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳ ಬಗ್ಗೆ ಮಾಹಿತಿ ಕಲೆ ಹಾಕುವ ಗುರಿ ಹೊಂದಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ತಿಳಿಸಿದರು. ಅವರು ಇಂದು ಹೊನ್ನಾವರ ಪಟ್ಟಣದ … [Read more...] about ಬ್ಲಾಕ್ ಕಾಂಗ್ರೇಸ್ನಿಂದ ಮನೆ ಮನೆ ಭೇಟಿ
ಕರೋನಾದಷ್ಟೆ ಮಲೇರಿಯಾ ರೋಗವು ಅಪಾಯಕಾರಿ,ಜಾಗೃತಿ ವಹಿಸಿ;ವೈದ್ಯಾಧಿಕಾರಿ ಉಷಾ
ಹೊನ್ನಾವರ: ಕರೋನಾದಷ್ಟೆ ಮಲೇರಿಯಾ ರೋಗವು ಅಪಾಯಕಾರಿಯಾಗಿದ್ದು ಪ್ರತಿ ವರ್ಷ ಈ ಕಾಯಿಲೆಗೆ ಸಾವಿರಾರು ಜನರು ಬಲಿಯಾಗುತ್ತಿದ್ದು, ಈ ಬಗ್ಗೆ ಜಾಗೃತಿ ವಹಿಸಬೇಕಾಗಿದೆ ಎಂದು ಹೊನ್ನಾವರ ತಾಲೂಕಾ ಆರೋಗ್ಯ ವೈದ್ಯಾಧಿಕಾರಿ ಉಷಾ ಹಾಷ್ಯಗಾರ ತಿಳಿಸಿದರು.honavar news ;join our groupಅವರು ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಮಲೇರಿಯಾ ಮಾಸಾಚರಣೆಯ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುವುದಕ್ಕೆ ಕರೋನಾ ಸಮಯದಲ್ಲಿ ಕಷ್ಟವಾಗುತ್ತಿರುವ … [Read more...] about ಕರೋನಾದಷ್ಟೆ ಮಲೇರಿಯಾ ರೋಗವು ಅಪಾಯಕಾರಿ,ಜಾಗೃತಿ ವಹಿಸಿ;ವೈದ್ಯಾಧಿಕಾರಿ ಉಷಾ
35 ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಸುನೀಲ ನಾಯ್ಕ ಚಾಲನೆ
ಹೊನ್ನಾವರ ತಾಲೂಕಿನ ಜಲವಳ್ಳಿ ಪಂಚಾಯತಿ ವ್ಯಾಪ್ತಿಯ ೫ ಲಕ್ಷ ವೆಚ್ಚದ ಪಡುಕುಳಿ ನಾಗಯ್ಯನ ಹಿತ್ತಲಕೇರಿ ರಸ್ತೆ, ೨೫ ಲಕ್ಷ ವೆಚ್ಚದ ಸಾಮಿತ್ಲಕೇರಿ ರಸ್ತೆ ನಿರ್ಮಾಣ ಕಾಮಗಾರಿ ೫ ಲಕ್ಷ ವೆಚ್ಚದ ಕುಪ್ಪಗೌಡರಕೇರಿ ಸಂಪರ್ಕಿಸುವ ಕಾಲು ಸಂಖ ನಿರ್ಮಾಣ ಕಾಮಗಾರಿಗೆ ಭಟ್ಕಳ ಹೊನ್ನಾವರ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು.honavar news ;join our groupಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ ಕೊರೋನಾ ಹಿನ್ನಲೆಯಲ್ಲಿ ಹಲವು ರಸ್ತೆ ಸೇರಿದಂತೆ ಸರ್ಕಾರದ … [Read more...] about 35 ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಸುನೀಲ ನಾಯ್ಕ ಚಾಲನೆ




