ಕಾರವಾರ:2009ರಲ್ಲಿ ವನ್ಯಜೀವಿ ಭೇಟೆ ನಡೆಸಿದ್ದ ಆರೋಪಿಗಳಿಗೆ 3 ವರ್ಷಗಳ ಜೈಲು ಶಿಕ್ಷೆ ಹಾಗೂ 5ಸಾವಿರ ದಂಡ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ. ಕದ್ರಾ ಅರಣ್ಯ ವ್ಯಾಪ್ತಿಯಲ್ಲಿ ವಿಶಾಂತಡಿ ಕೋಸ್ಟಾ, ಮೀನನ್ ಫರ್ನಾಂಡಿಸ್, ಬಸ್ತಾವ್ಯ ಫನಾಂಡಿಸ್ ಎಂಬಾತರು 20 ಅಕ್ಟೊಬರ್ 2009ರಲ್ಲಿ ವನ್ಯಜೀವಿ ಹತ್ಯೆ ನಡೆಸಿದ್ದರು. ಆರೋಪಿಗಳ ಬಳಿ ಚಿಗರೆ ಕೋಡು, ಚಿರತೆ ಚರ್ಮ ಹಾಗೂ ಭೇಟೆಗೆ ಬಳಸಿದ್ದ ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಪ್ರಕರಣ ವಿಚಾರಣೆ ನಡೆಸಿದ … [Read more...] about 2009ರಲ್ಲಿ ವನ್ಯಜೀವಿ ಭೇಟೆ;ಆರೋಪಿಗಳಿಗೆ 3 ವರ್ಷಗಳ ಜೈಲು
Karwar News
ಸರ್ಕಾರಿ ಹಿರಿಯ ಪ್ರಥಮಿಕ ಶಾಲೆಗಳಲ್ಲಿ ಖಾಲಿಇರುವ ಹುದ್ದೆಗಳ ನೇಮಕಾತಿ ,ಅವಧಿ ವಿಸ್ತರಣೆ
ಕಾರವಾರ:ಸರ್ಕಾರಿ ಹಿರಿಯ ಪ್ರಥಮಿಕ ಶಾಲೆಗಳಲ್ಲಿ ಖಾಲಿಇರುವ ಪದವಿಧರ ಪ್ರಾಥಮಿಕ ಶಿಕ್ಷಕ (6 ರಿಂದ 8 ತರಗತಿಗಳ) ವೃಂದದ ಹುದ್ದೆಗಳನ್ನು ನೇರ ನೇಮಕಾತಿಯಿಂದ ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್ ಲ್ಯೆನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಲಾಗಿದ್ದ ಅವಧಿ ಅಕ್ಟೊಬರ್ 02 ವರೆಗೆ ವಿಸ್ತರಿಸಲಾಗಿದೆ ಹೆಚ್ಚಿನ ವಿವರಣೆಗೆ www.schooleducation.kar.nic.in ನಲ್ಲಿಒದಗಿಸಲಾಗಿರುವ ಛಿಚಿಛಿ ಲಿಂಕ … [Read more...] about ಸರ್ಕಾರಿ ಹಿರಿಯ ಪ್ರಥಮಿಕ ಶಾಲೆಗಳಲ್ಲಿ ಖಾಲಿಇರುವ ಹುದ್ದೆಗಳ ನೇಮಕಾತಿ ,ಅವಧಿ ವಿಸ್ತರಣೆ
19 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 7883 ಕ್ಲರ್ಕ ಹುದ್ದೆ;ಅರ್ಜಿ ಆಹ್ವಾನ
ಕಾರವಾರ:ಇನ್ ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸಿಲೆಕ್ಷನ್ ಇವರು 19 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 7883 ಕ್ಲರ್ಕ ಹುದ್ದೆಗಳನ್ನು ಭರ್ತಿ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿರುತ್ತಾರೆ. ಆಸಕ್ತ ಆಭ್ಯರ್ಥಿಗಳು ಅಕ್ಟೊಬರ್ 3 ರೊಳಗೆ www.ibps.in ನಲ್ಲಿ ಆನ್ ಲ್ಯೆನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ ಸಂ 08382-226386 ಸಂಪರ್ಕಿಸಲು ಜಿಲ್ಲಾ ಉದ್ಯೋಗ ವಿನಿಮಯ … [Read more...] about 19 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 7883 ಕ್ಲರ್ಕ ಹುದ್ದೆ;ಅರ್ಜಿ ಆಹ್ವಾನ
ಪರಿಹಾರ ವಿತರಣೆಗೆ ಆಗ್ರಹ
ಕಾರವಾರ:ಚೆಂಡಿಯಾದಲ್ಲಿರುವ ನಾಗರಮಡಿ ಜಲಪಾತದಲ್ಲಿ ಪ್ರಕೃತಿ ವಿಕೋಪದಿಂದ ಮೃತ ಪಟ್ಟವರ ಕುಟುಂಬದವರಿಗೆ ಸರಕಾರದಿಂದ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಜಿಲ್ಲಾಡಳಿತಕ್ಕೆ ಗುರುವಾರ ಮನವಿ ಸಲ್ಲಿಸಿದರು. ಜಿಲ್ಲೆಯ ಅನೇಕ ಭಾಗಗಳು ಪ್ರವಾಸಿ ತಾಣಗಳಾಗಿ ಬೆಳೆಯುತ್ತಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಈ ಪ್ರವಾಸಿತಾಣಗಳ ಪಟ್ಟಿಗೆ ಸೇರಿದ ನಾಗರಮಡಿ ಜಲಪಾತವೂ ಕೂಡ ಪ್ರೇಕ್ಷಣೀಯ ಸ್ಥಳವಾದ ಕಾರಣ ಇದರ ವೀಕ್ಷಣೆಗೂ … [Read more...] about ಪರಿಹಾರ ವಿತರಣೆಗೆ ಆಗ್ರಹ
ಸಾರ್ವಜನಿಕ ಆಲಿಕೆಯನ್ನು ಅಕ್ಟೋಬರ 26 ರಂದು
ಕಾರವಾರ:ಕರ್ನಾಟಕ ರಾಜ್ಯ ಕಡಲತೀರ ವಲಯ ನಿರ್ವಹಣಾ ಯೋಜನೆ(CZMP))ಯ ಆಕ್ಷೇಪಣೆಗಳ ಕುರಿತು ಸಾರ್ವಜನಿಕ ಆಲಿಕೆಯನ್ನು ಅಕ್ಟೋಬರ 26 ರಂದು ಬೆಳಿಗ್ಗೆ 10.00 ರಿಂದ ಸಂಜೆ 6.00 ಗಂಟೆವರೆಗೆ ನ್ಯಾಯಾಲಯ ಸಭಾಂಗಣ ಜಿಲ್ಲಾಧಿಕಾರಿಗಳ ಕಛೇರಿ, ಕಾರವಾರದಲ್ಲಿ ಕರಡು ಕರ್ನಾಟಕ ರಾಜ್ಯ ಕಡಲತೀರ ವಲಯ ನಿರ್ವಹಣಾ ಯೋಜನೆ(CZMP))ಯ ಆಕ್ಷೇಪಣೆಗಳ ಕುರಿತು ಸಾರ್ವಜನಿಕ ಆಲಿಕೆಯನ್ನು ನಡೆಸಲಾಗುವುದು ಎಂದು ಪ್ರಾದೇಶಿಕ ನಿರ್ದೇಶಕರು(ಪರಿಸರ) ಕಾರವಾರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. … [Read more...] about ಸಾರ್ವಜನಿಕ ಆಲಿಕೆಯನ್ನು ಅಕ್ಟೋಬರ 26 ರಂದು
