ಕಾರವಾರ: ಎಚ್ಐವಿ ಸೋಂಕಿತ ಹಾಗೂ ಲೈಂಗಿಕ ವೃತ್ತಿ ನಿರತ ಮಹಿಳೆಯರ ಒಳಿತಿಗಾಗಿ ಶ್ರಮಿಸುತ್ತಿರುವ ಸಂರಕ್ಷ ಸಂಸ್ಥೆಗೆ ಕೆಸಾಪ್ಸ್ ಉಪ ಎಆರ್ಟಿ ಕೇಂದ್ರವನ್ನು ನಡೆಸಲು ನೀಡಲಾಗಿದ್ದು, ಅದನ್ನು ಅದನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುವ ವಿಶ್ವಾಸವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಶೋಕ್ ಕುಮಾರ್ ಹೇಳಿದರು. ಅವರು ರಾಜ್ಯ ಏಡ್ಸ್ ಪ್ರಿವೆನ್ಷನ್ ಸೂಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ … [Read more...] about ಸಂರಕ್ಷ ಆರೈಕೆ ಬೆಂಬಲ ಕೇಂದ್ರದಲ್ಲಿ ನೂತನ ಉಪ ಎ.ಆರ್.ಟಿ. ಕೇಂದ್ರವನ್ನು ಉದ್ಘಾಟನೆ
Karwar News
ವಿದ್ಯುತ್ ಸಮಸ್ಯೆ ಕುರಿತು ಗಮನ ಸೆಳೆದ ಶಾಸಕ
ಕಾರವಾರ: ವಿದ್ಯುತ್ ಗ್ರಾಹಕರ ದೂರುಗಳ ಕುರಿತು ಶಾಸಕ ಸತೀಶ್ ಸೈಲ್ ಹೆಸ್ಕಾಂ ಮೆನೇಜಿಂಗ್ ಡೈರೆಕ್ಟರ್ ಜಿ.ಡಿ. ಸಕ್ಕರಿ ಗಮನ ಸೆಳೆದರು. ಕಾರವಾರದಲ್ಲಿ ವಿದ್ಯುತ್ ಬಳಕೆದಾರರು ತಮ್ಮ ವಿದ್ಯುತ್ ಬಿಲ್ಲನ್ನು ಪಾವತಿಸುವಲ್ಲಿ ಅನುಭವಿಸುತ್ತಿರುವ ತೊಂದರೆ ಬಗ್ಗೆ ವಿವರಿಸಿದರು. ಕಾರವಾರ-ಅಂಕೋಲಾ ಹೆಸ್ಕಾಂ ಕಚೇರಿಯಲ್ಲಿ ಗುತ್ತಿಗೆ ಕಾರ್ಮಿಕರು ಅತೀ ಕಡಿಮೆ ವೇತನಕ್ಕೆ ದುಡಿಯುತ್ತಿರುವದರ ಬಗ್ಗೆ ತಿಳಿಸಿರುವದಾಗಿ ಪ್ರಕಟಣೆಯಲ್ಲಿ ವಿವರಿಸಿದರು. … [Read more...] about ವಿದ್ಯುತ್ ಸಮಸ್ಯೆ ಕುರಿತು ಗಮನ ಸೆಳೆದ ಶಾಸಕ
ನೆತ್ರಾಣಿ ನಡುಗಡ್ಡೆ ಮೇಲೆ ಶಸ್ತ್ರಾಭ್ಯಾಸ
ಕಾರವಾರ: ಕಾರವಾರ ನೌಕಾನೆಲೆಯ ಸಿಬ್ಬಂದಿಗಳು ಸೆಪ್ಟಂಬರ್ 4 ಮತ್ತು 5 ರಂದು ನೆತ್ರಾಣಿ ನಡುಗಡ್ಡೆ ಮೇಲೆ ಬೆಳಗ್ಗೆ 10 ರಿಂದ 12 ರವರೆಗೆ ಮತ್ತು ಮದ್ಯಾಹ್ನ 3.30 ರಿಂದ ಸಂಜೆ 5.30 ರವರೆಗೆ ಶಸ್ತ್ರಾಭ್ಯಾಸ ನಡೆಸಲಿದ್ದಾರೆ. ಮೀನುಗಾರರು ಈ ಅವದಿಯಲ್ಲಿ ನೆತ್ರಾಣಿ ನಡುಗಡ್ಡೆ ಪ್ರದೇಶದಿಂದ 16 ನಾಟಿಕಲ್ ಮೈಲು ದೂರದಲ್ಲಿರುವಂತೆ ನೌಕಾನೆಲೆಯ ಅಧಿಕಾರಿಗಳು ತಿಳಿಸಿದ್ದಾರೆ. … [Read more...] about ನೆತ್ರಾಣಿ ನಡುಗಡ್ಡೆ ಮೇಲೆ ಶಸ್ತ್ರಾಭ್ಯಾಸ
ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕಾರವಾರ:ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಕಾರವಾರ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಗಾ, ಪುನರ್ವಸತಿ ಕೇಂದ್ರ ಮುದಗಾ-2, ಕುರ್ನಿಪೇಟ-2 ಕೋಠಾರ, ಬರ್ನವಾಡಾ, ಲಿಂಗನಾಯ್ಕವಾಡಾ, ಬೈತಕೋಲ್-1 ಮತ್ತು ಜೋಶಿವಾಡ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸೆಪ್ಟಂಬರ್ 25 ರೊಳಗೆ … [Read more...] about ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕಡೆಯಲು ತಂದಿರುವ ಗೋವುಗಳನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ;ಮನವಿ
ಕಾರವಾರ:ಭಟ್ಕಳದಲ್ಲಿ ಬಕ್ರಿದ್ ಹಬ್ಬಕ್ಕೆ ಅನಧಿಕೃತವಾಗಿ ಕಡೆಯಲು ತಂದಿರುವ ಗೋವುಗಳನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ಯೋಗಿ ಬ್ರಿಗೇಡನ ಕಾರ್ಯಕರ್ತರು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ಗೆ ಮನವಿ ಸಲ್ಲಿಸಿದರು. ಸೆ. 2 ರಂದು ನಡೆಯಲಿರುವ ಬಕ್ರೀದ್ ಹಬ್ಬಕ್ಕೆ ಭಟ್ಕಳದ ವಿವಿಧ ಭಾಗಗಳಲ್ಲಿ ಸಾಕಷ್ಟು ಗೋವುಗಳನ್ನು ಅಕ್ರಮವಾಗಿ ಸಂಗ್ರಹಿಸಿಡಲಾಗಿದೆ. ಭಟ್ಕಳದ ನವಾಯತ್ ಕಾಲೋನಿಯ ರಬಿತಾ ಸೊಸೈಟಿಯ ನೆಲಮಹಡಿಯಲ್ಲಿ ಸಾವಿರಕ್ಕೂ ಹೆಚ್ಚು ಗೋವುಗಳನ್ನು, ಡೋಂಗರ … [Read more...] about ಕಡೆಯಲು ತಂದಿರುವ ಗೋವುಗಳನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ;ಮನವಿ



