ಕುಮಟಾ: ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಸರ್ದಾರ್ ವಲ್ಲಬಾಯಿ ಪಟೇಲ್ ಜಯಂತಿ ಹಾಗೂ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತು.ವಲ್ಲಬಾಯಿ ಪಟೇಲ್ ಹಾಗೂ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಜಿಲ್ಲಾ ಪ್ರಮುಖ ಹಾಗೂ ಸಿದ್ದಾಪುರ ಮಂಡಲ ಪ್ರಭಾರಿ ಪ್ರೋ.ಎಂ.ಜಿ.ಭಟ್ಟ ಮಾತನಾಡಿ, ಸರ್ದಾರ್ ವಲ್ಲಬಾಯಿ ಪಟೇಲ್ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಲು ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದ್ದಾರೆ.ಸ್ವಾತಂತ್ರ್ಯಾನಂತರ ಭಾರತದ ಏಕೀಕರಣಕ್ಕೆ ಹೋರಾಟ ಮಾಡುವ ಮೂಲಕ … [Read more...] about ಸರ್ದಾರ್ ವಲ್ಲಬಾಯಿ ಪಟೇಲ್ ಜಯಂತಿ ಹಾಗೂ ವಾಲ್ಮೀಕಿ ಜಯಂತಿ ಆಚರಣೆ
Kumta News
ಅಳ್ವೆಕೋಡಿಯನ್ನು ವಿಮಾ ಶಾಲೆ ವಿಮಾ ಗ್ರಾಮವೆಂದು ಘೋಷಣೆ
ಕುಮಟಾ: ಭಾರತೀಯ ಜೀವವಿಮಾ ನಿಗಮ ಕುಮಟಾ ಶಾಖೆಯ ವತಿಯಿಂದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಳ್ವೆಕೋಡಿಯನ್ನು ವಿಮಾ ಶಾಲೆ ವಿಮಾ ಗ್ರಾಮವೆಂದು ಕುಮಟಾ ಶಾಖೆಯ ಶಾಖಾಧಿಕಾರಿ ತುಳಸೀದಾಸ್ ವಿ. ಪಾವಸ್ಕರ ಘೋಷಣೆ ಮಾಡಿ 50 ಸಾವಿರ ರು. ಚೆಕ್ ವಿತರಿಸಿದರು.ಅವರು ಅಳ್ವೇಕೋಡಿ ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿ, ಭಾರತೀಯ ಜೀವವಿಮಾ ನಿಗಮವು ವಿಮಾ ವ್ಯವಹಾರದೊಂದಿಗೆ ಸಾಮಾಜಿಕ ಕಳಕಳಿಯನ್ನು ಹೊಂದಿದ್ದು, ನಿಗಮವು ದೇಶದ … [Read more...] about ಅಳ್ವೆಕೋಡಿಯನ್ನು ವಿಮಾ ಶಾಲೆ ವಿಮಾ ಗ್ರಾಮವೆಂದು ಘೋಷಣೆ
ಕಳಪೆ ಕಾಮಗಾರಿ: ಸಾರ್ವಜನಿಕರ ಆಕ್ರೋಶ
ಕುಮಟಾ: ತಾಲೂಕಿನ ಕೋಡಕಣಿ ಗ್ರಾಮ ಪಂಚಾಯತ ವ್ಯಾಪ್ತಿಯ ಮೂಡನಕೇರಿ ವಾರ್ಡನಲ್ಲಿ ಕಳೆದ ಕೆಲ ತಿಂಗಳ ಹಿಂದೆ ನಡೆಸಲಾದ ಗಟಾರ್ ಕಾಮಗಾರಿ ಸಂಪೂರ್ಣ ಹಾಳಾಗಿದ್ದು, ಗುತ್ತಿಗೆದಾರರು ಹಾಗೂ ಇಂಜಿನೀಯರ್ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.2018-2019 ಅವಧಿಯಲ್ಲಿ ಸುಮಾರು 50.564 ರೂ ಗಳ ಕಾಮಗಾರಿ ನಡೆಸಲಾಗಿತ್ತು. ಕಾಮಾಗಾರಿ ಮಾಡುವಾಗ ತಳ ಭಾಗದಲ್ಲಿ ಸಿಮೇಂಟ್ ಕಾಕ್ರೀಟ್ ಅಳವಡಿಸಿ ಕೆಲಸ ಮಾಡಬೇಕು ಮತ್ತು ಎರಡು ಕಡೆ ಕಲ್ಲು ಕಟ್ಟಿ ಗಟಾರ ನಿರ್ಮಾಣ … [Read more...] about ಕಳಪೆ ಕಾಮಗಾರಿ: ಸಾರ್ವಜನಿಕರ ಆಕ್ರೋಶ
ಅಡಿಗೆ ಅನಿಲ ಸಾಗಾಟ ದರ ನಿಯಮದಂತೆ ಆಕರಿಸಿ: ತಪ್ಪಿದ್ದಲ್ಲಿ ಕಾನೂನು ಕ್ರಮ ಎಮ್ ಅಜಿತ್ ಎಚ್ಚರಿಕೆ.ಗ್ರಾಹಕರ ಒತ್ತಾಸೆಗೆ ಸ್ಪಂದನೆ!!!
ಕುಮಟಾ: ಇಂಡೇನ್ ಅಡಿಗೆ ಅನಿಲ ವಿತರಕರಾದ ಚೈತ್ರದೀಪ ಎಂಟರ್ ಪ್ರೈಜಸ್ ನವರು ಬಡ ಗ್ರಾಹಕರಿಂದ ನಿಯಮ ಮೀರಿ ಸಾಗಾಟ ದರವನ್ನು ಮನಸೋ ಇಚ್ಚೆ ಆಕರಿಸಿದರೆ ಕಾನೂನು ಕ್ರಮ ಅನಿವಾರ್ಯ ಎಂದು ಎ.ಸಿ ಎಮ್ ಅಜಿತ್ ಮಾಲಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.ಕೆಲ ದಿನಗಳ ಹಿಂದೆ ಅಡಿಗೆ ಅನಿಲ ಗ್ರಾಹಕರ ಪರವಾಗಿ ವಕೀಲ ಆರ್.ಜಿ.ನಾಯ್ಕ ಸುದ್ಧಿಗೋಷ್ಟಿ ನಡೆಸಿ ವಾರದೊಳಗೆ ತಾಲೂಕು ಆಡಳಿತ ತಮ್ಮ ಮನವಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದ ಹಿನ್ನೆಲೆಯಲ್ಲಿ ಸೋಮವಾರ … [Read more...] about ಅಡಿಗೆ ಅನಿಲ ಸಾಗಾಟ ದರ ನಿಯಮದಂತೆ ಆಕರಿಸಿ: ತಪ್ಪಿದ್ದಲ್ಲಿ ಕಾನೂನು ಕ್ರಮ ಎಮ್ ಅಜಿತ್ ಎಚ್ಚರಿಕೆ.ಗ್ರಾಹಕರ ಒತ್ತಾಸೆಗೆ ಸ್ಪಂದನೆ!!!
ಕುಮಟಾ ತಾಲೂಕಾಸ್ಪತ್ರೆ ಗೆ 1.75ಲಕ್ಷರೂ ದೇಣಿಗೆ
ಕುಮಟಾ: ತಾಲೂಕಾಸ್ಪತ್ರೆ ಎಕ್ಸರೇ ಘಟಕದ ಪೂರಕ ವ್ಯವಸ್ಥೆಗಾಗಿ ೧.೭೫ಲಕ್ಷರೂ ದೇಣಿಗೆಯನ್ನು ಉದ್ಯಮಿ ರಾಮನಾಥ(ಧಿರು) ಶಾನಭಾಗ ಅವರು ಬುಧವಾರ ವೈದ್ಯಾಧಿಕಾರಿ ಡಾ. ಗಣೇಶ ನಾಯ್ಕ ಅವರಿಗೆ ನೀಡಿದರು.ಬಳಿಕ ಮಾತನಾಡಿದ ಡಾ. ಗಣೇಶ ನಾಯ್ಕ, ಆಸ್ಪತ್ರೆಯಲ್ಲಿ ಎಕ್ಸರೇ ಯಂತ್ರದ ಕೊರತೆ ಇತ್ತು. ಶಾಸಕರ ಸಹಕಾರದಿಂದ ೩೦೦ ಎಂಎ ಹಾಗೂ ೫೦೦ ಎಂಎ ನ ಎರಡು ಹೊಸ ಎಕ್ಸರೇ ಯಂತ್ರಗಳು ಬಂದಿವೆ. ೫೦೦ ಎಂಎ ಯಂತ್ರದಿಂದ ಹೆಚ್ಚು ಸ್ಪಷ್ಟ ಚಿತ್ರಣಗಳು ದೊರೆಯಲಿದ್ದು ಕೆಲವೊಂದು … [Read more...] about ಕುಮಟಾ ತಾಲೂಕಾಸ್ಪತ್ರೆ ಗೆ 1.75ಲಕ್ಷರೂ ದೇಣಿಗೆ




