ಕುಮಟಾ: ಲಾಕ್ಡೌನ್ ಸಡಿಲಿಕೆ ಬಳಿಕವೂ ತಾಲೂಕಿನ ಹಲವು ಗ್ರಾಮೀಣ ಭಾಗಗಳಿಗೆ ಬಸ್ ಸಂಚರಿಸುತ್ತಿಲ್ಲ. ಇದರಿಂದ ಸಾರ್ವಜನಿಕರು ತೊಂದರೆಗೊಳಗಾಗುತ್ತಿದ್ದು, ದಿನಕ್ಕೊಮ್ಮೆಯಾದರೂ ಮೊದಲಿದ್ದ ಎಲ್ಲ ಗ್ರಾಮೀಣ ಪ್ರದೇಶಗಳಿಗೆ ಬಸ್ ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್ ತಾಲೂಕಾ ಘಟಕದ ವತಿಯಿಂದ ಕುಮಟಾ ವಾ.ಕ.ರ.ಸಾ. ಘಟಕಕ್ಕೆ ಮನವಿ ಸಲ್ಲಿಸಲಾಯಿತು.ಜೆ.ಡಿ.ಎಸ್ ಮುಖಂಡ ಸೂರಜ ನಾಯ್ಕ ಸೋನಿ ಮಾತನಾಡಿ, ಲಾಕ್ಡೌನ್ ಸಂದರ್ಭದಲ್ಲಿ ಆದಾಯವಿಲ್ಲದೇ, ಮನೆಯಲ್ಲಿದ್ದ … [Read more...] about ಗ್ರಾಮೀಣ ಪ್ರದೇಶಗಳಿಗೆ ಬಸ್ ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್ ತಾಲೂಕಾ ಘಟಕದ ವತಿಯಿಂದ ಕುಮಟಾ ವಾ.ಕ.ರ.ಸಾ. ಘಟಕಕ್ಕೆ ಮನವಿ ಸಲ್ಲಿಕೆ
Kumta News
ಗೋಕರ್ಣದ ಪ್ರಸಿದ್ಧ ಮಾಣೇಶ್ವರ ದೇವಾಲಯದ ಬಳಿ ಗುಡ್ಡ ಕುಸಿತ
ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಪ್ರಸಿದ್ಧ ಮಾಣೇಶ್ವರ ದೇವಾಲಯದ ಬಳಿ ಗುಡ್ಡ ಕುಸಿತ ಉಂಟಾಗಿದ್ದು, ಅದೃಷ್ಟವಶಾತ್ ದೇವಾಲಯಕ್ಕೆ ಯಾವುದೇ ಹಾನಿಯಾಗಿಲ್ಲ. ಕುಸಿದ ಗುಡ್ಡ ಇನ್ನೂ ಸ್ವಲ್ಪ ಜಾರಿದರೂ ದೇವಾಲಯಕ್ಕೆ ಹಾನಿ ಉಂಟಾಗತ್ತಿದ್ದು ಗುಡ್ಡದ ಕೆಳಬಾಗದಲ್ಲಿ ಭಾರಿ ಗಾತ್ರದ ಮರವಿದ್ದ ಕಾರಣ ಕಲ್ಲು ಬಂಡೆ ದೇವಾಲಯದ ಮೇಲೆ ಬಿಳುವುದು ತಪ್ಪಿದೆ. ಈ ಬಂಡೆ ಕಲ್ಲು ಎತ್ತರದಲ್ಲಿ ಇರೊದರಿಂದ ಅದೇಷ್ಟೋ ಪ್ರವಾಸಿಗರು ಇಲ್ಲಿಗೆ ಸಮುದ್ರ ತೀರವನ್ನ ವೀಕ್ಷಣೆ ಮಾಡುವುದರೊಂದಿದೆ.ಪೋಟೋಗಳನ್ನ … [Read more...] about ಗೋಕರ್ಣದ ಪ್ರಸಿದ್ಧ ಮಾಣೇಶ್ವರ ದೇವಾಲಯದ ಬಳಿ ಗುಡ್ಡ ಕುಸಿತ
ಅಕ್ರಮವಾಗಿ ಸಾಗವಾನಿ ತುಂಡು ಸಾಗಾಟ:ಇಬ್ಬರು ಆರೋಪಿಗಳ ಬಂದನ
ಕುಮಟ : ಅರಣ್ಯದಲ್ಲಿ ಬೆಳೆದ ಬೆಲೆಬಾಳುವ ಸಾಗವಾನಿ ಮರವನ್ನ ಕಡಿದು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರೂ ಆರೋಪಿಗಳನ್ನ ಬಂಧಿಸಿರುವ ಘಟನೆ ಕುಮಟ ತಾಲೂಕಿನ ಕತಗಾಲ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.ಕತಗಾಲ ಅರಣ್ಯವ್ಯಾಪ್ತಿಯ ಕೋಡಂಬಳ ಪ್ರದೇಶಲ್ಲಿ ಬೆಳೆಯಲಾಗಿದ್ದ ಸಾಗವಾನಿ ಮರವನ್ನ ಕಡಿದು ಸಾಗಾಟ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಕತಗಾಲ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿ ಇಬ್ಬರೂ ಆರೋಪಿಗಳನ್ನ … [Read more...] about ಅಕ್ರಮವಾಗಿ ಸಾಗವಾನಿ ತುಂಡು ಸಾಗಾಟ:ಇಬ್ಬರು ಆರೋಪಿಗಳ ಬಂದನ
ಮತ್ತೆ ಮರುಕಳಿಸಿದೆ ನೆನಪು
ಪದ್ಮಪ್ರಶಸ್ತಿ ಪುರಸ್ಕೃತ ದಿ.ಚಿಟ್ಟಣಿ ರಾಮಚಂದ್ರ ಹೆಗಡೆಯವರ 3 ನೇ ಪುಣ್ಯ ಸ್ಮರಣೆಯ ನಿಮಿತ್ತ *ಸಿಂಚನ ಟಿವಿ* ಯುಟ್ಯೂಬ್ ವೆಬ್ ಸೈಟ, ಮತ್ತು ಫೆಸ್ಬುಕ್ ಪೇಜಲ್ಲಿ , ಸಂಜೆ 6 ಗಂಟೆಗೆ ಚಿಟ್ಟಾಣಿ ಮನೆಯವರ ಅಂಗಳದಿಂದ ಅದ್ದೂರಿ ಯಕ್ಷಗಾನ *ಕೀಚಕ* ನೇರ ಪ್ರಸಾರ *ಕೀಚಕ* ನರಸಿಂಹ ಚಿಟ್ಟಣಿ*ವಲಲ* ವಿದ್ಯಾಧರ ಜಲವಳ್ಳಿ*ಸೈರೇಂದ್ರಿ* ನೀಲ್ಕೋಡ ಶಂಕರ ಹೆಗಡೆ*ವಿಜಯ* ಶ್ರೀಧರ ಕಾಸರಕೊಡ್ಹಿಮ್ಮೆಳದಲ್ಲಿ*ಬಾಗವತರು* ಶ್ರೀ ಕೇಶವ ಹೆಗಡೆ ಕೊಳಗಿ*ಮದ್ದಳೆ* ಪರಮೇಶ್ವರ ಬಂಡಾರಿ … [Read more...] about ಮತ್ತೆ ಮರುಕಳಿಸಿದೆ ನೆನಪು
ಗ್ರಾಮ ಪಂಚಾಯತ ಚುನಾವಣೆ ಹಿನ್ನಲೆ ಜೆಡಿಎಸ್ ಪಕ್ಷದಿಂದ ಪೂರ್ವಭಾವಿ ಸಭೆ
ಗೋಕರ್ಣ: ಬರಲಿರುವ ಗ್ರಾಮ ಪಂಚಾಯತ ಚುಣಾವಣೆಯ ಕುರಿತು ಜೆ.ಡಿ.ಎಸ್. ಪಕ್ಷದ ಪೂರ್ಭಾವಿ ಸಭೆಯನ್ನು ಜಿಲ್ಲಾ ಪಂಚಾಯತ ಸದದಸ್ಯ ಮತ್ತು ಜೆ.ಡಿ.ಎಸ್ . ಮುಖಂಡ ಪ್ರದೀಪ ನಾಯಕ ದೇವರಭಾವಿ ಮನೆಯಲ್ಲಿ ರವಿವಾರ ಕರೆಯಲಾಯಿತು.ಹನೇಹಳ್ಳಿ ಮತ್ತು ನಾಡುಮಾಸ್ಕೇರಿ ಪಂಚಾಯತ ವ್ಯಾಪ್ತಿಯ ಪಕ್ಷದ ಕಾರ್ಯಕರ್ತರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಚುಣಾವಣೆ ಅಭ್ಯರ್ಥಿಗಳ ಆಯ್ಕೆಯನ್ನಾ ಮಾಡುವ ಜವಾಬ್ದಾರಿಯನ್ನು ಪ್ರದೀಪ ನಾಯಕ ದೇವರಭಾವಿಯವರಿಗೆ ವಹಿಸಲಾಯಿತು. ಮುಖಂಡರ ಆಯ್ಕೆ ಮಾಡಿದ … [Read more...] about ಗ್ರಾಮ ಪಂಚಾಯತ ಚುನಾವಣೆ ಹಿನ್ನಲೆ ಜೆಡಿಎಸ್ ಪಕ್ಷದಿಂದ ಪೂರ್ವಭಾವಿ ಸಭೆ


