On March 25, 2013, the NHAI and IWTPL (IRB West-coast Tollway Private Limited), an SPV of IRB Infrastructure Developers Ltd., entered into a Concession Agreement develop, operate and maintain the Goa/Karnataka Border to Kundapur Section of NH 17 Project.User fee collection is allowed when project is 75% completed. But the ground reality clearly shows that 75% road is not … [Read more...] about Protest against IRB Toll by posting Grievance Online
Kumta News
ರಸ್ತೆ ಕಾಮಗಾರಿ ನಡೆಸದೇ ಟೋಲ್ ವಸೂಲಿಗೆ ಮುಂದಾದಲ್ಲಿ ಉಗ್ರ ಹೋರಾಟ; ಕರವೇ ಸಂಘಟನೆಯಿಂದ ಮಾಧ್ಯಮಗೊಷ್ಟಿ ಮೂಲಕ ಎಚ್ಚರಿಕೆ
ಬೆಂಗಳೂರು- ಕುಮಟಾ : ಜನರ ಜೀವ ಹಾಗೂ ವಾಹನಗಳ ಮೇಲೆ ಚೆಲ್ಲಾಟವಾಡುತ್ತಿರುವ ಅಯ್ ಆರ್ ಬಿ ಕಂಪನಿ ತಕ್ಷಣ ಸ್ಥಳೀಯ ವಾಹನಗಳಿಗೆ ಒತ್ತಾಯ ಪೂರ್ವಕವಾಗಿ ವಸೂಲಿ ಮಾಡುತ್ತಿರುವ ಸುಂಕ ವನ್ನು ವಾರದಲ್ಲಿ ಹಿಂಪಡೆಯದೆ ಇದ್ದಲ್ಲಿ ಉಗ್ರ ಪ್ರತಿಭಟಣೆ ನಡೆಸಲಾಗುವದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ಎಚ್ಚರಿಸಿದ್ದಾರೆ. ಬೆಂಗಳೂರಲ್ಲಿ ಸೆ.8 ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. … [Read more...] about ರಸ್ತೆ ಕಾಮಗಾರಿ ನಡೆಸದೇ ಟೋಲ್ ವಸೂಲಿಗೆ ಮುಂದಾದಲ್ಲಿ ಉಗ್ರ ಹೋರಾಟ; ಕರವೇ ಸಂಘಟನೆಯಿಂದ ಮಾಧ್ಯಮಗೊಷ್ಟಿ ಮೂಲಕ ಎಚ್ಚರಿಕೆ
ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ
ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 0.8 ಮಿ.ಮೀ, ಭಟ್ಕಳ 0.0 ಮಿ.ಮೀ, ಹಳಿಯಾಳ 0.0 ಮಿ.ಮೀ, ಹೊನ್ನಾವರ 0.0 ಮಿ.ಮೀ, ಕಾರವಾರ 0.0 ಮಿ.ಮಿ, ಕುಮಟಾ 0.2 ಮಿ.ಮೀ, ಮುಂಡಗೋಡ 0.0 ಮಿ.ಮೀ, ಸಿದ್ದಾಪುರ 0.0 ಮಿ.ಮೀ ಶಿರಸಿ 0.0 ಮಿ.ಮೀ, ಜೋಯಡಾ 0.0 ಮಿ.ಮೀ, ಯಲ್ಲಾಪುರ 0.0 ಮಿ.ಮೀ. ಮಳೆಯಾಗಿದೆ.ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.ಕದ್ರಾ: 34.50ಮೀ (ಗರಿಷ್ಟ), 30.90 ಮೀ … [Read more...] about ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ
ಬೋಟ್ ಮುಳುಗಡೆ:ಮೀನುಗಾರರು ಪ್ರಾಣಾಪಾಯದಿಂದ ಪಾರು
ಕುಮಟಾ:* ಆಳ ಸಮುದ್ರದಲ್ಲಿ ಟ್ರಾಲ್ ಬೋಟ್ ಮುಳುಗಡೆಯಾದ ಘಟನೆ ತಾಲೂಕಿನ ದಾರೇಶ್ವರ ಬಳಿಯ ಕಡಲಿನಲ್ಲಿ ಗುರುವಾರ ನಡೆದಿದೆ.ಮೋಹನ್ ಹರಿಕಂತ್ರ ಕಿಮಾನಿ ಎನ್ನುವವರಿಗೆ ಸೇರಿದ ವಿಜಯಲಕ್ಷ್ಮಿ ಎನ್ನುವ ಬೋಟ್ ಮುಳುಗಡೆಯಾಗಿದ್ದು .ಅದೃಷ್ಟವಶಾತ್ ಬೋಟ್ನಲ್ಲಿದ್ದ ನಾಲ್ವರು ಮೀನುಗಾರರನ್ನು ಇತರೆ ಬೋಟ್ಗಳ ಮೀನುಗಾರರು ರಕ್ಷಣೆ ಮಾಡಿದ್ದಾರೆ.ಬೆಳಗ್ಗೆ ಮೀನುಗಾರಿಕೆಗೆ ತೆರಳಿದಾಗ ಕಡಲಿನಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿದ ಬೋಟ್ ಮುಳಗತೊಡಗಿತ್ತು. ಇದನ್ನು … [Read more...] about ಬೋಟ್ ಮುಳುಗಡೆ:ಮೀನುಗಾರರು ಪ್ರಾಣಾಪಾಯದಿಂದ ಪಾರು
ಸತ್ವಾಧಾರ ಫೌಂಡೇಶನ್(ರಿ) ನಿಂದ “ಕಥೆ ಹೇಳೋಣ ಬನ್ನಿ” ಸ್ಪರ್ಧೆ
ಕುಮಟಾ : ಮಕ್ಕಳ ಮನಸ್ಸು ಅರಳಿಸುವ ಹಾಗೂ ಮಕ್ಕಳ ಸುಪ್ತ ಪ್ರತಿಭೆಗೆ ಅವಕಾಶ ನೀಡುವ ದೃಷ್ಟಿಯಿಂದ ಹಾಗೂ ರಜಾ ಅವಧಿಯಲ್ಲಿ, ಕೊರೋನಾ ಲಾಕ್ಡೌನ್ ಸಮಯದ ಸದುಪಯೋಗಕ್ಕಾಗಿ ಮಕ್ಕಳಿಗಾಗಿ ಸತ್ವಾಧಾರ ಫೌಂಡೇಶನ್(ರಿ) "ಕಥೆ ಹೇಳೋಣ ಬನ್ನಿ" ಸ್ಪರ್ಧೆ ಸಂಯೋಜಿಸಿದೆ. 6 ರಿಂದ 13 ವರ್ಷದ ಒಳಗಿನ ಮಕ್ಕಳು ಮನೆಯಿಂದಲೇ ಅಂತರ್ಜಾಲದ ಮೂಲಕ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಫೌಂಡೇಶನ್ ಸಂಸ್ಥಾಪಕ ಗಣೇಶ ಜೋಶಿ ಸಂಕೊಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 6 ರಿಂದ 13 … [Read more...] about ಸತ್ವಾಧಾರ ಫೌಂಡೇಶನ್(ರಿ) ನಿಂದ “ಕಥೆ ಹೇಳೋಣ ಬನ್ನಿ” ಸ್ಪರ್ಧೆ


