ಕುಮಟಾ : ಉತ್ತರಕನ್ನಡದ ಭಟ್ಕಳದಲ್ಲಿ ತನ್ನ ಕಬಂದ ಬಾಹು ಚಾಚಿರುವ ಕೊರೊನಾ ಇದೀಗ ಕುಮಟಾದಲ್ಲಿಯೂ ತನ್ನ ಮೊದಲ ಖಾತೆ ತೆರೆದಿದೆ. ಇದು ಕುಮಟಾ ಜನರ ನಿದ್ದೆಗೆಡಿಸಿದೆ.ಕೊರೊನಾ ಭಯದಲ್ಲಿಯೇ ಬದುಕುತ್ತಿರುವ ಕುಮಟಾ ಜನರಿಗೆ ಇದು ಆತಂಕವನ್ನು ಉಂಟು ಮಾಡಿದೆ.ತಾಲೂಕಿನ ವ್ಯಕ್ತಿ ಕಳೆದ ಮೇ 5 ರಂದು ಮಹಾರಾಷ್ಟ್ರದ ರತ್ನಗಿರಿಯಿಂದ ಬಂದಿದ್ದ 26 ವರ್ಷದ ಯುವಕನನ್ನು ಕ್ವಾರಂಟೈನ್ ಸೆಂಟರಿಗೆ ಕಳಿಸಲಾಗಿತ್ತು. ಇದೀಗ ಅವರ ಕೊರೊನಾ ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿದ್ದು … [Read more...] about ಭಟ್ಕಳ ಆಯ್ತು ಈಗ #ಕುಮಟಾಕ್ಕೂ_ಕಾಲಿಟ್ಟ #ಕೊರೊನಾ_26_ವರ್ಷದ_ಯುವಕನಲ್ಲಿ #ಸೊಂಕು_ದೃಢ.
Kumta News
ಸತ್ವಾಧಾರ ಫೌಂಡೇಶನ್ ನಿಂದ ವಿನೂತನ ಪ್ರಯೋಗ : ಯಶಸ್ವಿಯಾದ ಅಂತರ್ಜಾಲ ಕವಿಗೋಷ್ಠಿ.
ಕುಮಟಾ : ಶಿಕ್ಷಣ, ಸಾಹಿತ್ಯ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ವಿನೂತನ ಪ್ರಯೋಗಗಳನ್ನು ಮಾಡುವ ಮೂಲಕ ಯಶಸ್ವಿಯಾಗಿರುವ ಹಾಗೂ ಜನಮನ್ನಣೆಗಳಿಸಿರುವ ಸತ್ವಾಧಾರ ಫೌಂಡೇಶನ್(ರಿ) ನಿಂದ ಭಾರತದಲ್ಲಿ ಕರೋನಾ ಮುನ್ನೆಚ್ಚರಿಕೆಯಿಂದ ಕರೆ ನೀಡಲಾದ ಲಾಕ್ ಡೌನ್ ಸಮಯದ ಸದುಪಯೋಗ ಹಾಗೂ ಸುಮನಸುಗಳು ಒಂದೆಡೆಗೆ ಸೇರುವ ದಿಶೆಯಲ್ಲಿ ಆನ್ ಲೈನ್ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಕುಮಟಾ, ಹೊನ್ನಾವರ,ಅಂಕೋಲಾದ ಸುಮಾರು ೧೩ಕವಿಗಳು ಇದರಲ್ಲಿ ಭಾಗವಹಿಸಿ ಕಾರ್ಯಕ್ರಮ … [Read more...] about ಸತ್ವಾಧಾರ ಫೌಂಡೇಶನ್ ನಿಂದ ವಿನೂತನ ಪ್ರಯೋಗ : ಯಶಸ್ವಿಯಾದ ಅಂತರ್ಜಾಲ ಕವಿಗೋಷ್ಠಿ.
ಅಸಲಿ ಪೊಲೀಸ್ ಜೀಪನಲ್ಲಿ ನಕಲಿ ಪೊಲೀಸರ ಪ್ರಯಾಣ;ಪೊಲೀಸರೆ ರಚಿಸಿದ ಟಾಸ್ಕ್ ಫೋರ್ಸ ಕೈಯಲ್ಲಿ ಸಿಕ್ಕಿ ಬಿದ್ದ ಖತರ್ನಾಕ್ ಕಿಲಾಡಿಗಳು!
ಲಾಕ್ ಡೌನ್ ನಿಂದ ತಮ್ಮ ವಾಹನಗಳನ್ನು ತಮ್ಮ ಊರಿಗೆ ತರಲಾಗದೇ ಹುಬ್ಬಳ್ಳಿಯ ಫಾರೆಸ್ಟ್ ಸ್ಕ್ವಾಡ್ ಪೊಲೀಸ್ ವಾಹನ ಬಳಸಿಕೊಂಡು,ಹುಬ್ಬಳ್ಳಿಯಿಂದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ಎಂಟ್ರಿ ಕೊಟ್ಟಿವರನ್ನು ಸ್ಥಳೀಯ ‘ಟಾಸ್ಕ್ ಫೋರ್ಸ್’ ಕೈಯಲ್ಲಿ ಸಿಕ್ಕಿಬಿದ್ದಿ ಘಟನೆ ನಡೆದಿದೆ.ಗೋಕರ್ಣದಲ್ಲಿ ಜೆಸಿಬಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ನಾಲ್ವರು ಹುಬ್ಬಳ್ಳಿಯ ತಮ್ಮ ಊರಿಗೆ ಯಾವುದೋ ಕಾರ್ಯದ ನಿಮಿತ್ತ ತೆರಳಿದ್ದರು. ಆದರೆ ಲಾಕ್ ಡೌನ್ ನಿಂದಾಗಿ ತಾವು ಕೆಲಸ … [Read more...] about ಅಸಲಿ ಪೊಲೀಸ್ ಜೀಪನಲ್ಲಿ ನಕಲಿ ಪೊಲೀಸರ ಪ್ರಯಾಣ;ಪೊಲೀಸರೆ ರಚಿಸಿದ ಟಾಸ್ಕ್ ಫೋರ್ಸ ಕೈಯಲ್ಲಿ ಸಿಕ್ಕಿ ಬಿದ್ದ ಖತರ್ನಾಕ್ ಕಿಲಾಡಿಗಳು!
*ಮಾನವೀಯತೆ ಮೇರೆವ ವೈದ್ಯಾಧಿಕಾರಿ*
ಎಲ್ಲೆಡೆ ಈ ಕೊರೋನಾ ವೈರಸ್ ಅಪಾಯಕಾರಿಯಾಗಿ ಅಟ್ಟಹಾಸದಿಂದ ಕಾಣದ ರೀತಿಯಲ್ಲಿ ಮೆರೆಯುತ್ತಿದೆ. ಪುರಾಣ ಪ್ರಸಿದ್ಧ ಐತಿಹಾಸಿಕ ಕ್ಷೇತ್ರವಾದ ಗೋಕರ್ಣದಲ್ಲಿ ಇವರೆಗೆ ಕೊರೋನಾ ವೈರಸ್ ಸೋಂಕಿನ ಒಂದೇ ಒಂದು ಪ್ರಕರಣ ಕಾಣದ ರೀತಿಯಲ್ಲಿ ಶ್ರಮಿಸುತ್ತಿದ್ದ ಇಲಾಖೆ ಎಂದರೆ ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಗೋಕರ್ಣದವರು.ಹೆಚ್ಚಾಗಿ ಹೇಳಬೇಕೆಂದರೆ ಗೋಕರ್ಣವು ಒಂದು ಪ್ರವಾಸಿ ತಾಣವಾಗಿದ್ದು, ದೇಶ-ವಿದೇಶದ ನಾನಾ ಕಡೆಗಳಿಂದ ಇಲ್ಲಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ … [Read more...] about *ಮಾನವೀಯತೆ ಮೇರೆವ ವೈದ್ಯಾಧಿಕಾರಿ*
*ನೆನಪಿನ ಸಣ್ಣಬೆಲೆ ಉಪಾಧ್ಯಾಯರ ಮನೆ ಪಚ್ಚಡಿ ಪಾನಕ*
ಶ್ರೀ ರಾಮನವಮಿ ಎಂದರೆ ಹಿಂದೂ ಧರ್ಮದಲ್ಲಿ ಹಬ್ಬದ ಸಂಭ್ರಮ. ದೇವರಾದ ಶ್ರೀ ರಾಮನು ಹುಟ್ಟಿದ ದಿನ. ಈ ಹಬ್ಬವು ನಮ್ಮ *ಪುಣ್ಯಕ್ಷೇತ್ರ ಗೋಕರ್ಣದಲ್ಲಿ* ಬಹಳ ವಿಶೇಷ ದಿನ. ಭಜಕರು ಮುಂಜಾನೆ ತಮ್ಮ ಮನೆಗಳಲ್ಲಿ ಶ್ರೀರಾಮನ ಪೂಜಾ ಆರಾಧನೆಮಾಡಿ, ಸಂಜೆಯ ವೇಳೆ ಗೋಕರ್ಣದ ಕಡಲತೀರದಲ್ಲಿರುವ ರಾಮ ಮಂದಿರ (ರಾಮತೀರ್ಥ)ಕ್ಕೆ ಬಂದು ಭಗವಂತನಾದ ಶ್ರೀರಾಮನ ದರ್ಶನ ಭಾಗ್ಯಪಡೆಯುವರು.ರಾಮನವಮಿ ಹಬ್ಬದ ನಿಮಿತ್ತ ದೇವಾಲಯದಲ್ಲಿ ಹಣ್ಣು ಕಾಯಿ ಒಡೆಸಿಕೊಂಡು, ತೀರ್ಥ ಪ್ರಸಾದವನ್ನು … [Read more...] about *ನೆನಪಿನ ಸಣ್ಣಬೆಲೆ ಉಪಾಧ್ಯಾಯರ ಮನೆ ಪಚ್ಚಡಿ ಪಾನಕ*




