ಗೋಕರ್ಣ:- ಇಲ್ಲಿನ ಆದಿಶಕ್ತಿ, ಗ್ರಾಮದೇವತೆಯಾದ ಶ್ರೀ ಭದ್ರಕಾಳಿ ದೇವಿಯ ಅವಲಬ್ಬವು ಬುಧವಾರದಂದು ಜರುಗಿತು. ಮಂಗಳವಾರದಂದು ಹೊಸಅಕ್ಕಿ ಉಪಾರ ನಡೆಸಿ, ಮರುದಿನ ಬೆಳಿಗ್ಗೆ ಬಿಜ್ಜೂರಿನಿಂದ ತಾಯಿ ಮಹಾಮಾಯೆಯ ಕಳಸದ ಗಿಂಡಿಯನ್ನು ತಂದು ಗೋಕರ್ಣದ ಕಳಷದ ಮನೆಗೆ ಸಾಗಿ ಚಿನ್ನಾಭರಣ ಭೂಷಿತವಾದ ಪುಷ್ಪಾಲಂಕರಿತ ಕಳಸವನ್ನು ಗೋಕರ್ಣದ ಗ್ರಾಮದೇವತೆ ಶ್ರೀ ಭದ್ರಕಾಳಿ ದೇವಾಲಯಕ್ಕೆ ಸಂಚರಿಸಿದರು. ಗ್ರಾಮದ ತುಂಬೆಲ್ಲ ರಂಗೋಲಿ ಹಾಕಿ ತಳಿರು ತೋರಣಗಳಿಂದ ಶೃಂಗರಿಸಿದ್ದರು. ದೇವಿಗೆ … [Read more...] about *ಗೋಕರ್ಣದ ಗ್ರಾಮದೇವತೆ ಶ್ರೀ ಭದ್ರಕಾಳಿ ದೇವಿಯ ಅವಲಬ್ಬ*
Kumta News
*ಶ್ರೀ ರಾಘವೇಶ್ವರ ಭಾರತೀ ಶಾಲೆಯಲ್ಲಿ ಗೋಕರ್ಣ ಪಿ.ಎಸ್.ಐ ಅವರಿಂದ ಉಪನ್ಯಾಸ*
ಗೋಕರ್ಣ: ಮೊಡರ್ನ ಎಜ್ಯುಕೇಶನ ಟ್ರಸ್ಟನ ವಿದ್ಯಾ ಸಂಸ್ಥೆಯಾದ ಶ್ರೀ ರಾಘವೇಶ್ವರ ಭಾರತೀ ಶಾಲೆಯಲ್ಲಿ ಮಂಗಳವಾರದಂದು ಗೋಕರ್ಣ ಪೊಲೀಸ್ ಇಲಾಖೆಯವರು ಮಕ್ಕಳ ಸುರಕ್ಷತೆಗೆ ಸಂಬಂಧಿಸಿ ಸುಪ್ರಿಂ ಕೋರ್ಟ ಮಾರ್ಗ ಸೂಚಿ ಪಾಲಿಸಲು ಗೋಕರ್ಣ ಪಿ.ಎಸ್.ಐ ಸಂತೋಷಕುಮಾರ ಎಮ್ ಇವರು ವಿಶೇಷ ಕಾರ್ಯಕ್ರಮ ನೀಡಿದರು. ಶಾಲಾ ಆವರಣದಲ್ಲಿ ಮಕ್ಕಳ ಸುರಕ್ಷತೆ, ಮಕ್ಕಳ ಮೇಲಿನ ದೌರ್ಜನ್ಯ ತಡೆ, ಮಕ್ಕಳನ್ನು ಕರೆತರುವ ವಾಹನಗಳಲ್ಲಿ ಪಾಲಿಸಬೇಕಾದ ನಿಯಮಗಳು, ಖಾಸಗಿ ವಾಹನಗಳು ಶಾಲಾ ಮಕ್ಕಳನ್ನು … [Read more...] about *ಶ್ರೀ ರಾಘವೇಶ್ವರ ಭಾರತೀ ಶಾಲೆಯಲ್ಲಿ ಗೋಕರ್ಣ ಪಿ.ಎಸ್.ಐ ಅವರಿಂದ ಉಪನ್ಯಾಸ*
ಎಸ್.ಎಸ್.ಎಲ್.ಸಿ 93% ಫಲಿತಾಂಶದ ಸಾಧನೆಯಲ್ಲಿ ಶ್ರೀ ರಾಘವೇಶ್ವರ ಭಾರತೀ ಶಾಲೆ
ಗೋಕರ್ಣ:- ಮೊಡರ್ನ ಎಜ್ಯುಕೇಶನ್ ಟ್ರಸ್ಟ್ (ರಿ.)ನ ವಿದ್ಯಾಸಂಸ್ಥೆಯಾದ ಶ್ರೀ ರಾಘವೇಶ್ವರ ಭಾರತೀ ಶಾಲೆಯು ಈ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೇಯಲ್ಲಿ ಶೇಕಡಾ 93 ಫಲಿತಾಂಶವನ್ನು ದಾಖಲಿಸುವ ಮೂಲಕ ಉತ್ತಮ ಸಾಧನೆ ಮಾಡಿರುತ್ತದೆ. ಕುಮಾರಿ ನವ್ಯಾ ಎಮ್ ಪೈ (97.6%) ಅಂಕಗಳೊಂದಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು ಪ್ರಥಮ ಭಾಷೆ ಕನ್ನಡದಲ್ಲಿ 125/125 ಅಂಕಗಳನ್ನು ಪಡೆದಿರುತ್ತಾಳೆ. ಅದೇ ರೀತಿ ಕುಮಾರಿ ಭವ್ಯ ಎಮ್ ಪಟಗಾರ (95.84%) ಅಂಕಗಳೊಂದಿಗೆ ದ್ವಿತೀಯ … [Read more...] about ಎಸ್.ಎಸ್.ಎಲ್.ಸಿ 93% ಫಲಿತಾಂಶದ ಸಾಧನೆಯಲ್ಲಿ ಶ್ರೀ ರಾಘವೇಶ್ವರ ಭಾರತೀ ಶಾಲೆ
*ಗೋಕರ್ಣದ ಶ್ರೀ ರಾಘವೇಶ್ವರ ಭಾರತೀ ಶಾಲೆ ಎಸ್.ಎಸ್.ಎಲ್.ಸಿ 93% ಫಲಿತಾಂಶ*
ಗೋಕರ್ಣ:- ಮೊಡರ್ನ ಎಜ್ಯುಕೇಶನ್ ಟ್ರಸ್ಟ್ (ರಿ.)ನ ಶ್ರೀ ರಾಘವೇಶ್ವರ ಭಾರತೀ ಶಾಲೆಯು ಈ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೇಯಲ್ಲಿ ಶೇಕಡಾ 93 ಫಲಿತಾಂಶವನ್ನು ದಾಖಲಿಸುವ ಮೂಲಕ ಉತ್ತಮ ಸಾಧನೆ ಮಾಡಿರುತ್ತದೆ. ಪ್ರಥಮ ಸ್ಥಾನವನ್ನು ಕುಮಾರಿ ನವ್ಯಾ ಎಮ್ ಪೈ (97.6%) ದ್ವಿತೀಯ ಸ್ಥಾನವನ್ನು ಕುಮಾರಿ ಭವ್ಯಾ ಎಮ್ ಪಟಗಾರ (95.84%) ತೃತೀಯ ಸ್ಥಾನವನ್ನು ಕುಮಾರಿ ಖುಷಿ ಆರ್ ಗಾಂವಕರ (95.36%) ನಾಲ್ಕನೇ ಸ್ಥಾನವನ್ನು ಕುಮಾರಿ ರಮ್ಯಾ ಪಿ ರೋಖಡೆ (93.6%) ಐದನೇ ಸ್ಥಾನವನ್ನು … [Read more...] about *ಗೋಕರ್ಣದ ಶ್ರೀ ರಾಘವೇಶ್ವರ ಭಾರತೀ ಶಾಲೆ ಎಸ್.ಎಸ್.ಎಲ್.ಸಿ 93% ಫಲಿತಾಂಶ*
ಗೋಕರ್ಣದ ಓಂ ಬೀಚ್ ನಲ್ಲಿ ಜೀವರಕ್ಷಣೆ
ಗೋಕರ್ಣ: ಬೆಳಗಾವಿ ಮೂಲದ ಕುಟುಂಬವೊಂದು ಪುಣ್ಯಕ್ಷೇತ್ರ ಗೋಕರ್ಣಕ್ಕೆ ಪ್ರವಾಸ ಮಾಡಲು ಬಂದಿದ್ದು, ಇಲ್ಲಿನ ಓಂ ಬೀಚ್ ಕಡಲ ತೀರ ಸ್ನಾನಕ್ಕೆ ತೆರಳಿದ್ದಾಗ ಅದರಲ್ಲೂ ಒಬ್ಬರಾದ ಬಾಲಕ ಹುಸೈನ್ (14 )ಎನ್ನುವ ಸಮುದ್ರ ಸುಳಿಗೆ ಸಿಲುಕಿದ್ದನು. ಅದನ್ನು ನೋಡಿದ ಕುಟುಂಬದವರಾದ ಸಹಝಾದ(26),ಅಬ್ದುಲ್ಲಾ(20)ಬೇಪರಿ (42) ರಕ್ಷಣೆಗೆ ಹೋಗಿ ಅವರು ಕೂಡ ಸುಳಿಗೆ ಸಿಲುಕಿ ಜೀವ ರಕ್ಷಿಸಿ ಪರದಾಡುತ್ತಿರುವುದನ್ನು ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿಗಳಾದ ಪಾಂಡುರಂಗ ಅಂಬಿಗ ಪ್ರಭಾಕರ … [Read more...] about ಗೋಕರ್ಣದ ಓಂ ಬೀಚ್ ನಲ್ಲಿ ಜೀವರಕ್ಷಣೆ




