• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Kumta News

ಪ್ರಿಯಕರನಿಂದಲೇ ಪ್ರೇಯಸಿ ಅಪಹರಣ : ದೂರು ದಾಖಲು

June 3, 2022 by Deepika Leave a Comment

ಕುಮಟಾ : ಶಿರಸಿಯ ಹುಲೆಕಲ್ ಸೆಂಟ್ ಮಿಲಾಗ್ರಿಸ್ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಉದ್ಯೋಗ ಮಾಡುತ್ತಿದ್ದ ಯುವತಿಯನ್ನು ಯುವಕರ ತಂಡ ಅಪಹರಣ ಮಾಡಿರುವ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಶಿರಸಿಯ ಹುಲೇಕಲ್ ನಿವಾಸಿ ಕಾಮಾಕ್ಷಿ ಪೈ (27) ಅಪಹರಣ ಕ್ಕೊಳಗಾದ ಯುವತಿ ಈಕೆಯ ಶೀರಸಿಯ ಹುಲೇಕಲ್ ನಿವಾಸಿ ಎಲ್.ಐ.ಸಿ ಎಜೆಂಟ್ ಸುಬ್ರಹ್ಮಣ್ಯ ಭಂಡಾರಿ ಎಂಬ ಯುವಕನನ್ನು ಪ್ರೀತಿಸುತ್ತಿದ್ದು, ಈ ವಿಷಯ ಮನೆಗೆ … [Read more...] about ಪ್ರಿಯಕರನಿಂದಲೇ ಪ್ರೇಯಸಿ ಅಪಹರಣ : ದೂರು ದಾಖಲು

ಯಶಸ್ವಿಯಾಗಿ ನಡೆದ ಪಲ್ಲವಿ ಗಾಯತ್ರಿಯವರ ರಂಗ ಪ್ರವೇಶ ಕಾರ್ಯಕ್ರಮ

April 19, 2022 by bkl news Leave a Comment

ಭಟ್ಕಳ:  ಪಲ್ಲವಿ ಗಾಯತ್ರಿಯವರ ರಂಗ ಪ್ರವೇಶ ಕಾರ್ಯಕ್ರಮವನ್ನು ಕುಮಟಾ ನಾಮಧಾರಿ ಕಲ್ಯಾಣ ಮಂಟಪದಲ್ಲಿ ಗೋಕರ್ಣದ ವೇದಮೂರ್ತಿ ಗಜಾನನ ಕೃಷ್ಣ ಹಿರೇಭಟ್ ಇವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರುನಟರಾಜ ಪೂಜೆ, ಗೆಜ್ಜೆ ಪೂಜೆ, ಗುರು ವಂದನ ನಡೆಯಿತು.   ಭರತನಾಟ್ಯ ಮಾರ್ಗಪದ್ಧತಿಯಂತೆ ಕ್ರಮವಾಗಿ ಪುಷ್ಪಾಂಜಲಿ, ಅಲರಿಪು, ದೇವಿಸ್ತುತಿ, ವರ್ಣಂ, ದೇವರನಾಮ, ಶಿವಸ್ತುತಿ, ಜಾವಳಿ, ತಿಲ್ಲಾನಗಳನ್ನು ಪಲ್ಲವಿ ಮನೋಜ್ಞವಾಗಿ … [Read more...] about ಯಶಸ್ವಿಯಾಗಿ ನಡೆದ ಪಲ್ಲವಿ ಗಾಯತ್ರಿಯವರ ರಂಗ ಪ್ರವೇಶ ಕಾರ್ಯಕ್ರಮ

ನದಿಗೆ ಬಿದ್ದು ಬಾಲಕಿ ಸಾವು

April 11, 2022 by Deepika Leave a Comment

ಕುಮಟಾ : ಬಾಲಕಿಯೋರ್ವಳು ಆಕಸ್ಮಿಕವಾಗಿ ಕಾಲು ಜಾರಿ ಅಘನಾಶಿನಿ ನದಿಗೆ ಬಿದ್ದು ಮುಳಗಿ ಮೃತಪಟ್ಟ ಘಟನೆ ತಾಲೂಕಿನ ಹೊಸಳ್ಳಿಯಲ್ಲಿ ಸಂಭವಿಸಿದೆ. ಕುಮಟಾ ತಾಲೂಕಿನ ಕಲ್ಲಬ್ಬೆ ಗ್ರಾಪಂ ವ್ಯಾಪ್ತಿಯ ಹೊಸಳ್ಳಿಯ ಇಂದಿರಾ ಶಂಕರ ಗೌಡ (12) ಮೃತ ಬಾಲಕಿ.ಈಕೆ ಅಡಿಕೆ ತೋಟಕ್ಕೆ ನೀರು ಹಾಯಿಸಲು ಅಘನಾಶಿನಿ ನದಿಗೆ ಜೋಡಿಸಿದ ನೀರಿನ ಪಂಪ್ ಜಾಲು ಮಾಡಲು ತೆರಳಿದ್ದಾಗ ಆಕ್ಮಸಿಕವಾಗಿ ಕಾಲು ಜಾರಿ ನದಿಯಲ್ಲಿ ಬಿದ್ದು ನೀರಿನಲ್ಲಿ ಮುಳಗಿ … [Read more...] about ನದಿಗೆ ಬಿದ್ದು ಬಾಲಕಿ ಸಾವು

ಮಟ್ಕಾ : ಒಬ್ಬನ ಬಂಧನ

February 26, 2022 by Deepika Leave a Comment

ಕುಮಟಾ : ತಾಲೂಕಿನ ಮೂರೂರಿನ ಮುಸುಗುಪ್ಪ ರಸ್ತೆಯಲ್ಲಿ ಮಟಕಾ ಆಡಿಸುತ್ತಿದ್ದವನ ಮೇಲೆ ದಾಳಿ ನಡೆಸಿದ ಪಿ.ಎಸ್.ಐ., ರವಿ ಗುಡ್ಡಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ, 2190 ರೂ. ನಗದು ಹಾಗೂ ಇತರ ಸಲಕರಣೆಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.ಕುಮಟಾ ತಾಲೂಕಿನ ಅಂಗಡಿಕೇರಿಯ ಶ್ರೀಧರ ನಾರಾಯಣ ಕಲಗದ್ದೆ (40) ಬಂಧಿತ ವ್ಯಕ್ತಿ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … [Read more...] about ಮಟ್ಕಾ : ಒಬ್ಬನ ಬಂಧನ

ಟ್ಯಾಂಕರ್ ಹರಿದು ಬೈಕ್ ಸವಾರ ಸಾವು

February 25, 2022 by Deepika Leave a Comment

ಕುಮಟಾ : ಟ್ಯಾಂಕರ್ ತಲೆಯ ಮೇಲೆ ಹರಿದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಧಾರೇಶ್ವರದ ರಾಷ್ಟಿçÃಯ ಹೆದ್ದಾರಿಯಲ್ಲಿ ನಡೆದಿದೆ.ಗ್ರಾಮದ ಗೋಪಾಲ ನಾಯ್ಕ ಮೃತ ಬೈಕ್ ಸವಾರನಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … [Read more...] about ಟ್ಯಾಂಕರ್ ಹರಿದು ಬೈಕ್ ಸವಾರ ಸಾವು

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar