ಹಳಿಯಾಳ: ಯಾವುದೇ ಡಯೆಟ್(ಪಥ್ಯ) ಹಾಗೂ ಔಷಧಿ ಇಲ್ಲದೆಯೇ ಉತ್ತಮ ಆರೋಗ್ಯಕ್ಕಾಗಿ. ತಿಂಗಳಿಗೆ 2ರಿಂದ 4 ಕಿಲೋ ದೇಹದಲ್ಲಿನ ಬೊಜ್ಜು, ತೂಕ ಕಡಿಮೆ ಮಾಡಿಕೊಳ್ಳಿ ಹಾಗೂ ಹೆಚ್ಚು ಮಾಡಿಕೊಳ್ಳಿ. ಅಲ್ಲದೇ ಮನೆಯಿಂದಲೇ ಹೆಚ್ಚಿನ ಆದಾಯ ಗಳಿಸಲು. ಪಾರ್ಟ-ಫೂಲ್ ಟೈಮ್ ಕೆಲಸ ಮಾಡಿ ಹೆಚ್ಚಿನ ಆದಾಯ ಗಳಿಸಿರಿ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದಲ್ಲಿ ಸುವರ್ಣಾವಕಾಶ- ಗ್ರ್ಯಾಂಡ್ ಬಿಸಿನೆಸ್ ಸೆಮಿನಾರ್- ಹೆಚ್ಚಿನ ಆದಾಯ ಗಳಿಸಿ-ನಿಮ್ಮ … [Read more...] about ಹೆಚ್ಚಿನ ಆದಾಯ ಗಳಿಸಲು ಹಾಗೂ ದೇಹದಲ್ಲಿನ ತೂಕ ಕಡಿಮೆ-ಹೆಚ್ಚು ಮಾಡಿಕೊಳ್ಳಲು ಹಳಿಯಾಳದಲ್ಲಿ ಗ್ರ್ಯಾಂಡ್ ಸೇಮಿನಾರ್ ಇಂದೇ ಸಂಪರ್ಕಿಸಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ನೇರೆ ಸಂತ್ರಸ್ಥರಿಗಾಗಿ ವಿಶೇಷ ಪ್ರಾರ್ಥನೆ – ಪರಿಹಾರ ನಿಧಿ ಸಂಗ್ರಹಿಸಿದ ಬೊಮನಹಳ್ಳಿ ಗ್ರಾಮಸ್ಥರು
ಹಳಿಯಾಳ: ಹಳಿಯಾಳ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಮುಸ್ಲಿಂ ಬಾಂದವರು ತ್ಯಾಗ ಬಲಿದಾನದ ಹಬ್ಬವಾದ ಬಕ್ರೀದನ್ನು ಅತ್ಯಂತ ಅರ್ಥಪೂರ್ಣ ಹಾಗೂ ಸರಳವಾಗಿ ಆಚರಿಸಿದರು. ಹಬ್ಬದ ಪ್ರಾರ್ಥನೆಯ ಬಳಿಕ ಮುಸ್ಲಿಂ ಬಾಂಧವರು, ಪ್ರಕೃತಿ ವಿಕೋಪಕ್ಕೆ ಸಿಲುಕಿ ಸಂಕಷ್ಟದಲ್ಲಿರುವ ಕೇರಳಾ ಹಾಗೂ ಕೊಡಗಿನ ಜನರ ಸಲುವಾಗಿ ವಿಷೇಶ ಪ್ರಾರ್ಥನೆ ಸಲ್ಲಿಸಿದರು. ಹಬ್ಬವನ್ನು ಸರಳವಾಗಿ ಆಚರಿಸಿದ ಜನರು ಸಂತ್ರಸ್ಥರ ಪರಿಹಾರ ನಿಧಿಗೆ 5000ರೂಗಳನ್ನು ಮಸ್ಜಿದ –ಎ-ಫಾರೂಕಿನ ಸದಸ್ಯರು ಒಟ್ಟು … [Read more...] about ನೇರೆ ಸಂತ್ರಸ್ಥರಿಗಾಗಿ ವಿಶೇಷ ಪ್ರಾರ್ಥನೆ – ಪರಿಹಾರ ನಿಧಿ ಸಂಗ್ರಹಿಸಿದ ಬೊಮನಹಳ್ಳಿ ಗ್ರಾಮಸ್ಥರು
ಕಲೆ – ಜೀವನದ ನೆಲೆ
ಹೊನ್ನಾವರ .ಕಲೆ ಮನುಷ್ಯನ ಅವಿಭಾಜ್ಯ ಅಂಗ. ಕಲೆಯನ್ನು ಪ್ರೀತಿಸಿ ಗೌರವಿಸುವ ಮೂಲಕ ಭಾರತೀಯ ಎಲ್ಲಾ ಕಲೆಗಳನ್ನು ರಕ್ಷಿಸುವ ಜವಾಬ್ದಾರಿ ನಮ್ಮದು. ಅದರಲ್ಲೂ ಯಕ್ಷಗಾನ ತಾಳಮದ್ದಲೆ ಜ್ಞಾನ- ಸಂಸ್ಕಾರ, ಆನಂದ ಇವೆಲ್ಲವನ್ನು ಕೊಡುವ ನಿಧಿ ಎಂದು ವಿದ್ಯಾ ವಾಚಸ್ಪತಿ ವಾಸುದೇವ ಸಾಮಗ ನುಡಿದರು. ಅವರು ಶ್ರೀ ರಾಘವೇಶ್ವರ ಭಾರತೀ ಸಭಾ ಭವನದಲ್ಲಿ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಮಾರ್ಮಿಕವಾಗಿ ನುಡಿದರು. ಮುಖ್ಯ ಅತಿಥಿಗಳಾದ ಜಿ.ಪಂ.ಸದಸ್ಯ ಶ್ರೀ ಕಲಾ ಶಾಸ್ತ್ರೀಮಾತನಾಡಿ … [Read more...] about ಕಲೆ – ಜೀವನದ ನೆಲೆ
ನಕಲಿ ದಾಖಲೆ ಸ್ರಷ್ಟಿಸಿ ವಕಿಲರ ಸಂಘಕ್ಕೆ ವಂಚನೆ ;ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಹೊನ್ನಾವರ: ವ್ಯಕ್ತಿಯೊರ್ವ ನಕಲಿ ದಾಖಲೆ ಸ್ರಷ್ಟಿಸಿ ವಕಿಲರ ಸಂಘಕ್ಕೆ ವಂಚನೆ ನಡೆಸಿದ್ದಾರೆ ಎನ್ನುವ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಟ್ಟಣದ ಗಾಂಧಿನಗರದ ನಿವಾಸಿ ರಾಮಚಂದ್ರ ನಾಯ್ಕ ಆರೊಪಿತ ವ್ಯಕ್ತಿಯಾಗಿದ್ದು ವಕೀಲರ ಸಂಘದ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದು ಕಳೆದ 3-4 ವರ್ಷಗಳಿಂದ ವಕೀಲರ ಸಂಘದಿಂದ ಕನಾಟಕ ಬಾರ್ ಕೌನ್ಸಿಲ್ ಬೆಂಗಳೂರಿನ ವಕೀಲರ ಕಲ್ಯಾಣ ನಿಧಿಗೆ ಪ್ರತಿವರ್ಷ ಹಣತುಂಬುತ್ತಾ ಬಂದಿದ್ದ ಎನ್ನಲಾಗಿದೆ. 2017-2018ರಲ್ಲಿ … [Read more...] about ನಕಲಿ ದಾಖಲೆ ಸ್ರಷ್ಟಿಸಿ ವಕಿಲರ ಸಂಘಕ್ಕೆ ವಂಚನೆ ;ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಭಾರತ ಸೇವಾದಳ – ವಾರ್ಷಿಕ ಕ್ರಿಯಾ ಯೋಜನೆ ಬಿಡುಗಡೆ
ಹೊನ್ನಾವರ ವಿವಿಧ ಶಾಲೆಗಳಲ್ಲಿರುವ ಸೇವಾದಳ ಶಾಖೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು,ತ್ಯಾಗ ಮತ್ತು ದೇಶಭಕ್ತಿಯನ್ನು ಕಲಿಸುತ್ತಾ, ಆದರ್ಶ ವ್ಯಕ್ತಿತ್ವದ ನಾಗರಿಕರನ್ನಾಗಿ ರೂಪಿಸುವ ಕೆಲಸ ಮಾಡುತ್ತಿವೆ. ಇದರ ಹಿನ್ನೆಲೆಯಲ್ಲಿ ಶಾಖಾ ನಾಯಕ-ನಾಯಕಿಯರಾದ ಶಿಕ್ಷಕ/ಶಿಕ್ಷಕಿಯರ ಪಾತ್ರ ದೊಡ್ಡದು” ಎಂದು ಕಾರವಾರ ಶೈಕ್ಷಣಿಕ ಜಿಲ್ಲಾ ಭಾರತಸೇವಾದಳದ ಅಧ್ಯಕ್ಷರಾದ ಯೋಗೆಶ್ ಆರ್.ರೈಕರ್ ನುಡಿದರು. ಅವರು ಭಾರತ ಸೇವಾದಳದ ತಾಲೂಕಾ ಪುನಃಶ್ಚೇತನ ಶಿಬಿರ ಉದ್ಘಾಟಿಸಿ … [Read more...] about ಭಾರತ ಸೇವಾದಳ – ವಾರ್ಷಿಕ ಕ್ರಿಯಾ ಯೋಜನೆ ಬಿಡುಗಡೆ



