• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಹಳಿಯಾಳ ಪುರಸಭೆ-23 ವಾರ್ಡಗಳಿಗೆ 76 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ. ಬಿಜೆಪಿ-ಕಾಂಗ್ರೇಸ್ ತಲಾ 23, ಜೆಡಿಎಸ್-16, ಪಕ್ಷೇತರ-13 ಹಾಗೂ ಶೀವಸೇನಾ-1.

August 18, 2018 by Yogaraj SK Leave a Comment

ಹಳಿಯಾಳ: ಹಳಿಯಾಳ ಪುರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ದಿ.18 ರಂದು ಪುರಸಭೆಯ 23 ವಾರ್ಡಗಳಿಗೆ ಒಟ್ಟೂ 76 ಅಭ್ಯರ್ಥಿಗಳಿಂದ 76 ನಾಮಪತ್ರ ಸಲ್ಲಿಕೆಯಾಗಿವೆ. ಕಾಂಗ್ರೇಸ್-23, ಬಿಜೆಪಿ-23, ಜೆಡಿಎಸ್-16, ಪಕ್ಷೇತರ-13 ಹಾಗೂ ಶೀವಸೇನೆ ಪಕ್ಷದಿಂದ ಒಬ್ಬ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ. ವಾರ್ಡ ನಂ-1, ಮೀಸಲಾತಿ ಪ್ರವರ್ಗ ಅ:- ಶ್ರೀನಿವಾಸ ಎಚ್ ಬಡಿಗೇರ ಕಾಂಗ್ರೇಸ್, ಚಂದ್ರಕಾಂತ ಜಿ ಕಮ್ಮಾರ-ಬಿಜೆಪಿ, ಅನ್ವರಅಮ್ಮದ ಮುಲ್ಲಾ … [Read more...] about ಹಳಿಯಾಳ ಪುರಸಭೆ-23 ವಾರ್ಡಗಳಿಗೆ 76 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ. ಬಿಜೆಪಿ-ಕಾಂಗ್ರೇಸ್ ತಲಾ 23, ಜೆಡಿಎಸ್-16, ಪಕ್ಷೇತರ-13 ಹಾಗೂ ಶೀವಸೇನಾ-1.

ಗೇರಸೊಪ್ಪಾ ಟೆಂಪೋ ಚಾಲಕ-ಮಾಲಕ ಸಂಘದಲ್ಲಿ ಸ್ವಾತಂತ್ರ್ಯೋತ್ಸವ

August 17, 2018 by Gaju Gokarna Leave a Comment

Gerasoppa Tempo driver-owner, ,Independence Day, 72th Independence Day celebration

ಗೇರಸೊಪ್ಪಾ: ಗೇರಸೋಪ್ಪಾ-ಹೊನ್ನಾವರ ಮಾರ್ಗವಾಗಿ ಚಲಿಸುವ ಟೆಂಪೋಗಳ ಚಾಲಕ ಹಾಗೂ ಮಾಲಕರ ಸಂಘದ ಕಚೇರಿಯಲ್ಲಿ 72ನೇ ಸ್ವಾಂತ್ರ್ಯೋತ್ಸವ ವಿಜೃಂಭಣೆಯಿಂದ ನಡೆಯಿತು. ಸ್ಥಳೀಯ ಪ್ರೌಢಶಾಲೆಯ ಶಿಕ್ಷಕ ಡಾ.ಸುರೇಶ ತಾಂಡೇಲ್ ಧ್ವಜಾರೋಹಣ ನೆರವೇರಿಸಿದರು. ಜಿಲ್ಲೆಯ ಕರಾವಳಿಯ ಪ್ರದೇಶದಲ್ಲಿ ಪ್ರಪ್ರಥಮವಾಗಿ ಕಚೇರಿ ನಿರ್ಮಿಸಿಕೊಂಡು ಸಂಘದ ಚಟುವಟಿಕೆಯನ್ನು, ಶಿಸ್ತುಬದ್ಧವಾಗಿ ಸಂಘಟಿಸುತ್ತಿರುವ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು. ದೇಶಪ್ರೇಮ ಸಾರುವ ಧ್ವಜಾರೋಹಣ ಕಾರ್ಯಕ್ರಮವನ್ನು … [Read more...] about ಗೇರಸೊಪ್ಪಾ ಟೆಂಪೋ ಚಾಲಕ-ಮಾಲಕ ಸಂಘದಲ್ಲಿ ಸ್ವಾತಂತ್ರ್ಯೋತ್ಸವ

ಗೇರುಸೊಪ್ಪಾ ಶರಾವತಿ ಆಣೆಕಟ್ಟಿನಿಂದ 42000 ಕ್ಯೂಸೆಕ್ ನೀರು ಹೊರಕ್ಕೆ

August 17, 2018 by Gaju Gokarna Leave a Comment

ಹೊನ್ನಾವರ: ಗೇರುಸೊಪ್ಪಾ ಶರಾವತಿ ಆಣೆಕಟ್ಟಿನಿಂದ 42000 ಕ್ಯೂಸೆಕ್ ನೀರನ್ನು ಗುರುವಾರ ನದಿಗೆ ಬಿಡಲಾಗಿದ್ದು ತಾಲೂಕಿನ ಶರಾವತಿ ನದಿ ತೀರದ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಲಿಂಗನಮಕ್ಕಿ ಜಲಾಶಯದಿಂದ ಸಂಜೆ ವೇಳೆಗೆ ಹನ್ನೊಂದೂ ಕ್ಲಸ್ಟರ್ ಗೇಟ್‍ಗಳನ್ನು ತೆರೆದು 22 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಕೆಳಗಡೆ ಇರುವ ಶರಾವತಿ ಟೇಲ್‍ರೇಸ್ ಡ್ಯಾಂನಿಂದ ವಿದ್ಯುತ್ ಉತ್ಪಾದನೆಯ 22 ಸಾವಿರ ಹಾಗೂ ಹೆಚ್ಚುವರಿ 20 ಸಾವಿರ ಕ್ಯೂಸೆಕ್ ನೀರನ್ನು ಸಂಜೆ 4.30 … [Read more...] about ಗೇರುಸೊಪ್ಪಾ ಶರಾವತಿ ಆಣೆಕಟ್ಟಿನಿಂದ 42000 ಕ್ಯೂಸೆಕ್ ನೀರು ಹೊರಕ್ಕೆ

kumta Movies as on 17-8-2018

August 17, 2018 by Sachin Hegde Leave a Comment

Dalapathi (UA) kannada

  Chittaranjan Theatre Dalapathi (UA) kannada2.30pm5.30pm8.30pmhttps://www.youtube.com/watch?v=QzQNUYbO-nI  … [Read more...] about kumta Movies as on 17-8-2018

ಅಗಲಿದ ವಿಶ್ವ ನಾಯಕನಿಗೆ ಹಳಿಯಾಳದ ಜನಪ್ರತಿನಿಧಿಗಳಿಂದ ಸಂತಾಪ ಸೂಚನೆ.

August 16, 2018 by Yogaraj SK Leave a Comment

ಹಳಿಯಾಳ:- ಜಗತ್ತಿನ ಯಾವ ಶಕ್ತಿಗಳಿಗೂ ಅಂಜದೆ ಅಣುಶಕ್ತಿ ಪರೀಕ್ಷೆ ನಡೆಸುವ ಮೂಲಕ ಜಗತ್ತಿನಲ್ಲೇ ಭಾರತವನ್ನು ಬಲಾಢ್ಯ ದೇಶವನ್ನಾಗಿ ಗುರುತಿಸಿಕೊಳ್ಳುವಂತೆ ಮಾಡಿದ್ದ ಹಾಗೂ ಪ್ರಧಾನಿಯಾದ ಅವಧಿಯಲ್ಲೆಲ್ಲ ದೇಶವನ್ನು ಅಭಿವೃದ್ದಿಯ ಪಥದಲ್ಲಿ ಕೊಂಡೊಯ್ದಿದ್ದ ಅಜಾತಶುತ್ರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ನಿಧನ ದೇಶಕ್ಕೆ ತುಂಬಲಾರದ ನಷ್ಠವಾಗಿದೆ. ಒಬ್ಬ ಉತ್ತಮ, ಪ್ರಾಮಾಣಿಕ ಜನನಾಯಕನನ್ನು ಕಳೆದುಕೊಂಡಿರುವುದು ಬಿಜೆಪಿ ಪಕ್ಷಕ್ಕೆ ಮಾತ್ರವಲ್ಲದೇ ದೇಶಕ್ಕೆ ತುಂಬಲಾರದ … [Read more...] about ಅಗಲಿದ ವಿಶ್ವ ನಾಯಕನಿಗೆ ಹಳಿಯಾಳದ ಜನಪ್ರತಿನಿಧಿಗಳಿಂದ ಸಂತಾಪ ಸೂಚನೆ.

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,822 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar