ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ* rs ಪ್ರತಿ ಕೇ.ಜಿ ಗೆ *ತೊಗರಿಬೇಳೆ..(ಶಿವಲಿಂಗ) 70* *ಉದ್ದಿನ ಬೇಳೆ................92* *ಕಡ್ಳೆ ಬೇಳೆ......................56* *ಹೆಸರುಬೇಳೆ..(ಬೋಲ್ಡ)...77* *ತೂಗರಿಕಾಳು .................48* *ಉದ್ದಿನಕಾಳು................72* *ಹೆಸರುಕಾಳು..................81* *ಶೇಂಗಾ … [Read more...] about ಬೇಳೆಕಾಳುಗಳ ದರ 19-5-2018
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
Apmc market report 19-5-2018
1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Factory Average 1 Quintal 10239 12729 11359Arecanut Hale Chali Average 2 Quintal 22319 22859 22559Arecanut Hosa Chali Average 1 Quintal 19559 21200 20350 2] MARKET: … [Read more...] about Apmc market report 19-5-2018
TSS Market Report 19-5-2018
Rate in rs / per Quintal TSS Sirsi … [Read more...] about TSS Market Report 19-5-2018
ಸರಕಾರಿ ನೌಕರರ ಸಂಘ ಗುಂಪುಗೂಳಿತನ ಆರೋಪ
ಹೊನ್ನಾವರ: ಸ್ಥಳೀಯ ಸರಕಾರಿ ನೌಕರ ಸಂಘ ಕೇವಲ ಸದಸ್ಯರ ಸದಸ್ಯತ್ವಶುಲ್ಕ ಸಂಗ್ರಹಿಸಿ ತಾವು ನಾಯಕರೆಂದು ಮರೆಯಲು ಸಂಘವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಸಂಘದ 13 ಜನ ಸದಸ್ಯರು ಲಿಖಿತವಾಗಿ ರಾಜ್ಯ ಸಮಿತಿಗೆ ಪತ್ರ ಬರೆದು ದೂರಿದ್ದಾರೆ. ಈಗಿನ ಕೆಲವು ಪದಾಧಿಕಾರಿಗಳು ಮತ್ತು ಅಧ್ಯಕ್ಷರು ವರ್ಗಾವಣೆ ತಪ್ಪಿಸಿಕೊಳ್ಳಲು ಮತ್ತು ಹಿರೋ ಎಂದು ತೋರಿಸಿಕೊಳ್ಳಲು ಸಂಘ ಬಳಸಿಕೊಳ್ಳುತ್ತಿದ್ದಾರೆ. ಇವರ ಗುಂಪುಗೂಳಿತನದಿಂದ ಸಂಘದ ಸದಸ್ಯರಾಗಿರುವ ಪ್ರೌಢಶಾಲೆಯ ಶಿಕ್ಷಕರೊಬ್ಬರು … [Read more...] about ಸರಕಾರಿ ನೌಕರರ ಸಂಘ ಗುಂಪುಗೂಳಿತನ ಆರೋಪ
ಹೊನ್ನಾವರ ಗ್ಯಾಸ್ ಗೋಡೋನ್ : ಕೊನೆಗೂ ಅಪರಾಧಿಗಳಿಗೆ ಶಿಕ್ಷೆ
ಕರ್ತವ್ಯ ನಿರ್ಲಕ್ಷ್ಯಕ್ಕೆ ಮತ್ತು ದುರ್ನಡತೆ ಸರಕಾರಿ ನೌಕರರಿಗೆ ತಕ್ಕದಲ್ಲದ ರೀತಿಯ ವರ್ತನೆ ಹಾಗೂ ಆಮೀಶಕ್ಕೆ ಒಳಪಟ್ಟು ನಾಚಿಕೆಗೇಡಿತನಹೊನ್ನಾವರ : ಪಟ್ಟಣಕ್ಕೆ ಹತ್ತಿರ ಇರುವ ರಾಮತೀರ್ಥದ ಸಮೀಪ ಜನವಸತಿಯ ಬಳಿ ಸರ್ವೆ ನಂ:517/ಸಿ ಹಿಕ್ಸಾ 4 ರಲ್ಲಿ ಗ್ಯಾಸ್ ಸಿಲಿಂಡರ್ ಗೋಡೋನ್ ನಿರ್ಮಿಸಲು ನಿಯಮ ಬಾಹಿರವಾಗಿ ಅನುಮತಿ ನೀಡಿದ್ದರಿಂದ ಉಪಲೋಕಾಯುಕ್ತರು ಸ್ಥಳೀಯ ದೂರುದಾರರ ಅರ್ಜಿಯನ್ನು ಕುಲಂಕುಶವಾಗಿ ಪರಿಶೀಲಿಸಿ ನೀಡಿದ ತೀರ್ಪಿನಂತೆ ನಾಲ್ಕು ಅಧಿಕಾರಿಗಳ ಮೇಲೆ … [Read more...] about ಹೊನ್ನಾವರ ಗ್ಯಾಸ್ ಗೋಡೋನ್ : ಕೊನೆಗೂ ಅಪರಾಧಿಗಳಿಗೆ ಶಿಕ್ಷೆ


