ಅಂಕೋಲಾ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಜಿಲ್ಲಾ ವಿಶೇಷ ವಿಭಾಗದ ಪೊಲೀಸರು ಗುರುವಾರ ಅಂಕೋಲಾ ಹೊಸಕಂಬಿ ಕ್ರಾಸ್ ಬಳಿ ಬಂಧಿಸಿದ್ದಾರೆ.ವಾಡಗಾರ ಅಚವೆ ಗ್ರಾಮದ ವಿಷ್ಣು ಮರಾಠಿ ಬಂಧಿತ ವ್ಯಕ್ತಿ, ಆತನಿಂದ 55 ಸಾವಿರ ರೂ. ಮೌಲ್ಯದ 905 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.ಕಾರ್ಯಾಚರಣೆಯಲ್ಲಿ ಜಿಲ್ಲಾ ವಿಶೇಷ ವಿಭಾಗದ ಪಿಎಸ್ಐ ಪ್ರೇಮನಗೌಡ ಪಾಟೀಲ, ಸಿಬ್ಬಂದಿ ರಾಘವೇಂದ್ರ ಜಿ., … [Read more...] about ಗಾಂಜಾ ಮಾರುತ್ತಿದ್ದವನ ಬಂಧನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಮರ ಬಿದ್ದು ಮನೆಗಳಿಗೆ ಹಾನಿ
ಹೊನ್ನಾವರ: ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳಿಗೆ ತಾಲೂಕಿನ ವಿವಿಧ ಕಡೆ ಮನೆ, ದನದ ಕೊಟ್ಟಿಗೆಗಳಿಗೆ ಹಾನಿಯಾಗಿದೆ.ತಾಲೂಕಿನ ಕರ್ಕಿಯ ನಿವಾಸಿ ರಾಮಚಂದ್ರ ಕೆಂಚ ನಾಯ್ಕ ಹಾಗೂ ಭಾಸ್ಟೇರಿಯ ಕನ್ನೆ ಕಣಿಯಾ ಮುಕ್ರಿ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಕಾಸರಕೋಡದ ನಿವಾಸಿ ಫಾತಿಮಾ ಸಾಲ್ವದೋರ ಡಯಾಸ್ ಅವರ ಮನೆಗೆ ಹಾನಿಯಾಗಿದೆ.ಗುಂಡಿಬೈಲ್ ನಿವಾಸಿ ಈಶ್ವರ ಗಣಪ ಹಳ್ಳೇರ್ … [Read more...] about ಮರ ಬಿದ್ದು ಮನೆಗಳಿಗೆ ಹಾನಿ
ಚಲಿಸುತ್ತಿದ್ದ ಕಾರಿನ ಮೇಲೆ ತುಂಡಾಗಿ ಬಿದ್ದ ವಿದ್ಯತ್ ತಂತಿ
ಸಿದ್ದಾಪುರ : ಚಲಿಸುತ್ತಿದ್ದ ಮಾರುತಿ ಓಮ್ನಿ ಕಾರಿನ ಮೇಲೆ ವಿದ್ಯತ್ ತಂತಿ ತುಂಡಾಗಿ ಬಿದ್ದಿದ್ದು, ಕಾರಿನಲ್ಲಿದ್ದ ಸುಬಾಸ್ ಹೆಗಡೆ ಕವೆಲಕೊಪ್ಪ ಅದೃಷ್ಟವಶಾತ್ ಪ್ರಣಾಪಾಯದಿಂದ ಪಾರಾದ ಘಟನೆ ತಾಲೂಕಿನ ಕವಲಕೊಪ್ಪ ಹತ್ತಿರ ಬುಧವಾರ ನಡೆದಿದೆ.ರಸ್ತೆಯ ಪಕ್ಕದಲ್ಲಿಯೇ ಹಾದು ಹೋಗಿರುವ ವಿದ್ಯತ್ ತಂತಿ ಇದಾಗಿದ್ದು, ವಿದ್ಯತ್ ತಂತಿ ಬೀಳುವಾಗ ತುಂಡಾಗಿದ್ದರಿAದ ಯಾವುದೇ ಅವಘಡ ಸಂಭವಿಸಿಲ್ಲ. … [Read more...] about ಚಲಿಸುತ್ತಿದ್ದ ಕಾರಿನ ಮೇಲೆ ತುಂಡಾಗಿ ಬಿದ್ದ ವಿದ್ಯತ್ ತಂತಿ
ತಾ.ಪಂ ಎಫ್ ಡಿಸಿಗೆ 3 ವರ್ಷ ಜೈಲು
ಹೊನ್ನಾವರ : ಪೋರ್ಜರಿ ಸಹಿ ಮಾಡಿ ಆರೋಪಿಗೆ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಮತ್ತು ರೂ. 30 ಸಾವಿರ ದಂಡ ವಿಧಿಸಿದೆ.ಕುಮಟಾದ ದೇವರಹಕ್ಕಲದ ಪ್ರಭಾತನಗರ ನಿವಾಸಿಯಾದ ರವೀಂದ್ರ ವಾಸುದೇವ ನಾಯ್ಕ ಬಂಧಿತ ಆರೋಪಿಯಾಗಿದ್ದು, ತಾಲೂಕು ಪಂಚಾಯತ್ ನಲ್ಲಿ ಎಫ್ ಡಿಸಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.ಬ್ಯಾಂಕಿನ ಲೆಟರ್ ಹೆಡ್ ಮತ್ತು ಫಾರ್ಮ್ ನಂ. 35 ರಲ್ಲಿ … [Read more...] about ತಾ.ಪಂ ಎಫ್ ಡಿಸಿಗೆ 3 ವರ್ಷ ಜೈಲು
District Court Recruitment /ಎಸ್ಸೆಸೆಲ್ಸಿ, ಪಿಯುಸಿ ಪಾಸಾದವರಿಗೆ ಸರ್ಕಾರಿ ಹುದ್ದೆಗಳು
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಅಗತ್ಯವಿರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹತ ಅಭ್ಯರ್ಥಿಗಳಿಂದ ಆನ್ಲೆöÊನ್ ಮೂಲಕ ಅರ್ಜಿ ಆಹ್ವಾನಿಸಬಹುದು.ಇಲಾಖೆ ಹೆಸರು : ಕೋಲಾರ ಜಿಲ್ಲಾ ನ್ಯಾಯಾಲಯಹುದ್ದೆಗಳ ಹೆಸರು : ಶೀಘ್ರಲಿಪಿಗಾರರು ಗ್ರೇಡ್ 3 ಹಾಗೂ ಸೇವಕರುಒಟ್ಟು ಹುದ್ದೆಗಳು : 32ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್ಶೀಘ್ರಲಿಪಿಗಾರರು … [Read more...] about District Court Recruitment /ಎಸ್ಸೆಸೆಲ್ಸಿ, ಪಿಯುಸಿ ಪಾಸಾದವರಿಗೆ ಸರ್ಕಾರಿ ಹುದ್ದೆಗಳು



