ಸಿಬ್ಬಂದಿ ನೇಮಕಾತಿ ಆಯೋಗವು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಸಚಿವಾಲಯಗಳು ಮತ್ತು ಸಂಸ್ಥೆಗಳಲ್ಲಿ ಅಗತ್ಯ ಇರುವ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೆöÊನ್ ಮೂಲಕ ಅರ್ಜಿ ಸಲ್ಲಿಸಬಹುದು.ಇಲಾಖೆ ಹೆಸರು : ಸಿಬ್ಬಂದಿ ನೇಮಕಾತಿ ಆಯೋಗ (ಸ್ಟಾಫ್ ಸೆಲೆಕ್ಷನ್ ಕಮಿಷನ್)ಹುದ್ದೆಗಳ ಹೆಸರು : ವಿವಿಧ ಹುದ್ದೆಗಳುಒಟ್ಟು ಹುದ್ದೆಗಳು : 1920ಅರ್ಜಿ ಸಲ್ಲಿಸುವ ಬಗೆ : … [Read more...] about ಎಸ್ ಎಸ್ ಸಿ ಇಂದ ಸೆಲೆಕ್ಷನ್ ಪೋಸ್ಟ್ ಗಳ ನೇಮಕಾತಿ / SSC Selection Post Recruitment 2022
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಬೃಹದಾಕಾರದ ಮರ ಬಿದ್ದು ಅಪಾರ ಹಾನಿ
ಹೊನ್ನಾವರ : ತಾಲೂಕಿನ ಗೇರುಸೊಪ್ಪದ ಅಡಿಗದ್ದೆಯ ರೇಣುಕಾ ಪುರಂದರ ನಾಯ್ಕ ಅವರ ಮನೆಯ ಮೇಲೆ ಗಾಳಿಮಳೆಗೆ ಬೃಹದಾಕಾರದ ಮರ ಬಿದ್ದು ಹಾನಿಯಾಗಿದೆ.ಮರ ಬಿದ್ದು ಹಾನಿಯಾಗುವ ಜೊತೆಗೆ ವಿಪರೀತ ಮಳೆ ಸುರಿದ ಪರಿಣಾಮ ಮನೆಯ ಗೋಡೆ ಕುಸಿದಿದೆ. ಅವಘಡದಲ್ಲಿ ಮನೆಯ ಮೇಲ್ಛಾವಣಿ, ಅಡುಗೆ ಕೋಣೆ ಹೆಚ್ಚು ಹಾನಿಗೊಂಡಿದೆ. ಮರ ಬಿದ್ದ ಪರಿಣಾಮ ಮನೆಯ ಗೊಡೆಗಳು ಕುಸಿದಿದೆ. ಮನೆಯ ಮೇಲ್ಛಾವಣಿಗೆ ಹಾಕಲಾದ ಸಿಮೆಂಟ್ ಶೀಟ್, ರೀಪು, ಪಕಾಸಿಗಳು ಒಡೆದು ಚೂರಾಗಿ ನೆಲಕ್ಕೆ … [Read more...] about ಬೃಹದಾಕಾರದ ಮರ ಬಿದ್ದು ಅಪಾರ ಹಾನಿ
ಬಸ್ ನಿಲ್ದಾಣದ ಕ್ಯಾಂಟೀನ್ನಲ್ಲಿ ಗ್ರಾಹಕರ ಬರ :ಬಾಡಿಗೆಯ ಹೊರೆ
ಯಲ್ಲಾಪುರ : ಪಟ್ಟಣದ ಬಸ್ ನಿಲ್ದಾಣದ ಕ್ಯಾಂಟೀನ್ನ ಬಾಡಿಗೆ ಅತಿಯಾಗಿದ್ದು, ನಿರ್ವಹಣೆಗೆ ಹೊರೆಯಾಗುತ್ತಿದೆ ಎಂದು ಮಾಲಿಕರಾದ ಮೇಘಾ ಅಳಲು ತೋಡಿಕೊಂಡಿದ್ದಾರೆ.ನಿಲ್ದಾಣದ ಕ್ಯಾಂಟಿನನಲ್ಲಿ ಗ್ರಾಹಕರು ವ್ಯವಹರಿಸುವದು ಕಡಿಮೆಯಾಗಿರುವದಕ್ಕೆ ಕಾರಣ ಬಸ ನಿಲ್ದಾಣದಲ್ಲಿಯೇ ಪ್ರಯಾಣಿಕರ ಉಪಹಾರ ಊಟ ಕ್ಕಾಗಿ ಬಸ್ ಗಳನ್ನು ನಿಲ್ಲಿಸದಿರುವದೇ ಆಗಿದೆ.ಇದರಿಂದ ಗ್ರಾಹಕರು ಕಡಿಮೆಯಿದ್ದು ಕಟ್ಟಡ ಬಾಡಿಗೆ ಹಾಗೂ ಠೇವಣಿ ಹೆಚ್ಚಾಗಿರುವುದರಿಂದ ಕ್ಯಾಂಟೀನ್ … [Read more...] about ಬಸ್ ನಿಲ್ದಾಣದ ಕ್ಯಾಂಟೀನ್ನಲ್ಲಿ ಗ್ರಾಹಕರ ಬರ :ಬಾಡಿಗೆಯ ಹೊರೆ
ಕರ್ನಾಟಕ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೇಮಕಾತಿ 2022
: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೇಮಕಾತಿ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಇಲಾಖೆ ಹೆಸರು : ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಹುದ್ದೆಗಳ ಹೆಸರು : ಒಂಬುಡ್ಸ್ ಮನ್ಒಟ್ಟು ಹುದ್ದೆಗಳು : 09ಅರ್ಜಿ ಸಲ್ಲಿಸುವ ಬಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಕೆಬೆಂಗಳೂರು ಗ್ರಾಮಾಂತರ … [Read more...] about ಕರ್ನಾಟಕ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೇಮಕಾತಿ 2022
ನೂತನ ಬಸ್ ನಿಲ್ದಾಣದ ಮುಂಭಾಗದ ಗಟಾರ ಅಸಮರ್ಪಕತೆಯಿಂದ ರಸ್ತೆ ಮೇಲೆ ನಿಂತ ಮಳೆ ನೀರು; ಪ್ರಯಾಣಿಕರ ಪರದಾಟ
ಹೊನ್ನಾವರ ; ಪಟ್ಟಣ ಬಂದರು ಹಾಗೂ ದುರ್ಗಾಕೇರಿಗೆ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿಯೇ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡು ವಾಹನ ಸವಾರರು ರಸ್ತೆಗಳಲ್ಲಿ ಸಂಚರಿಸಲು ಹರಸಾಹಸ ಪಡುವಂತಾಯಿತು.ರಸ್ತೆ ಪಕ್ಕದ ಅಂಗಡಿಗೆ ಆಗಮಿಸುವ ಗ್ರಾಹಕರಿಗೆ,ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಕಿರಿಕಿರಿಯಂತಾಯಿತು.ರಸ್ತೆಯಲ್ಲಿ ಏಕಾಎಕಿ ತುಂಬಿದ ಕೆಸರಿನ ನೀರು 'ಕಪ್ಪು ರಸ್ತೆಯನ್ನು ಕೆಂಪಾಗಿಸಿತು. ಶನಿವಾರ ಸಂತೆಯಾದ್ದರಿಂದ ಜನಸಂಚಾರ ಇತರ ದಿನಗಳಿಗಿಂತ ಜಾಸ್ತಿಯೇ … [Read more...] about ನೂತನ ಬಸ್ ನಿಲ್ದಾಣದ ಮುಂಭಾಗದ ಗಟಾರ ಅಸಮರ್ಪಕತೆಯಿಂದ ರಸ್ತೆ ಮೇಲೆ ನಿಂತ ಮಳೆ ನೀರು; ಪ್ರಯಾಣಿಕರ ಪರದಾಟ




