ಉಡಪಿ : ಮಲ್ವೆ ಸೈಂಟ್ ಮೇರಿಸ್ ಐಲ್ಯಾಂಡ್ ನಲ್ಲಿ ಪ್ರವಾಸಕ್ಕೆಂದು ಆಗಮಿಸಿದ್ದ ಕೇರಳ ಮೂಲದ ಮೂವರು ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದು, ಇಬ್ಬರ ಮೃತದೇಹ ಪತ್ತೆಯಾಗಿದೆ.ಇನ್ನೊಬ್ಬರ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಮೃತರನ್ನು ಕೇರಳದ ಕೊಟ್ಟಾಯಂನ ಮಂಗಳA ಇಂಜಿನಿಯರಿAಗ್ ಕಾಲೇಜಿನ ಅಲೆನ್ ರೇಜಿ (22), ಅಮಲ್ ಸೀ ಅನಿಲ್ (22) ಮತ್ತು ಆ್ಯಂಟನಿ ಶೆಣೈ(21) ಎಂದು ಗುರುತಿಸಲಾಗಿದೆ.ಅವರು … [Read more...] about 3 ವಿದ್ಯಾರ್ಥಿಗಳು ಸಮುದ್ರಪಾಲು
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಬ್ಯಾಂಕ್ ಅಧಿಕಾರಿ ಹೆಸರಲ್ಲಿ ಮಹಿಳೆಗೆ ವಂಚನೆ
ಹುಬ್ಬಳ್ಳಿ : ಗೂಗಲ್ ಪೇ ಖಾತೆ ಬಂದಾಗಿದ್ದ ಸಮಯದಲ್ಲಿ ಬ್ಯಾಂಕಿನ ಅಧಿಕಾರಿ ಎಂಬ ಹೆಸರಿನಲ್ಲಿ ಕೆವೈಸಿ ಅಪಡೇಟ್ ಮೆಸೇಜ್ ಕಳುಹಿಸಿ ಮಹಿಳೆಗೆ 2.30 ಲಕ್ಷ ರೂ ವಂಚಿಸಲಾಗಿದೆ. ನಗರದ ಜೆ.ವೈ. ಹುಲಕೊಪ್ಪ ಎಂಬುವರಿಗೆ ವಂಚಿಸಲಾಗಿದೆ.ಮೊದಲು ಮೆಸೇಜ್ ಕಳುಹಿಸಿರುವ ಅಪರಿಚಿತರು ಓಟಿಪಿ ಸೇರಿದಂತೆ ವಿವಿಧ ಮಾಹಿತಿ ಪಡೆದು ಮಹಿಳೆಯಿಂದ 2,30,515 ರೂ ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು … [Read more...] about ಬ್ಯಾಂಕ್ ಅಧಿಕಾರಿ ಹೆಸರಲ್ಲಿ ಮಹಿಳೆಗೆ ವಂಚನೆ
ಬಿಸಗೋಡು ಬಳಿ ಅಸಹಜ ಸಾವನ್ನಪ್ಪಿದ ಚಿರತೆ
ಯಲ್ಲಾಪುರ: ತಾಲೂಕಿನ ಬಿಸಗೋಡು ರಸ್ತೆ ಬದಿಯಲ್ಲಿ ಚಿರತೆಯೊಂದು ಬೇಟೆಗಾರರ ಗುಂಡೇಟಿಗೆ ಬಲಿಯಾಗಿದ್ದು ಬೆಳಕಿಗೆ ಬಂದಿದೆ. ಆನಗೋಡ- ಬೀಸಗೋಡ ರಸ್ತೆಯ ಬದಿಯಲ್ಲಿ ಚಿರತೆಯೊಂದು ಅಸಹಜ ಸಾವನಪ್ಪಿರುವದನ್ನು ಕಂಡ ಸಾರ್ವಜನಿಕರು ಅರಣ್ಯ ಇಲಾಖೆಯ ಸಿಬ್ಬಂದಿಗೆ ತಿಳಿಸಿದ್ದರು.ಬಿಸಗೋಡ ಅರಣ್ಯ ಶಾಖೆಯ ಮೋಜಣಿದಾರ ಸುನೀಲ ಜಂಗಮಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಚಿರತೆಯ ಕಳೆಬರವನ್ನು ಯಲ್ಲಾಪುರ ವಲಯ ಕಚೇರಿ ಆವರಣಕ್ಕೆ ತಂದರು.ನ್ಯಾಯಾಲಯದ ಆದೇಶದಂತೆ … [Read more...] about ಬಿಸಗೋಡು ಬಳಿ ಅಸಹಜ ಸಾವನ್ನಪ್ಪಿದ ಚಿರತೆ
ಆತಿಥ್ಯ ನಿರ್ವಹಣೆ ತರಭೇತಿ ಕೇಂದ್ರ ಕ್ಕೆ ವಿಧಾನ ಪರಿಷತ್ಸದಸ್ಯಶಾಂತರಾಮ್ ಸಿದ್ದಿ ಭೇಟಿ
ಯಲ್ಲಾಪುರ :ಪಟ್ಟಣದ ಕೋಡ್ಕಣಿ ಕಾಂಪ್ಲೆಕ್ಸ್ನಲ್ಲಿ ಮನು ವಿಕಾಸ ಸಂಸ್ಥೆ , ಸಾತಾರದ ಆತಿಥ್ಯ ನಿರ್ವಹಣಾ ಸೇವಾ ಸಂಸ್ಥೆಗಳು ಎಚ್ಡಿಎಫ್ಸಿ ಬ್ಯಾಂಕ್ ಸಹಕಾರದಲ್ಲಿ ಸಿದ್ದಿ ಯುವಕ-ಯುವತಿಯರಿಗೆ ನಡೆಯುತ್ತಿರುವ ಆತಿಥ್ಯ ನಿರ್ವಹಣೆ ತರಭೇತಿ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯಶಾಂತರಾಮ್ ಸಿದ್ದಿ ಭೇಟಿ ನೀಡಿದರುವಿದ್ಯಾರ್ಥಿಗಳಿಗೆ ಹುರಿದುಂಬಿಸಿ ಸಂಸ್ಥೆಯ ಈ ಉತ್ತಮ ಕಾರ್ಯಕ್ಕೆ ಸರ್ಕಾರದಿಂದ ಹಾಗೂ ವ್ಯಯಕ್ತಿಕ ಸಹಕಾರ ನೀಡುವ ಭರವಸೆ ನೀಡಿದರುಈ ಸಂದರ್ಭದಲ್ಲಿ ಮನು … [Read more...] about ಆತಿಥ್ಯ ನಿರ್ವಹಣೆ ತರಭೇತಿ ಕೇಂದ್ರ ಕ್ಕೆ ವಿಧಾನ ಪರಿಷತ್ಸದಸ್ಯಶಾಂತರಾಮ್ ಸಿದ್ದಿ ಭೇಟಿ
ಕೆಪಿಎಸ್ಸಿ : ಬಿ ವೃಂದದ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ಲೋಕಸೇವಾ ಆಯೋಗವು ಗ್ರೂಪ್ ಬಿ ವೃದದ ಹುದ್ದೆ ಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು.ಮುದ್ರಣ ಮತ್ತು ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯಲ್ಲಿ ಸಹಾಯ ನಿರ್ದೇಶಕರು-2 ಹುದ್ದೆ.ವಿದ್ಯಾರ್ಹತೆ:ಬಿಇ ಮೆಕ್ಯಾನಿಕಲ್, ಎಲಕ್ಟ್ರಾನಿಕ್ಸ್ ಅಥವಾ ಪ್ರಿಟಿಂಗ್ ಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ … [Read more...] about ಕೆಪಿಎಸ್ಸಿ : ಬಿ ವೃಂದದ ಹುದ್ದೆಗಳಿಗೆ ಅರ್ಜಿ ಆಹ್ವಾನ



