ಯಲ್ಲಾಪುರ :ಪಟ್ಟಣದ ಚಿನ್ನಾಭರಣ ವ್ಯಾಪಾರಸ್ಥ ಗೌತಮ ಜುವೆಲ್ಲರಸ್ ನವರು ಪಟ್ಟಣದ ಪೊಲೀಸ್ ಠಾಣೆಗೆ 12 ಸಾವಿರ ರೂ ಮೌಲ್ಯದ ಎರಡು ಬ್ಯಾರಿಕೇಡ್ ಗಳನ್ನು ದೇಣಿಗೆಯಾಗಿ ನೀಡಿದ್ದಾರೆ . ಗೌತಮ ಜುವೆಲ್ಲರ್ಸ್ ಮಾಲೀಕ ಪ್ರಕಾಶ ಮೋಹನ ಶೆಟ್ ಅವರು ಇವುಗಳನ್ನು ಠಾಣೆಗೆ ಹಸ್ತಾಂತರಿಸಿದ್ದಾರೆ. ಪೊಲೀಸ್ ನಿರೀಕ್ಷಕ ಸುರೇಶ ಯಳ್ಳೂರ್ ಹಾಗೂ , ಸಿಬ್ಬಂದಿಗಳು ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. … [Read more...] about ಗೌತಮ ಜುವೆಲ್ಲರಸ್ ಅವರಿಂದ ಬ್ಯಾರಿಕೇಡ್ ಗಳ ದೇಣಿಗೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ತೇಲಂಗಾರದಲ್ಲಿ ರಂಜಿಸಿದ ಕಾವ್ಯ ಗಾಯನ ಕಾರ್ಯಕ್ರಮ
ಯಲ್ಲಾಪುರ:ತಾಲೂಕಿನ ತೇಲಂಗಾರದಲ್ಲಿ ಮೈತ್ರಿ ಯುವ ಬಳಗ,ಕನ್ನಡ ಸಂಸ್ಕೃತಿ ಇಲಾಖೆ,ಕಸಾಪ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕಾವ್ಯ ಗಾಯನ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು.ಕವಿಗಳಾದ ಸುಬ್ರಾಯ ಬಿದ್ರೆಮನೆ,ದತ್ತಾತ್ರಯ ಕಣ್ಣಿಪಾಲ್, ಗಣಪತಿ ಕಂಚಿಪಾಲ್,ಡಿ.ಜಿ.ಭಟ್ಟ ಧುಂಡಿ,ರೇಖಾ ಭಟ್ಟ,ವನರಾಗ ಶರ್ಮಾ,ಮಧುರಾ ಗಾಂವ್ಕಾರ,ಸತ್ಯನಾತಾಯಣ ಚಿಮ್ನಳ್ಳಿ ಕವಿತೆ ವಾಚಿಸಿದರು.ದಯಾನಂದ ದಾನಗೇರಿ ಸುಶ್ರಾವ್ಯವಾಗಿ ಹಾಡಿದರು.ದತ್ತಾತ್ರಯ ಚಿಟ್ಟೆಪಾಲ್ ಹಾರ್ಮೋನಿಯಂ,ಪ್ರದೀಪ … [Read more...] about ತೇಲಂಗಾರದಲ್ಲಿ ರಂಜಿಸಿದ ಕಾವ್ಯ ಗಾಯನ ಕಾರ್ಯಕ್ರಮ
ಹಳ್ಳಿಗೆ ಪಟ್ಟಣವನ್ನು ಕರೆತರುವ ಕೆಲಸ ಈ ಆಲೆಮನೆ ಹಬ್ಬ ಮಾಡುತ್ತಿದೆ.
ಯಲ್ಲಾಪುರ :ಹಳ್ಳಿಗೆ ಪಟ್ಟಣವನ್ನು ಕರೆತರುವ ಕೆಲಸ ಈ ಆಲೆಮನೆ ಹಬ್ಬ ಮಾಡುತ್ತಿದೆ. ನವರಸಗಳನ್ನು ಅಭಿವ್ಯಕ್ತಿಸುವ ವೇದಿಕೆ ಪರಂಪರೆಯ ಉಳಿಸುವ ಕಾರ್ಯಗಳು ಹಳ್ಳಿಗಳ ಈಹಬ್ಬಗಳಿಂದ ಸಾಧ್ಯ. ಎಂದು ಪಂಚಾಯತ ರಾಜ್ ಇಲಾಖೆ ವಿಕೇಂದ್ರೀಕರಣ ವ್ಯವಸ್ಥೆಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.ವಜ್ರಳ್ಳಿಯ ಸರ್ವೋದಯ ಕ್ರೀಡಾಂಗಣದಲ್ಲಿ ವಜ್ರಳ್ಳಿಯ ರಸೋತ್ಸವ ಸಮಿತಿ ಹಮ್ಮಿಕೊಂಡ ಆಲೆಮನೆ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಳ್ಳಿಯ ಜನರ ಬದುಕು ಬರಿದಾಗಬಾರದು. ಮತ್ತೆ … [Read more...] about ಹಳ್ಳಿಗೆ ಪಟ್ಟಣವನ್ನು ಕರೆತರುವ ಕೆಲಸ ಈ ಆಲೆಮನೆ ಹಬ್ಬ ಮಾಡುತ್ತಿದೆ.
ಟಿ. ಎಸ್. ಎಸ್ ಮಿನಿ ಸೂಪರ್ ಮಾರ್ಕೆಟ್ ಆರಂಭ
ಹಳಿಯಾಳ ನಗರದಲ್ಲಿ ದಿನಾಕ 27-02-2022 ರಂದು ಬಾಬುರಾವ ಕಾಂಪ್ಲೆಕ್ಸ್ ನಲ್ಲಿ ಟಿ. ಎಸ್. ಎಸ್ ಮಿನಿ ಸೂಪರ್ ಮಾರ್ಕೆಟನ್ನು ಶಾಸಕರಾದ ಆರ್. ವಿ. ದೇಶಪಾಂಡೆ ಯವರು ರಿಬ್ಬನ್ ಕತ್ತರಿಸಿ ಜ್ಯೋತಿ ಬೆಳಗಿಸುವುದರ ಮುಖಾಂತರ ಮಾಡಿದರು.ಹಾಗೂ ಹಳಿಯಾಳ ಬೆಳೆಯುತ್ತಿರುವ ನಗರವಾಗಿದ್ದು ಈ ರೀತಿಯ ಅಂಗಡಿಗಳ ಅವಶ್ಯಕತೆಯಿದೆ ಈ ಸಂಸ್ಥೆ ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆದು ಜನರಿಗೆ ಬೇಕಾದ ವಸ್ತುಗಳು ಸುಲಭವಾಗಿ ಸರಿಯಾದ ಬೆಲೆಯಲ್ಲಿ ಸಿಗುವಂತಾಗಲಿ ಎಂದು ಹಾರೈಸಿದರು. … [Read more...] about ಟಿ. ಎಸ್. ಎಸ್ ಮಿನಿ ಸೂಪರ್ ಮಾರ್ಕೆಟ್ ಆರಂಭ
188 ಎಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ
ಕರ್ನಟಕ ಲೋಕಸೇವಾ ಆಯೋಗವು ಕರ್ನಾಟಕ ನಾಗರಿಕ ಸೇವಾ ( ನೇರನೇಮಕಾತಿ) (ಸಾಮಾನ್ಯ). ನಿಯಮಗಳೂ 2021 ರ ಅನ್ವಯ ಗ್ರೂಪ್ ಬಿ. ವೃಂದದ ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ವಿದ್ಯಾರ್ಹತೆ : ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಇ ಸಿವಿಲ್ ; ಇನ್ವಿರಾನಮೆಂಟಲ್ನಲ್ಲಿ ಎಂಜಿನಿಯರಿAಗ್ ಪದವಿ … [Read more...] about 188 ಎಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ




