ಭಟ್ಕಳ: ಪ್ಯಾಸೆಂಜರ್ ಆಟೋ ರಿಕ್ಷಾವೊಂದು ಚಲಿಸುತ್ತಿದ್ದ ಸ್ಕೂಟಿಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಹಿಂಬದಿ ಸವಾರ ಸಾವನ್ನಪ್ಪಿರುವ ಘಟನೆ ಹೆಬಳೆ ಬೇಲಿಗದ್ದೆ ಒಂದನೇ ಕ್ರಾಸ್ ಸಮೀಪ ನಡೆದಿದೆ.ಮೃತ ಯುವಕನನ್ನು ಗಣೇಶ ಜಟ್ಟಾ ನಾಯ್ಕ ಮುಂಡಳ್ಳಿ ನಿವಾಸಿ ಎಂದು ತಿಳಿದು ಬಂದಿದೆ. ಆರೋಪಿ ಪ್ಯಾಸೆಂಜರ್ ಆಟೋ ರಿಕ್ಷಾ ಚಾಲಕ ಗಣಪತಿ ನಾಯ್ಕ ಭಟ್ಕಳ ಕಡೆಯಿಂದ ತೆಂಗಿನಗುಂಡಿ ಕಡೆಗೆ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಆಟೋವನ್ನು ಚಲಾಯಿಸಿಕೊಂಡು ಬಂದವನು … [Read more...] about ಆಟೊರಿಕ್ಷಾ ಮತ್ತು ಸ್ಕೂಟಿ ನಡುವೆ ಅಪಘಾತ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆ ಯುವಕ ಸಾವು
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಬಾರ್ ನಲ್ಲಿ ನಗದು, ಮದ್ಯದ ಬಾಟಲಿ ಕಳವು
ಮಾರಕಾಸ್ತç ಹಿಡಿದು ಒಳಪ್ರವೇಶಿಸಿರುವ ತಂಡ : ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಅಂಕೋಲಾ : ಹೆದ್ದಾರಿಗೆ ಹೊಂದಿಕೊAಡಿರುವ ಪೀಕಾಕ್ ಬಾರ್ ಆ್ಯಂಡ್ ರೆಸ್ಟೋರೆಂಟ್ನಲ್ಲಿ ಲಕ್ಷಾಂತರ ರೂಪಾಯಿನಗದು ಮತ್ತು ಮಧ್ಯದ ಬಾಟಲಿ ಕಳವು ಮಾಡಿರುವ ಘಟನೆ ನಡೆದಿದೆ.ಸೋಮವಾರ ರಾತ್ರಿ ವ್ಯಾಪಾರ ಮುಗಿಸಿ ಬಾರ್ ಬಂದ್ ಮಾಡಿ ಸಿಬ್ಬಂದಿ ಮೇಲಿನ ಮಹಡಿಯಲ್ಲಿರುವ ಕೋಣೆಯಲ್ಲಿ ಮಲಗಿದ್ದರು. ರೆಸ್ಟೋರೆಂಟ್ನ ಹಿಂದಿರುವ ಬಾಗಿಲಿನ ಜಾಳಿಗೆಯನ್ನು ಸರಿಸಿ, … [Read more...] about ಬಾರ್ ನಲ್ಲಿ ನಗದು, ಮದ್ಯದ ಬಾಟಲಿ ಕಳವು
ಪುರಾತನ ಈಶ್ವರ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ
ಯಲ್ಲಾಪುರದ: ಪಟ್ಟಣದ ಈಶ್ವರ ಗಲ್ಲಿಯಲ್ಲಿರುವ ಪುರಾತನ ಈಶ್ವರ ದೇವಸ್ಥಾನಕ್ಕೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಕುಟುಂಬ ಸಮೇತರಾಗಿ ಆಗಮಿಸಿ ವಿಶೇಷÀ ಪೂಜೆ, ಸಲ್ಲಿಸಿದರು.ಈಶ್ವರ ದೇವರು ಭಕ್ತರ ಅಭಿಲಾಷೆಗಳನ್ನು ಈಡೇರಿಸುವ ಜಾಗೃತ ದೇವರುೆ ಎಂದು ಖ್ಯಾತಿ ಹೊಂದಿದ್ದು ಇಲ್ಲಿನ ವಿಶೇಷವೆಂದರೆ ಭಕ್ತರೇ ಶಿವರಾತ್ರಿ ದಿನದಂದು ಮಾತ್ರವಲ್ಲದೇ ಉಳಿದ ದಿನಗಳಲ್ಲೂ ನೇರವಾಗಿ ಶಿವಲಿಂಗಕ್ಕೆ ಪೂಜೆ ಸಲ್ಲಿಸಬಹುದಾಗಿದೆ. ಮಂಗಳವಾರ ಶಿವರಾತ್ರಿ ದಿನದಂದು ಅಪಾರ … [Read more...] about ಪುರಾತನ ಈಶ್ವರ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ
ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲು ಆಸಕ್ತ ಭಕ್ತರು ಹಾಗೂ ಸಾರ್ವಜನಿಕರಿಂದ ಅರ್ಜಿ ಆಹ್ವಾನ
ಕಾರವಾರ : ಜಿಲ್ಲೆಯಲ್ಲಿರುವ ಬಿ ಪ್ರವರ್ಗದದ 2 ಅಧಿಸೂಚಿತ ಹಾಗೂ ಸಿ ಪ್ರವರ್ಗದ 8 ಅಧಿಸೂಚಿತ ಸಂಸ್ಥೆ/ ದೇವಾಲಯಕ್ಕೆ 9 ಸದಸ್ಯರಿರುವ ವ್ಯವಸ್ಥಾಪನಾ ಸಮಿತಿಯನ್ನು ಮೂರು ವರ್ಷಗಳ ಅವಧಿಗೆ ರಚಿಸಲು ಆಸಕ್ತ ಭಕ್ತರು ಹಾಗೂ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.ಕುಮಟಾ ತಾಲೂಕಿನ ಗೋಕರ್ಣದ ಮಹಾಗಣಪತಿ, ಭದ್ರಕಾಳಿ ದೇವಸ್ಥಾನ, ಹೊಸ್ಕೇರಿಯ ಗಣಪತಿ ದೇವಸ್ಥಾನ, ಅಂಕೋಲಾ ತಾಲೂಕಿನ ತೆಂಕಣಕೇರಿಯ ಮೊಮ್ಮಯ್ಯ, ಅಡಿಗೋಣದ ಗೋಳಿಬೀರ, ಮೊಗಟಾದ ಶಾಂತಿಕಾ … [Read more...] about ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲು ಆಸಕ್ತ ಭಕ್ತರು ಹಾಗೂ ಸಾರ್ವಜನಿಕರಿಂದ ಅರ್ಜಿ ಆಹ್ವಾನ
ಟೈಯರ್ ಪಂಕ್ಚರ್ ; ಓಮ್ನಿ ಪಲ್ಟಿ
ಶಿರಸಿ : ಹಿಂಬದಿ ಚಕ್ರ ಪಂಕ್ಚರ್ ಆಗಿ ಓಮ್ನಿ ಪಲ್ಟಿಯಾದ ಘಟನೆ ಶಿರಸಿ - ಸಿದ್ದಾಪುರ ಮುಖ್ಯ ರಸ್ತೆಯ ಅಜ್ಜಿಬಳ ಬಳಿ ನಡೆದಿದೆ.ಸಿದ್ದಾಪುರ ಕಡೆಯಿಂದ ಶಿರಸಿಗೆ ಬರುತ್ತಿದ್ದ ಓಮಿನಿ ಕಾರ್ ನ ಹಿಂಬದಿ ಚಕ್ರ ಪಂಚರ್ ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಾಲಕ ಸೇರಿ ಈರ್ವರಿಗೆ ಗಾಯಗಳಾಗಿದೆ.ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಅಗಮಿಸಿದ 112 ಪೊಲೀಸರು. ಗಾಯಾಳುಗಳನ್ನು 112 ವಾಹನದಲ್ಲೇ … [Read more...] about ಟೈಯರ್ ಪಂಕ್ಚರ್ ; ಓಮ್ನಿ ಪಲ್ಟಿ



