ಅಂಕೋಲಾ : ಮದುವೆಯಾಗುತ್ತೇನೆಂದು ಪುಸಲಾಯಿಸಿ ಅಪ್ರಾಪ್ತಳನ್ನ ಅತ್ಯಾಚಾರಗೈದು, 5 ತಿಂಗಳ ಗರ್ಭಿಣಿಯನ್ನಾಗಿಸಿದ ಘಟನೆ ನಡೆದಿದೆ.ವಿವಾಹಿತನಾಗಿರುವ ಅಜೀತ್ ಪೆಡ್ನೇಕರ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದಾನೆ. ಈತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಬಾಲಕಿಯ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪಿಎಸೈ ಪ್ರವೀಣಕುಮಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯ ಪತ್ತೆಗೆ ವಿಶೇಷ ದಳ ರಚಿಸಲಾಗಿದೆ. … [Read more...] about ಅಪ್ತಾಪ್ತಳನ್ನ ಗರ್ಭಿಣಿ ಮಾಡಿದ ವಿವಾಹಿತ!
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಮುರುಡೇಶ್ವದ ಮನೆಯೊಂದರ ತೋಟದಲ್ಲಿದ್ದ ನಾಗ ಮೂರ್ತಿ ಭಿನ್ನ
ಭಟ್ಕಳ: ತಾಲೂಕಿನ ಮುರುಡೇಶ್ವರ ಕಿಸಗಾರ ಮಕ್ಕಿಯ ಮನೆಯೊಂದರ ತೋಟದಲ್ಲಿದ್ದ ನಾಗರ ಕಟ್ಟೆಯ ಮೂರ್ತಿಯನ್ನು ಯಾರೋ ಕಿಡಿಗೇಡಿಗಳು ಕಲ್ಲಿನಿಂದ ಒಡೆದು ತುಂಡರಿಸಿ ಭಿನ್ನ ಗೊಳಿಸಿದ ಘಟನೆ ಭಾನುವಾರದಂದು ಬೆಳಕಿಗೆ ಬಂದಿದ್ದು ಸ್ಥಳಕ್ಕೆ ಪೋಲೀಸರು ತೆರಳಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.ಮುರುಡೇಶ್ವರದ ಮಾವಳ್ಳಿ-1 ಗ್ರಾಮದ ಕಿಸಗಾರಮಕ್ಕಿ ನ್ಯಾಷನಲ್ ಕಾಲೋನಿ ಸರ್ವೇ ನಂ: 640 ರಲ್ಲಿ ನರಸಿಂಹ ಬೈರಾ ನಾಯ್ಕ ಎಂಬುವವರ ಮನೆಯ ಹಿಂಬದಿಯಲ್ಲಿನ … [Read more...] about ಮುರುಡೇಶ್ವದ ಮನೆಯೊಂದರ ತೋಟದಲ್ಲಿದ್ದ ನಾಗ ಮೂರ್ತಿ ಭಿನ್ನ
ಮಾವಿನಮನೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 1 ಕೋಟಿ ರೂ ವೆಚ್ಚ ದ ಕಾಮಗಾರಿ ಗೆ ಚಾಲನೆ
ಯಲ್ಲಾಪುರ : ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ತಾಲೂಕಿನ ಮಾವಿನಮನೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸುವುದರ ಮೂಲಕವಾಗಿ ಚಾಲನೆ ನೀಡಿದರು.ನಂತರ ಬಾಸಲ್ ವಾಗಳ್ಳಿಯ ನೂತನ ಎ.ಪಿ.ಎಮ್.ಸಿ ಗೋದಾಮ ಅನ್ನು ಉದ್ಘಾಟಿಸಿ, ಮಲವಳ್ಳಿಯಲ್ಲಿ ನೂತನ ಗೋದಾಮ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ … [Read more...] about ಮಾವಿನಮನೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 1 ಕೋಟಿ ರೂ ವೆಚ್ಚ ದ ಕಾಮಗಾರಿ ಗೆ ಚಾಲನೆ
ನಕಲಿ ವಿಳಾಸ ನೀಡಿ ಜೀವಂತ ವ್ಯಕ್ತಿಯ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಪಡೆದ 2ನೇ ಆರೋಪಿ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ
ಭಟ್ಕಳ: ಜಾಲಿ ಪಟ್ಟಣ ಪಂಚಾಯತ್ನಲ್ಲಿ ಜಾಲಿ ಜಂಗನಗದ್ದೆಯ ನಕಲಿ ವಿಳಾಸವನ್ನು ನೀಡಿ ಜೀವಂತ ವ್ಯಕ್ತಿಯ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಪಡೆದಿದ್ದ ಪ್ರಕರಣದಲ್ಲಿ ಎರಡನೇ ಆರೋಪಿ ಹಾಸನದ ಎಚ್.ವಿ. ಹರ್ಷವರ್ಧನ್ ಅವರನ್ನು ಇಲ್ಲಿನ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯ ಆತನನ್ನು 7 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.ಜಾಲಿ ಪಟ್ಟಣ ಪಂಚಾಯತ್ನಲ್ಲಿ ಮೀನಾಕ್ಷಿ ಬಿ.ಎಚ್. ಎನ್ನುವವರು ತಾನು ಎಚ್.ವಿ. ಹರ್ಷವರ್ಧನ ಈತನ ತಾಯಿಯಾಗಿದ್ದು ಆತನು ಜಾಲಿಯ … [Read more...] about ನಕಲಿ ವಿಳಾಸ ನೀಡಿ ಜೀವಂತ ವ್ಯಕ್ತಿಯ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಪಡೆದ 2ನೇ ಆರೋಪಿ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ
ಕ್ರೀಡಾಂಗಣ ಮಾಡಿಕೊಡುವಂತೆ ಬಾಸಲ್ ನ ಯುವಕ ರಿಂದ ಮನವಿ
ಯಲ್ಲಾಪುರ: ಬಾಸಲ್ ಗ್ರಾಮದಲ್ಲಿ ಕ್ರೀಡಾ ಮೈದಾನದ ಕೊರತೆ ಇದ್ದು ನಮಗೊಂದು ಕ್ರೀಡಾಂಗಣ ಮಾಡಿಕೊಡುವಂತೆ ಬಾಸಲ್ ನ ಯುವಕರು ಯುವ ನಾಯಕ ವಿವೇಕ್ ಹೆಬ್ಬಾರ್ ಅವರ ಮೂಲಕ ಕಾರ್ಮಿಕ ಸಚಿವ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಮನವಿ ಸಲ್ಲಿಸಿದರು.ಬಾಸಲ್ ಗ್ರಾಮದಲ್ಲಿ ಇದುವರೆಗೂ ಯಾವುದೇ ಸರಿಯಾದ ಕ್ರೀಡಾ ಮೈದಾನ ಇಲ್ಲ. ಬಾಸಲ್ ಸುತ್ತಮುತ್ತಲಿನ ಕ್ರೀಡಾಪಟುಗಳು ವಜ್ರಳ್ಳಿ ,ಮಲವಳ್ಳಿ, ಬಾರೆಯಂತಹ ದೂರದ ಊರುಗಳಿಗೆ ತೆರಳಿ ಕ್ರೀಡಯಲ್ಲಿ ಭಾಗವಹಿಸಬೇಕು. ಇನ್ನಿತರ … [Read more...] about ಕ್ರೀಡಾಂಗಣ ಮಾಡಿಕೊಡುವಂತೆ ಬಾಸಲ್ ನ ಯುವಕ ರಿಂದ ಮನವಿ

