ಹೊನ್ನಾವರ: ತಾಲೂಕಿನ ಕಾಸರಕೋಡ್ ಇಕೋ ಪಾರ್ಕ ಪ್ರವಾಸಿಗರನ್ನು ತನ್ನಡೆಗೆ ಸೆಳೆಯುತ್ತಿದೆ. ಆದರೆ ಇಲ್ಲಿ ನಿರ್ವಹಣೆ ಮಾಡಬೇಕಾದವರ ಅಸರ್ಮಪಕ ನಿರ್ವಹಣೆಯಿಂದ ಪಾರ್ಕ ಸೊಬಗು ಕುಂದುತ್ತಿದೆ.ಬ್ಯ್ಲೂಪ್ಯಾಗ್ ಮಾನ್ಯತೆ ಪಡೆದ ಇಕೋ ಬೀಚ್ ಸನಿಹದಲ್ಲೆ ಇರುವ ಇಕೋ ಪಾರ್ಕನ ಸೌಂದರ್ಯ ವಿಕ್ಷಿಸಲು ದೇಶದ ವಿವಿದಡೆಯಲ್ಲದೇ ವಿದೇಶದಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ ಇಲ್ಲಿಯ ಸೌಂದರ್ಯ ಹೆಚ್ಚಿಸಲು ನಿರ್ಮಿಸಿದ ವಿವಿಧ ಕಲಾಕೃತಿಗಳು ಹಾನಿಯಾದರೂ ಅದರ ದುರಸ್ತಿಪಡಿಸುವ … [Read more...] about ಅಸಮರ್ಪಕತೆಯ ತಾಣವಾಗಿ ಮಾರ್ಪಟ್ಟಿದೆ ಹೊನ್ನಾವರ ಇಕೋ ಪಾರ್ಕ ಆವರಣ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಮಗನ ಪ್ರೇಯಸಿ ಮೇಲೆ ಪಾಪಿ ತಂದೆ ಅತ್ಯಾಚಾರ
ಚಿಕ್ಕಮಗಳೂರು : ಮಗನ ಪ್ರೇಯಸಿ ಮೇಲೆ ಅಪ್ಪನೇ ಅತ್ಯಾಚಾರ ಎಸಗಿರುವ ಘಟನೆ ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಅತ್ಯಾಚಾರಕ್ಕೆ ಒಳಗಾಗಿರುವ ಸಂತ್ರಸ್ತ ಬಾಲಕಿ 10 ನೇ ತರಗತಿ ಓದುತ್ತಿದ್ದು, ಆರೋಪಿಯನ್ನು ಸ್ಥಳೀಯ ಠಾಣಾ ಪೋಲೀಸರು ಬಂಧಿಸಿದ್ದಾರೆ. ಸಂತ್ರಸ್ತೆ ಸಂಬAಧಿಕರ ಮನೆಯಲ್ಲಿದ್ದುಕೊಂಡು ಓದುತ್ತಿದ್ದಳು. ದೀಪಾವಳಿ ಹಬ್ಬಕ್ಕೆ ಅಮ್ಮನ ಮನೆಗೆ ಬಂದವಳು ಮರುದಿನ ಶಾಲೆಮುಗಿಸಿ ಅತ್ತೆ ಮನೆಗೆ ಹೋಗುತ್ತೇನೆ … [Read more...] about ಮಗನ ಪ್ರೇಯಸಿ ಮೇಲೆ ಪಾಪಿ ತಂದೆ ಅತ್ಯಾಚಾರ
ಅಡಿಕೆ ಕದ್ದ ಮೂವರು ಪೊಲೀಸರ ವಶಕ್ಕೆ
ಅಂಕೋಲಾ:ಅಡಿಕೆಯ ಬೆಲೆ ಹೆಚ್ಚಾಗಿದ್ದರಿಂದ ಅಂಕೋಲಾ ಅಡಿಕೆ ಕಳ್ಳತನ ಪ್ರಕರಣ ಹೆಚ್ಚಾಗಿಗುತ್ತಿದ್ದ ತಾಲೂಕಿನ ಸುಂಕಸಾಳ ವ್ಯಾಪ್ತಿಯಲ್ಲಿ ಕಡಿಕೆ ಕಳುವು ಮಾಡಿದ ಆರೋಪಿಯೊಬ್ಬನನ್ನು ಪೊಲೀಸರು ಇಂದು ಬಂಧಿಸಿದ್ದಾರೆ.ತೋಟದಲ್ಲಿರುವ ಅಡಿಕೆ ಕಳ್ಳತನವಾಗಿರುವ ಕುರಿತು ಸುಂಕಸಾಳದ ಶಂಕರ ಗೌಡ ಪೊಲೀಸ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸ್ಥಳೀಯರನ್ನು ವಶಕ್ಕೆ ಪಡೆದ ವಿಚಾರಣೆ ಕೈಗೊಂಡಿದ್ದಾರೆ. ಪಿಎಸ್ಐ ಪ್ರವೀಣ … [Read more...] about ಅಡಿಕೆ ಕದ್ದ ಮೂವರು ಪೊಲೀಸರ ವಶಕ್ಕೆ
ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿ
ಕಾರವಾರ:ವಿಧಾನ ಪರಿಷತ್ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಇತರ ಚುನಾವಣೆಯಲ್ಲಿ ಪೂರ್ತಿ ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿ ಇರಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ತಿಳಿಸಿದ್ದಾರೆ.ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಸಭೆ, ಸಮಾರಂಭ, ಹೊಸ ಕಾಮಗಾರಿಗೆ ಸದ್ಯ ಅವಕಾಶವಿಲ್ಲ … [Read more...] about ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿ
ಪಾಕ್ಗೆ ಅತ್ಯಾಧುನಿಕ ಹಡಗು ನೀಡಿದ ಡ್ರ್ಯಾಗನ್
ಬೀಜಿಂಗ್ : ಭಾರತದ ಸುತ್ತಲೂ ಚಕ್ರವ್ಯೂಹ ಹಣೆಯಲು ಸಜ್ಚಾಗಿರುವ ಚೀನಾ ಇದೀಗ ಆತ್ಯಾಧುನಿಕ ಯುದ್ಧ ಹಡಗನ್ನು ಪಾಕಿಸ್ತಾನಕ್ಕೆ ನೀಡಿದೆ. ಇಷ್ಟೋಂದು ಅತ್ಯಾಧುನಿಕವಾದ ಮತ್ತು ದೊಡ್ಡ ಹಡಗನ್ನು ಚೀನಾ ರಪ್ತು ಮಾಡುತ್ತಿರುವುದು ಇದೇ ಮೊದಲು.ಚೀನಾ ಸ್ಟೇಟ್ ಶಿಪ್ ಬ್ಯುಲ್ಡಿಂಗ್ ಕಾರ್ಪೊರೇಷನ್ ತಯಾರಿಸಿರುವ ಈ ಹಡಗು ಭಾರತದ ಗಡಿಯನ್ನು ಕಾಯಲಿದೆ. ಪಿಎನ್ಎಸ್ ತುಘ್ರಿಲ್ ಎಂದು ಈ ಹಡಗಿನ ಪಾಕಿಸ್ತಾನ … [Read more...] about ಪಾಕ್ಗೆ ಅತ್ಯಾಧುನಿಕ ಹಡಗು ನೀಡಿದ ಡ್ರ್ಯಾಗನ್




