ಯಲ್ಲಾಪುರ: ತಾಲೂಕಿನ ಕಿರವತ್ತಿಯ ಖಾರೆವಾಡ ಮಜರೆ ಯಲ್ಲಿ ಸಿಡಿಲು ಬಡಿದು ಇತ್ತೀಚೆಗೆ ಸಾವಿಗೀಡಾದ ದಿವಂಗತ ಜಾನಾಬಾಯಿ ಕಾನು ಶೆಳ್ಕೆ ರವರ ಮನೆಗೆ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ರಾಂಚಿ ಪ್ರವಾಸದಿಂದ ಹಿಂದಿರುಗಿದ ಕೂಡಲೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಈ ಸಂದರ್ಭದಲ್ಲಿ ದನಗರ ಸಮಾಜದ ಪ್ರಮುಖರು, ವನವಾಸಿ ಕಲ್ಯಾಣ ಪ್ರಾಂತ ಹಿತ ರಕ್ಷಾ ಪ್ರಮುಖ ದೊಂಡು ಪಾಟಿಲ್, ಪಂಚಾಯತ ಸದಸ್ಯ ಜಾನು ಪಾಂಡ್ರಮಿಶೆ,ಸುನಿಲ್, ಯುವಮೋರ್ಚ ಪ್ರಧಾನ … [Read more...] about ಸಿಡಿಲು ಬಡಿದು ಸಾವನ್ನಪ್ಪಿದ್ದ ಮಹಿಳೆಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶಾಂತಾರಾಮ ಸಿದ್ದಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ವಿಜ್ಞಾನ ಪ್ರಯೋಗಾಲಯಕ್ಕೆ ಸಚಿವ ಹೆಬ್ಬಾರ ರಿಂದ ಭೂಮಿ ಪೂಜೆ
ಯಲ್ಲಾಪುರ : ಕ್ಷೇತ್ರದಾದ್ಯಂತ ಸಿ.ಎಸ್.ಆರ್ ನ 5 ಕೋಟಿ ವೆಚ್ಚದಲ್ಲಿ ಶೈಕ್ಷಣಿಕ ಸಂಬಂದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುತ್ತಿದ್ದು ನನ್ನ ಪ್ರಥಮ ಆಧ್ಯತೆ ಶಿಕ್ಷಣ ಕ್ಷೇತ್ರವಾಗಿದೆ. ಮುಂದಿನ ದಿನಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಯಾವುದೆ ಕೊರತೆ ಉಂಟಾಗದಂತೆ ಕಾಯ್ದುಕೊಳ್ಳುವುದೆ ನನ್ನ ಗುರಿಯಾಗಿದೆ. ವಿದ್ಯಾರ್ಥಿಗಳು ಇಂತಹ ವಿಚಾರಗಳ ಸದುಪಯೋಗ ಪಡೆದುಕೊಳ್ಳಬೇಕಿದೆ ಎಂದು ಕಾರ್ಮಿಕ ಖಾತೆ ಸಚಿವರಾದ ಶಿವರಾಮ್ ಹೆಬ್ಬಾರ್ ಹೇಳಿದರು ಅವರು ಪಟ್ಟಣದ ಸರಕಾರಿ ಪದವಿ ಪೂರ್ವ … [Read more...] about ವಿಜ್ಞಾನ ಪ್ರಯೋಗಾಲಯಕ್ಕೆ ಸಚಿವ ಹೆಬ್ಬಾರ ರಿಂದ ಭೂಮಿ ಪೂಜೆ
ವಿಚಿತ್ರ ಮಗು ಜನನ
ಭಟ್ಕಳ: ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ವಿಚಿತ್ರ ಮಗುವೊಂದು ಜನನವಾದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಅಂಕೋಲಾದ ಹೊನ್ನಿಕೇರಿ ಮೂಲದ ದಂಪತಿಗಳಿಗೆ ಈ ವಿಚಿತ್ರ ಮಗು ಜನನವಾಗಿದ್ದು.ಕಳೆದ ಎಂಟು ತಿಂಗಳಿನಿಂದ ಕುಮಟಾದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಮಹಿಳೆ ಭಾನವಾರದಂದು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಈ ವಿಚಿತ್ರ ಮಗುವಿಗೆ ಜನ್ಮ ನೀಡಿದ್ದು ತಾಯಿ ಮಗು ಸುರಕ್ಷಿತವಾಗಿದ್ದಾರೆ. ಭಟ್ಕಳದ ಹೆರಿಗೆ ತಜ್ಞೆ ಡಾ. ಶಂಸನೂರು ಕಷ್ಟಕರವಾದ ಈ ಪ್ರಕರಣದಲ್ಲಿ … [Read more...] about ವಿಚಿತ್ರ ಮಗು ಜನನ
ಯಲ್ಲಾಪುರದಲ್ಲೊಬ್ಬ ಕ್ರೀಡಾ ತರಭೇತಿ ನೀಡುತ್ತಿರುವ ತಾಂಡೂರಾಯನೆಂಬ ದ್ರೋಣಚಾರ್ಯ
ಯಲ್ಲಾಪುರ: ಪ್ರತಿ ಓಣಿಯಲ್ಲಿಯೂ ಒಬ್ಬ ಕ್ರೀಡಾಪಟು ಅಡಗಿರುತ್ತಾನೆ ಅಂತಹವರಿಗೆ ತಳಹಂತದಲ್ಲಿಯೇ ಗುರುತಿಸಿ ತರಭೇತಿ ನೀಡಿದರೆ ರಾಷ್ಟçಮಟ್ಟದ ಲ್ಲಿ ಮಿಂಚುವ ಕ್ರೀಡಾ ಪ್ರತಿಭೆಗಳು ನಮ್ಮೂರಿನವರು ಆಗಬೇಕು ಎಂಬ ಮಹತ್ವಾಂಕಾಕ್ಷೆ ನಿವೃತ್ತ ದೈಹಿಕ ಶಿಕ್ಷಕ ಜಿ .ಎಮ ತಾಂಡೂರಾಯನ ಅವರದ್ದಾಗಿದೆ.ಆದರೆ ಇಂದು ತಾಲೂಕು ಹಾಗೂ ಗ್ರಾಮೀಣ ಮಟ್ಟದಲ್ಲಿ ತರಭೇತಿದಾರರ ಕೇವಲ ಮಹತ್ವಾಕಾಂಕ್ಷೆ ವ್ಯಕ್ತಪಡಿಸದೇ ಅದರತ್ತ ಹೆಚ್ಚಿನ ಆಸಕ್ತಿಯಿಂದ ಕಾಳಮ್ಮನಗರದ ತಾಲೂಕಾ ಕ್ರೀಡಾಂಗಣದಲ್ಲಿ … [Read more...] about ಯಲ್ಲಾಪುರದಲ್ಲೊಬ್ಬ ಕ್ರೀಡಾ ತರಭೇತಿ ನೀಡುತ್ತಿರುವ ತಾಂಡೂರಾಯನೆಂಬ ದ್ರೋಣಚಾರ್ಯ
ನಾವಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತೀಯ ನೌಕಾಪಡೆಯ ಮೆಟ್ರಿಕ್ ನೇಮಕಾತಿಗಾಗಿ 300 ನಾವಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಭಾರತೀಯ ಪ್ರಜೆಗಳಿಂದ (ಅವಿವಾಹಿತ ಪುರುಷ) ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.ಆಯ್ಕೆಯಾದ ಅಭ್ಯರ್ಥಿಗಳನ್ನು ಏಪ್ರಿಲ್ 2022 ರಿಂದ ಆರಂಭವಾಗುವ ಕೋರ್ಸ್ ಮೂಲಕ ಭಾರತದ ಭಾರತೀಯ ನೌಕಾಪಡೆಯ ಘಟಕಗಳಲ್ಲಿ ಪೂರ್ಣ ಸಮಯದ ಆದಾರದ ಮೇಲೆ ನಿಯೋಜಿಸಲಾಗುವುದು. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ನಲ್ಲಿ ಅಧಿಕೃತ ವೆಬ್ಸೈಟ್ಗೆ ಭೆಟಿ … [Read more...] about ನಾವಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ


