ಯಲ್ಲಾಪುರ :ಯಲ್ಲಾಪುರ ತಾಲ್ಲೂಕಿನ ಮಾವಿನಮನೆ ಗ್ರಾಮ ಪಂಚಾಯತ ವ್ಯಾಪ್ತಿಯ ಬಾರೆ ಗ್ರಾಮ ನೀರಹಕ್ಲು ಸಮೀಪದ ಅರಣ್ಯದಲ್ಲಿ ಎರಡು ಆನೆಗಳು ಕಾಣಿಸಿಕೊಂಡಿದೆ. ಕಾರವಾರ ತಾಲೂಕಿನ ಹರೂರು ಬಳಿಯಲ್ಲಿ ಗದ್ದೆಗೆ ಬಂದಿದ್ದ ಈಎರಡು ಆನೆಗಳು ಸ್ಥಳೀಯ ಅರಣ್ಯ ದಲ್ಲಿ ಬೀಡು ಬಿಟ್ಟಿದ್ದು ಶುಕ್ರವಾರ ಸಂಜೆ ರವಿ ತಿಮ್ಮಣ್ಣ ಕುಣಬಿ ಮತ್ತ ಹರೀಶ್ಚಂದ್ರ ಕುಪ್ಪಣ್ಣ ಗೌಡರವರಿಗೆ ಹರೂರಿಂದ ಬರುವಾಗ ಕಾಣಿಸಿಕೊಂಡಿದೆ.ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ಸುಬ್ಬಣ್ಣ … [Read more...] about ಅರಣ್ಯದಂಚಿನ ರಸ್ತೆ ಯಲ್ಲಿ ಆನೆ ಪ್ರತ್ಯಕ್ಷ :ಗ್ರಾಮಸ್ಥರಲ್ಲಿ ಆತಂಕ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಉದ್ಯಮಿಗೆ ಜೀವ ಬೆದರಿಕೆ ಭಟ್ಕಳದ ಉಗ್ರಗಾಮಿ ಪತ್ನಿಯ ಬಂಧನ!
ಪದೇಪದೇ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸುದ್ದಿಯಾಗುವ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಶಿವಮೊಗ್ಗ ಜಿಲ್ಲೆಯ ಉದ್ಯಮಿಯೊಬ್ಬರಿಗೆ ಜೀವ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳದಲ್ಲಿ ಉಗ್ರಗಾಮಿಯ ಪತ್ನಿಯನ್ನು ಶಿವಮೊಗ್ಗ ಸೈಬರ್ ಅಪರಾಧ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಭಟ್ಕಳದ ಜಾಲಿ ಕ್ರಾಸ್ ನಿವಾಸಿ, ಉಗ್ರಗಾಮಿ ಸದ್ದಾಂ ಹುಸೇನ್ ಪತ್ನಿ ಸಾಯಿರಾಳನ್ನು ಶಿವಮೊಗ್ಗ ಸೈಬರ್ ಅಪರಾಧ ಠಾಣಾ … [Read more...] about ಉದ್ಯಮಿಗೆ ಜೀವ ಬೆದರಿಕೆ ಭಟ್ಕಳದ ಉಗ್ರಗಾಮಿ ಪತ್ನಿಯ ಬಂಧನ!
ಒಂಟಿ ಮನೆಯಲ್ಲಿ ಕಳ್ಳತನ – ಟಿವಿ ಕದ್ದೊಯ್ದ ಕಳ್ಳರು
ಭಟ್ಕಳ: ಜಾಲಿ ಆಜಾದ್ ನಗರ 7ನೇ ಕ್ರಾಸನ ಅಬುಹನೀಫಾ ಸ್ಟ್ರೀಟನಲ್ಲಿನ ಒಂಟಿ ಮನೆಯಲ್ಲಿ ಕಳ್ಳತನವಾಗಿರುವುದು ಬೆಳಕಿಗೆ ಶುಕ್ರವಾರ ಬೆಳಕಿಗೆ ಬಂದಿದೆ. ಕಳ್ಳತನದ ವೇಳೆ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಕಳ್ಳತನವಾದ ಮನೆಯಲ್ಲಿ ಉತ್ತರ ಪ್ರದೇಶ ಕೂಲಿ ಕಾರ್ಮಿಕರು ವಾಸವಾಗಿದ್ದು. ಇವರು ತಮ್ಮ ಕೆಲಸದ ನಿಮಿತ್ತ ಒಂದು ವಾರದ ಹಿಂದೇ ಕೆಲಸಕ್ಕಾಗಿ ಹೊನ್ನಾವರಕ್ಕೆ ತೇರಳಿದ್ದರು. ತಮ್ಮ ಕೆಲಸ ಮುಗಿಸಿ ಶುಕ್ರವಾರ ಬೆಳಿಗ್ಗೆ … [Read more...] about ಒಂಟಿ ಮನೆಯಲ್ಲಿ ಕಳ್ಳತನ – ಟಿವಿ ಕದ್ದೊಯ್ದ ಕಳ್ಳರು
ಭೂಮಿ ಸುಪೋಷಣೆ ಹಾಗೂ ಗೋ ಸಂರಕ್ಷಣೆ ಅಭಿಯಾನಕ್ಕೆ ಸ್ವರ್ಣವಲ್ಲಿ ಶ್ರೀ ಗಳಿಂದ ಚಾಲನೆ
ಯಲ್ಲಾಪುರ: , ಭೂಮಿ ಹಾಗೂ ಗೋವು ನಮಗೆಲ್ಲ ತಾಯಿ ಇದ್ದಂತೆ. sಭೂಮಿಗೆ ಅವೈಜ್ಞಾನಿಕ ರಾಸಾಯನಿಕ ಬಳಕೆ ಹಾಗೂ ಗೋಮಾತೆ ಗೂ ಕಲುಷಿತ ಆಹಾರದಿಂದ ಸತ್ವರಹಿತ ಹಾಲು ನೀಡುತ್ತಿದ್ದು ,ಮುಂದಿನದಿನಗಳಲ್ಲಿ ದುಸ್ಥಿತಿ ಎದುರಾಗಲಿದೆ. ಅದಕ್ಕೂ ಪೂರ್ವವೇ ನಾವು ಎಚ್ಚೆತ್ತುಕೊಂಡು ದೇಶಿ ತಳಿಯ ಗೋವುಗಳನ್ನು ಪೋಷಿಸುವುದು ,ಸಾವಯವ ಪದ್ಧತಿಯ ಕೃಷಿಯನ್ನು ಕೈಗೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀಮದ್ ಗಂಗಾಧರೇAದ್ರ … [Read more...] about ಭೂಮಿ ಸುಪೋಷಣೆ ಹಾಗೂ ಗೋ ಸಂರಕ್ಷಣೆ ಅಭಿಯಾನಕ್ಕೆ ಸ್ವರ್ಣವಲ್ಲಿ ಶ್ರೀ ಗಳಿಂದ ಚಾಲನೆ
ಕಣ್ಮರೆಯಾಗಿದ್ದ ಸಾಗರ ಹವಾಮಾನ ಸಂಶೋಧನಾಯಂತ್ರ ಪತ್ತೆ
ಕಾರವಾರ : ಹವಾಮಾನ ವೈಪರಿತ್ಯದಿಂದಾಗಿ ಕಣ್ಮರೆಯಾಗಿದ್ದ ಲಕ್ಷದ್ವೀಪದಲ್ಲಿ ಅಳವಡಿಸಿದ್ದ ಸಾಗರ ಹವಾಮಾನ ಸಂಶೋಧನಾ ಯಂತ್ರ ಸುಮಾರು ಎಳುನೂರು ಕಿ.ಮೀ ದೂರದಲ್ಲಿ ಕಾರವಾರದ ಮೀನುಗಾರರಿಗೆ ಪತ್ತೆಯಾಗಿದೆ.ಲಕ್ಷದೀಪದಲ್ಲಿ ಅಳವಡಿಸಲಾಗಿದ್ದ ಸಾಗರ ಹವಾಮಾನದ ಮನ್ಸೂಚನೆ ಸೇರಿದಂತೆ ಇತರೆ ವರದಿಗಳನ್ನು ನೀಡುವ ದೇಶದ ಆತ್ಯಾಧುನಿಕ ಈ ಯಂತ್ರ ಹವಾಮಾನ ವೈಪರಿತ್ಯದಿಂದಾಗಿ ಅಕ್ಟೋಬರ್ ೩ ರಂದು ಕಳಚಿಕೊಂಡು ಕಣ್ಮರೆಯಾಗಿತ್ತು. ಅದು ಕೇರಳದಲ್ಲಿ ಅ. ೫ ರಂದು … [Read more...] about ಕಣ್ಮರೆಯಾಗಿದ್ದ ಸಾಗರ ಹವಾಮಾನ ಸಂಶೋಧನಾಯಂತ್ರ ಪತ್ತೆ




