ಹೊನ್ನಾವರ; ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮ ದಿನಾಚರಣೆ ಪ್ರಯುಕ್ತ ಹೊನ್ನಾವರ ಬಿಜೆಪಿ ಮಂಡಲದಿಂದ ರಾಷ್ಟೋತ್ತನ ಪರಿಷತ ಸಹಯೋಗದಲ್ಲಿ ಲಯನ್ಸ ಸಭಾಭವನದಲ್ಲಿ ರಕ್ತದಾನ ಶಿಬಿರ ನೆರವೇರಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮ ದಿನಾಚರಣೆ ಪ್ರಯುಕ್ತ ಸೇವೆ ಮತ್ತು ಸಮರ್ಪಣೆ ಘೋಷ ವಾಕ್ಯಗಳೊಂದಿಗೆ 20 ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದಲ್ಲಿ ಸ್ವಚ್ಚತೆ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯುತ್ತಿದೆ. ತಾಲೂಕ ಬಿಜೆಪಿ ಮಂಡಲದಿಂದ ರಕ್ತದಾನ … [Read more...] about ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮ ದಿನಾಚರಣೆ ಪ್ರಯುಕ್ತ ;ರಕ್ತದಾನ ಶಿಬಿರ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಹಲವಾರು ಖಾಯಿಲೆಗಳಿಗೆ ಇಂದಿನ ಆಹಾರ ಪದ್ದತಿಯೇ ಕಾರಣ;ಡಾ. ಪ್ರೀತಿ ಕುಲಕರ್ಣಿ
ಹೊನ್ನಾವರ: ಮನುಷ್ಯನನ್ನು ಕಾಡುತ್ತಿರುವ ಹಲವಾರು ಖಾಯಿಲೆಗಳಿಗೆ ಇಂದಿನ ಆಹಾರ ಪದ್ದತಿಯೇ ಕಾರಣ. ಸಮಯಕ್ಕೆ ಸರಿಯಾಗಿ ಪೋ ಷಕಾಂಶಗಳನ್ನು ಒಳಗೊಂಡಿರುವ ಆಹಾರವನ್ನು ಸೇವಿಸಬೇಕು ಎಂದು ಆಯುರ್ವೇದ ತಜ್ಞೆ ಡಾ. ಪ್ರೀತಿ ಕುಲಕರ್ಣಿ ಹೇಳಿದರು.ಪಟ್ಟಣದ ಪ್ರಭಾತನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ ರಾಷ್ಟ್ರೀಯ ಪೋಷಣಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ಮನಸ್ಸು ಮತ್ತು ಶರೀರ ಸ್ವಸ್ಥವಾಗಿರಲು ಪೆÇೀಷಕಾಂಶಗಳನ್ನು ಒಳಗೊಂಡಿರುವ ಆಹಾರದ … [Read more...] about ಹಲವಾರು ಖಾಯಿಲೆಗಳಿಗೆ ಇಂದಿನ ಆಹಾರ ಪದ್ದತಿಯೇ ಕಾರಣ;ಡಾ. ಪ್ರೀತಿ ಕುಲಕರ್ಣಿ
ಅರಣ್ಯವಾಸಿಗಳ ಅರಣ್ಯ ಹಕ್ಕು ಪತ್ರ ನೀಡುವ ಪ್ರಕ್ರಿಯೆ ತುಂಬ ನಿಧಾನ ಗತಿಯಲ್ಲಿದೆ:ಎಮ್ ಎಲ್ ಸಿ ಸಿದ್ದಿ
ಯಲ್ಲಾಪುರ : :ಬುಡಕಟ್ಟು ಜನಾಂಗದ ವಿಕಾಸವು ಕೇವಲ ಬುಡಕಟ್ಟು ಕಲ್ಯಾಣ ಇಲಾಖೆ ಜವಾಬ್ದಾರಿ ಎಂಬ ಈ ವರೆಗಿನ ಅಭಿಪ್ರಾಯವನ್ನು ಮೀರಿ, ಸರ್ಕಾರದ ಅರಣ್ಯ, ಕಂದಾಯ, ಪಂಚಾಯತರಾಜ, ಹಣಕಾಸು, ಗ್ರಾಮೀಣಾಭಿವೃದ್ಧಿ, ಕೃಷಿ, ಸಹಕಾರಿ, ಶಿಕ್ಷಣ, ಆರೋಗ್ಯ, ಸಣ್ಣ ಕೈಗಾರಿಕಾ, ಇಂಧನ ಇಲಾಖೆ, ಮತ್ತು ಇನ್ನೂ ಅನೇಕ ಇಲಾಖೆಗಳು ಮತ್ತು ಖಾಸಗಿ ಕ್ಷೇತ್ರದ ಅನೇಕ ಸಂಘ ಸಂಸ್ಥೆಗಳು ಸೇರಿ ಒಗ್ಗಟ್ಟಿನ ಪ್ರಯತ್ನ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು. ಅವರು … [Read more...] about ಅರಣ್ಯವಾಸಿಗಳ ಅರಣ್ಯ ಹಕ್ಕು ಪತ್ರ ನೀಡುವ ಪ್ರಕ್ರಿಯೆ ತುಂಬ ನಿಧಾನ ಗತಿಯಲ್ಲಿದೆ:ಎಮ್ ಎಲ್ ಸಿ ಸಿದ್ದಿ
ಮಂಕಿ (ಸಿ) ಚಿತ್ತಾರ ಗ್ರಾಮ ಪಂಚಾಯತ ಕಟ್ಟಡವನ್ನು ಆಡುಕಳ ಗ್ರಾಮದಲ್ಲಿ ನಿರ್ಮಿಸುವಂತೆ ಗ್ರಾಮಸ್ತರ ಆಗ್ರಹ;ಬೇರಡೆ ಗ್ರಾ.ಪಂ. ಮಾಡಲು ಮುಂದಾದಲ್ಲಿ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
ಹೊನ್ನಾವರ; ಮಂಕಿ ಪಟ್ಟಣ ಪಂಚಯತ ರಚನೆಯಾದ ಹಿನ್ನಲೆಯಲ್ಲಿ ಅಸ್ಥಿತ್ವ ಕಳೆದುಕೊಂಡಿರುವ ಮಂಕಿ (ಸಿ) ಚಿತ್ತಾರ ಗ್ರಾಮ ಪಂಚಾಯತ ಬದಲಿಗೆ ಪಟ್ಟಣಪಂಚಾಯತಗೆ ಸೇರದೇ ಉಳಿದ ಗ್ರಾಮಗಳನ್ನು ಸೇರಿಸಿ ನೂತನ ಪಂಚಾಯತ ರಚನೆಯ ಪ್ರಕ್ರಿಯೆ ಚಾಲನೆಯಲ್ಲಿದೆ. ಆದರೆ ನೂತನ ಗ್ರಾಮಪಂಚಾಯತ ಕಛೇರಿಯನ್ನು ಬಹುಸಂಖ್ಯಾತ ಜನರಿರುವ ಪ್ರದೇಶದಿಂದ ದೂರ ಒಯ್ದು ಮೂಲ ಸೌಕರ್ಯ ವಂಚಿತವಾಗಿರುವ ಹಡಿಕಲ್ ವ್ಯಾಪ್ತಿಯಲ್ಲಿ ನಿರ್ಮಿಸಲು ಮುಂದಾಗಿರುವುದು ಆಡುಕಳ, ದಬ್ಬೋಡ ಸೇರಿದಂತೆ ಹಲವು ಗ್ರಾಮಗಳ ಜನರ … [Read more...] about ಮಂಕಿ (ಸಿ) ಚಿತ್ತಾರ ಗ್ರಾಮ ಪಂಚಾಯತ ಕಟ್ಟಡವನ್ನು ಆಡುಕಳ ಗ್ರಾಮದಲ್ಲಿ ನಿರ್ಮಿಸುವಂತೆ ಗ್ರಾಮಸ್ತರ ಆಗ್ರಹ;ಬೇರಡೆ ಗ್ರಾ.ಪಂ. ಮಾಡಲು ಮುಂದಾದಲ್ಲಿ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
ಖಾಸಗಿ ದಸರಾ : ಸಾರ್ವಜನಿಕರು ಕುಟುಂಬಸ್ಥರಿಗೂ ಅವಕಾಶವಿಲ್ಲ
ಮೈಸೂರು : ಕೋವಿಡ್ ಮೂರನೇ ಅಲೆಯ ಭೀತಿಯ ನಡುವೆಯೂ ನಡೆಯುತ್ತಿರುವ ದಸರಾ ಉತ್ಸವದ ಪ್ರಯುಕ್ತ ಅರಮನೆಯಲ್ಲಿ ನಡೆಯಲಿರುವ ಖಾಸಗಿ ಶರನ್ನವರಾತ್ರಿ ಪೂಜಾ ಕೈಂಕರ್ಯದಲ್ಲಿ ಕುಟುಂಬ ಸದಸ್ಯರು, ಸಾರ್ವಜನಿಕರು ಹಾಗೂ ಮಾಧ್ಯಮದವರ ಭಗವಹಿಸುವಿಕೆಯನ್ನೂ ಸಹ ನಿಷೇಧಿಸಲಾಗಿದೆ.ಈ ಕುತಂತೆ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರು ಪ್ರಕಟಣೆ ನೀಡಿದ್ದು, ಕೊರೊನಾ ಮೂರನೇ ಅಲೆಯ ದೃಷ್ಟಿಯಿಂದ ಮೈಸೂರು ಅರಮನೆ ಯಲ್ಲಿ ಈ ಸಾಲಿನ ಶರನ್ನವರಾತ್ರಿ ಪೂಜಾ … [Read more...] about ಖಾಸಗಿ ದಸರಾ : ಸಾರ್ವಜನಿಕರು ಕುಟುಂಬಸ್ಥರಿಗೂ ಅವಕಾಶವಿಲ್ಲ




