ಹೊನ್ನಾವರ : ಪಟ್ಟಣ ವ್ಯಾಪ್ತಿಯಲ್ಲಿ ಸ್ವಚ್ಚ ಹೊನ್ನಾವರದ ಉದ್ದೇಶದಿಂದ ಪರಿಸರದ ಕಾಳಜಿ ತೋರುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಮಾರಾಟ ಹಾಗೂ ಉಪಯೋಗವನ್ನು ನಿಷೇಧಿಸಲಾಗಿದೆ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷ ಶಿವರಾಜ ಮೇಸ್ತ ತಿಳಿಸಿದರು.ಪಟ್ಟಣ ಪಂಚಾಯತಿ ಸಭಾಭವನದಲ್ಲಿ ನಡೆದ ಪತ್ರಿಕಾಗೊಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಪಟ್ಟಣ ಪ್ರದೇಶದಲ್ಲಿ ಸ್ವಚ್ಚತೆ ಹಾಗೂ ಪರಿಸರದ ಮೇಲಿನ ಕಾಳಜಿಯಿಂದ ಅಂಗಡಿಗಳಲ್ಲಿ ಹಾಗೂ ಸಾರ್ವಜನಿಕರಿಗೆ ನೀಡುವ ಸಾಮಗ್ರಿಗಳನ್ನು … [Read more...] about ಸ್ವಚ್ಚ ಹೊನ್ನಾವರದ ಉದ್ದೇಶದಿಂದ ಪ್ಲಾಸ್ಟಿಕ್ ಮಾರಾಟ ಹಾಗೂ ಉಪಯೋಗ ನಿಷೇಧ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಚಿತ್ರಕಲೆ ಮನೋವಿಕಾಸಕ್ಕೆ ಮಾರ್ಗದರ್ಶಿಯಾಗಿದೆ
ಯಲ್ಲಾಪುರ: ಸಾಹಿತ್ಯದಂತೆಯೇ ಚಿತ್ರಕಲೆಯೂ ಹೊಸ ಹೊಸ ವಿಧ, ವಿಧಾನಗಳು ,ರಚಿಸುವ ಪ್ರಕಾರಗಳ ಮೂಲಕ ಬದಲಾವಣೆಯಾಗುತ್ತ ನೂತನ ತಂತ್ರಜ್ಞಾನ , ಸಂಕೇತಗಳನ್ನು ಕಲೆಯಲ್ಲಿ ಕಾಣಬಹುದಾಗಿದೆ. ಇಂದಿನ ದಿನಗಳಲ್ಲಿ ಚಿತ್ರ ಕಲೆಯನ್ನು ನೋಡುವ ಅರಿವುವನ್ನು ಪಡೆದುಕೊಳ್ಳಬೇಕಾದ ಅಗತ್ಯವೂ ಇದೆ ಎಂದು ಖ್ಯಾತ ಚಿತ್ರಕಲಾವಿದ ಶಿಕ್ಷಕ ಸತೀಶ ಯಲ್ಲಾಪುರ ಹೇಳಿದರು ಅವರು ಬುಧವಾರ ಸಂಜೆ ಪಟ್ಟಣದ ವಾಯಟಿಎಸ್ ಎಸ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಶಬನಮ್ ದೊಡ್ಡಮನಿ ಅವರ ಮೊದಲ ಏಕವ್ಯಕ್ತಿ … [Read more...] about ಚಿತ್ರಕಲೆ ಮನೋವಿಕಾಸಕ್ಕೆ ಮಾರ್ಗದರ್ಶಿಯಾಗಿದೆ
ತಾಕಸಾ ಪರಿಷತ್ತಿಗೆ ಬೇಷ್ ಅನ್ನಬೇಕು
ಹೊನ್ನಾವರ : ಇತ್ತೀಚಿನ ದಶಕಗಳಲ್ಲಿ ಸಾಹಿತ್ಯ ಪರಿಷತ್ತು ಕೇವಲ ಸಾಹಿತ್ಯದ ಚಟುವಟಿಕೆ ಮಾತ್ರವಲ್ಲ ರಾಜಕೀಯ ಲೇಪಿತ ಸಾಹಿತ್ಯ ಪರಿಷತ್ ಆಗಿದೆ ಎಂಬ ಆಪಾದನೆಯಿದೆ. ತಾಲೂಕು, ಜಿಲ್ಲೆ, ರಾಜ್ಯ ಮಟ್ಟದ ಎಲ್ಲ ಪರಿಷತ್ತುಗಳ ಕುರಿತು ಇವು ನಡೆಸುವ ಸಮ್ಮೇಲನಗಳ ಕುರಿತು ಸಾಹಿತಿಗಳಲ್ಲೇ ಒಂದು ವರ್ಗಕ್ಕೆ ಅಸಮಾಧಾನವಿದೆ. ಈ ಮಧ್ಯೆ ಹೊನ್ನಾವರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ತನ್ನ ಚಟುವಟಿಕೆಯನ್ನು ಆಪಾದನೆ ರಹಿತವಾಗಿ ಚೊಕ್ಕದಾಗಿ ನಡೆಸುತ್ತ ಬಂದಿದೆ.ಪ್ರೋ. ನಾಗರಾಜ … [Read more...] about ತಾಕಸಾ ಪರಿಷತ್ತಿಗೆ ಬೇಷ್ ಅನ್ನಬೇಕು
788 ವಿದ್ಯಾರ್ಥಿ ಕುಟುಂಬಕ್ಕೆ ಜೀವನಾವಶ್ಯಕ ವಸ್ತುಗಳ ಕೊಡುಗೆ
ಹೊನ್ನಾವರ : ರೇ.ಸಿ. ಮಾರಿಯಾ ಗೊರಟ್ಟಿ ಆರಂಭಿಸಿದ ಜಿಲ್ಲೆಯಾದ್ಯಂತ ಶಾಖೆಗಳಿರುವ ಪ್ರತಿಭೋದಯ, ಬಾಲ ಪ್ರಗತಿ ಕೇಂದ್ರದ ವಿದ್ಯಾರ್ಥಿ ಪಾಲಕರಿಗೆ ಅಕ್ಕಿ, ಬೇಳೆ, ಗೋಧಿ, ಮೊದಲಾದ ಜೀವನಾವಶ್ಯಕ ವಸ್ತುಗಳನ್ನು ಕೋವಿಡ್ ಪರಿಹಾರವಾಗಿ ನೀಡುವ ಕಾರ್ಯಕ್ರಮ ಪ್ರತಿಭೋದಯದಲ್ಲಿ ನಡೆಯಿತು.ವಿದ್ಯಾರ್ಥಿಗಳನ್ನು, ಪಾಲಕರನ್ನು ಕರೆಸಿಕೊಂಡ ಸಂಸ್ಥೆಯ ಆಡಳಿತ ನಿರ್ದೇಶಕ ಫಾದರ್ ಗಾಬ್ರಿಯಲ್ ಈ ಸಂದರ್ಭದಲ್ಲಿ ಮಾತನಾಡಿ 300 ವಿದ್ಯಾರ್ಥಿಗಳಿಗೆ ಕಿಟ್ನ್ನು ದಾನಿಸಂಸ್ಥೆಯೊಂದು … [Read more...] about 788 ವಿದ್ಯಾರ್ಥಿ ಕುಟುಂಬಕ್ಕೆ ಜೀವನಾವಶ್ಯಕ ವಸ್ತುಗಳ ಕೊಡುಗೆ
ಹಿಂದಿ ದಿವಸ ವಿರೋಧಿಸಿ ಜಯ ಕರ್ನಾಟಕ ಸಂಘದಿಂದ ಮನವಿ
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದಲ್ಲಿ ದಿನಾಂಕ 14-09-2021 ರಂದು ಹಿಂದಿ ದಿವಸನ್ನು ವಿರೋಧಿಸಿ ಜಯಕರ್ನಾಟಕ ಸಂಘದ ಹಳಿಯಾಳ ತಾಲೂಕ ಘಟಕ, ತಹಸೀಲ್ದಾರ ಕಚೇರಿಯಲ್ಲಿ ಗ್ರೇಡ್ 2 ತಹಸೀಲ್ದಾರರಾದ ಬಿ. ವಿ. ರತ್ನಾಕರ ರವರ ಮೂಲಕ ತಮ್ಮ ಮನವಿ ಪತ್ರವನ್ನು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯ ಮಂತ್ರಿಯವರಿಗೆ ರವಾನಿಸಿದರು.ಈ ಸಂದರ್ಬದಲ್ಲಿ ತಾ ಅದ್ಯಕ್ಷರಾದ ಅಮರನಾಥ ಪಳನೀಸ್ವಾಮಿ ತಾ ಪ್ರ ಕಾರ್ಯದರ್ಶಿ ಮಹೇಶ ಹುಲಕೋಪ್ಪ, ಪರಶುರಾಮ ಶಾಹಪೂರಕರ, ಖಜಾಂಚಿ ದಯಾನಂದ … [Read more...] about ಹಿಂದಿ ದಿವಸ ವಿರೋಧಿಸಿ ಜಯ ಕರ್ನಾಟಕ ಸಂಘದಿಂದ ಮನವಿ




