ಭಟ್ಕಳ: ಬಹಿರ್ದೆಸೆ ಹೋಗಿ ಬರುವ ವೇಳೆ ರೈಲು ಬಡಿದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಕಾಯ್ಕಿಣಿ ಪಂಚಾಯತ ವ್ಯಾಪ್ತಿಯ ಬಸ್ತಿ ರೈಲ್ವೆ ಬ್ರಿಡ್ಜ್ ಸಮೀಪ ಮಂಗಳವಾರ ನಡೆದಿದೆ. ಮೃತ ವ್ಯಕ್ತಿಯನ್ನು ರಾಮ ನಾಯ್ಕ ಎಂದು ತಿಳಿದು ಬಂದಿದ್ದು. ಈತ ಸಾರಾಯಿ ಕುಡಿಯುವ ಚಟಕ್ಕೆ ದಾಸನಾಗಿದ್ದು. ಮಂಗಳವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಮನೆಯಿಂದ ಬಹಿರ್ದೆಸೆ ಹೋಗಿ ಬರುವ ವೇಳೆ ಹೋದವನು ಬಸ್ತಿ ರೈಲ್ವೆ ಬ್ರಿಡ್ಜ್ ನ ಹಳಿಯ ಮೇಲೆ ಮನೆಗೆ ನಡೆದುಕೊಂಡು ಬರುವ ವೇಳೆ ಯಾವುದೋ … [Read more...] about ಬಸ್ತಿ ರೈಲ್ವೆ ಬ್ರಿಡ್ಜ್ ಸಮೀಪ ರೈಲು ಬಡಿದು ವ್ಯಕ್ತಿಯೊಬ್ಬ ಸಾವು
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಹಿಂದಿ ಭಾಷೆ ಹೇರಿಕೆಯ ವಿರುದ್ಧ ಕ. ರ. ವೇ ಪ್ರತಿಭಟನೆ
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದಲ್ಲಿ ದಿನಾಂಕ 14-09-2021 ರಂದು ಎಲ್ಲ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಗ್ರಾಹಕರ ಮೇಲಾಗುತ್ತಿರುವ ಹಿಂದಿ ಹೇರಿಕೆ ಮತ್ತು ದೌರ್ಜನ್ಯವನ್ನು ನಿಲ್ಲಿಸಿ ಕನ್ನಡದಲ್ಲಿ ಎಲ್ಲಾ ರೀತಿಯ ಸೇವೆಯನ್ನು ಕೊಡುವಂತೆ ಒತ್ತಾಯಿಸಿ ಸ್ಟೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ಕಾರ್ಪೋರೇಶನ್ ಬ್ಯಾಂಕ್, ಅಂಚೆ ಕಛೇರಿ ಗೆ ತೆರಳಿ ಪ್ರತಿಭಟಿಸಿ ಆಗ್ರಹಪತ್ರ ನೀಡಲಾಯಿತು.ಬ್ಯಾಂಕುಗಳಲ್ಲಿ ಕನ್ನಡದಲ್ಲಿ ಸೇವೆ ನೀಡದಿರುವುದು, ಹಿಂದಿ ಭಾಷೆಯಲ್ಲಿ ಮಾತನಾಡುವಂತೆ … [Read more...] about ಹಿಂದಿ ಭಾಷೆ ಹೇರಿಕೆಯ ವಿರುದ್ಧ ಕ. ರ. ವೇ ಪ್ರತಿಭಟನೆ
ಸೆ.18 ರಂದು ಕೈಗಡಿ ಯಲ್ಲಿ ರೈತರೊಟ್ಟಿಗೆ ಅನ್ನದಂಗಳದಲ್ಲಿ ಮಾತುಕಥೆ
ಯಲ್ಲಾಪುರ ಃ ರೈತರೊಟ್ಟಿಗೆ ಅನ್ನದಂಗಳದಲ್ಲಿ ಮಾತುಕಥೆ ಕಾರ್ಯಕ್ರಮವನ್ನು ವಿಶಿಷ್ಠವಾದ ಮತ್ತು ವಿನೂತನವಾದ ರೀತಿಯಲ್ಲಿ ಪಟ್ಟಣ ಪ್ರದೇಶದಿಂದ ಅತೀ ದೂರದಲ್ಲಿರುವ ಕುಗ್ರಾಮ ಕೈಗಡಿಯಲ್ಲಿ ಸೆ ೧೮ ರಂದು ಶನಿವಾರ ಬೆಳಿಗ್ಗಿನಿಂದ ಸಂಜೆಯವರೆಗೆ ಹಮ್ಮಿಕೊಂಡಿದೆ ಎಂದು ಸಾವಯುವ ಕೃಷಿ ಮಿಷನ್ ಅಧ್ಯಕ್ಷ ಎ.ಎಸ್.ಆನಂದ ಅವರು ತಿಳಿಸಿದರು.ಅವರು ಕೈಗಡಿಯಲ್ಲಿ ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಸರಕಾರದ ಕೃಷಿ ಮತ್ತು … [Read more...] about ಸೆ.18 ರಂದು ಕೈಗಡಿ ಯಲ್ಲಿ ರೈತರೊಟ್ಟಿಗೆ ಅನ್ನದಂಗಳದಲ್ಲಿ ಮಾತುಕಥೆ
ಶ್ರೀ ನಾಗರಕಟ್ಟೆ ಗಜಾನನ ಸಮಿತಿಯವರಿಂದ ಡಾ. ಪ್ರಸನ್ನ ಪಾಯ್ದೆ ಅವರಿಗೆ ಸನ್ಮಾನ
ಯಲ್ಲಾಪುರ: ಕಷ್ಟ ಕಾಲದಲ್ಲಿ ದೇವರ ರೂಪದಲ್ಲಿ ನಮಗೆ ಒದಗಿ ಬರುವವರು ವೈದ್ಯರು. ಕೊರೋನಾ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ನಮಗೆ ಚಿಕಿತ್ಸೆ ನೀಡಿದ್ದಾರೆ. ಅದರಲ್ಲೂ ಸನ್ಮಾನಿತರಾದ ಡಾ. ಪ್ರಸನ್ನ ಪಾಯ್ದೆಯವರು ರಾತ್ರಿ ಹಗಲೆನ್ನದೆ ರೋಗಿಗಳ ಸೇವೆಯಲ್ಲಿ ತೊಡಗಿರುವವರು. ಇಂಥವರಿಗೆ ಸನ್ಮಾನ ಮಾಡಿ ಶ್ರೀ ನಾಗರಕಟ್ಟೆ ಗಜಾನನ ರಜತ ಮಹೋತ್ಸವ ಸಮಿತಿಯವರು ಉತ್ತಮ ಕೆಲಸ ಮಾಡಿದ್ದಾರೆ.ಎಂದು ತಾ.ಪಂ. ಮಾಜಿಸದಸ್ಯೆ ರಾಧಾ ದತ್ತಾತ್ರೇಯ ಹೆಗಡೆ ಬೆಳಗುಂದ್ಲಿ … [Read more...] about ಶ್ರೀ ನಾಗರಕಟ್ಟೆ ಗಜಾನನ ಸಮಿತಿಯವರಿಂದ ಡಾ. ಪ್ರಸನ್ನ ಪಾಯ್ದೆ ಅವರಿಗೆ ಸನ್ಮಾನ
ಸಿಎ ಪರೀಕ್ಷೆಯಲ್ಲಿ ರಾಧಿಕಾ ಹೆಗಡೆ ತೇರ್ಗಡೆ
ಶಿರಸಿ ;ಕಳೆದ ಜುಲೈನಲ್ಲಿ ನಡೆದ ಚಾರ್ಟರ್ ರ್ಅಕೌಂಟೆಂಟ್ ಪರೀಕ್ಷೆಯಲ್ಲಿ ತಾಲೂಕಿನ ಹುಳಗೋಳದ ರಾಧಿಕಾ ಹೆಗಡೆ ಮೊದಲ ಯತ್ನದಲ್ಲೇ ತೇರ್ಗಡೆ ಗೊಂಡು ಹೆಮ್ಮೆ ಮೂಡಿಸಿದ್ದಾಳೆ . ಈಕೆ ಪುಣೆಯಲ್ಲಿರುವ ಡಾ. ಸತೀಶ್ ಹೆಗಡೆ ಹುಳಗೋಳ ಹಾಗೂ ಆರತಿ ಹೆಗಡೆ ಪುತ್ರಿ. ಕಳೆದ ವರ್ಷ ವಿದೇಶದಲ್ಲೂ ಲೆಕ್ಕ ತಪಾಸಣೆ ಮಾಡಲು ನೆರವಾಗುವ ಸಿ ಎಫ್ ಎ ಪರೀಕ್ಷೆ ಕೂಡ ಎದುರಿಸಿ ದೇಶದ ಕೆಲವೇ ಕೆಲವರಲ್ಲಿ ಈಕೆ ಕೂಡ ಪ್ರಥಮ ಹಂತದ ಪರೀಕ್ಷೆಯಲ್ಲಿ ಮೊದಲಬಾರಿಗೆ ತೇರ್ಗಡೆ … [Read more...] about ಸಿಎ ಪರೀಕ್ಷೆಯಲ್ಲಿ ರಾಧಿಕಾ ಹೆಗಡೆ ತೇರ್ಗಡೆ




