ಹೊನ್ನಾವರ ಪಟ್ಟಣದ ಸೆಂಥ್ ಇಗ್ನೇಷಿಯಸ್ ಆಸ್ಪತ್ರೆ, ಮಾನಸಿಕ ವಿಭಾಗದ ವತಿಯಿಂದ “ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಪ್ರಯುಕ್ತ” “ನನ್ನ ಜೀವನ ಆಶಾದಾಯಕವೋ ಅಥವಾ ನಿರಾಶಾದಾಯಕ?” ಎಂಬ ವಿಷಯದಲ್ಲಿ,ಪ್ರಬಂಧ ಸ್ಪರ್ಧೆ ಎರ್ಪಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ 18 ರಿಂದ 30 ವರ್ಷದ ವಯೋಮಿತಿಯವರು ಕನ್ನಡ ಇಲ್ಲವೇ ಇಂಗ್ಲೀಷ ಭಾಷೆಯ, ಒಂದು ಸಾವಿರ ಪದಗಳು ಮೀರದಂತೆ ಎ4 ಗಾತ್ರದ ಕಾಗದದ ಮೇಲೆ ಸ್ವವಿಳಾಸ, ಆಧಾರ ಪ್ರತಿ, ಭಾವಚಿತ್ರ, ದೂರವಾಣಿ … [Read more...] about ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಪ್ರಯುಕ್ತ ಪ್ರಬಂಧ ಸ್ಪರ್ಧೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಕಿಸಾನ್ ಕಾಂಗ್ರೆಸ್ ನ ಬ್ಲಾಕ್ ಗಳಿಗೆ ಅಧ್ಯಕ್ಷರ ಆಯ್ಕೆ
ಹೊನ್ನಾವರ; ಜಿಲ್ಲೆಯ ಬ್ಲಾಕ್ ಕಿಸಾನ್ ಕಾಂಗ್ರೆಸ್ ಸಮಿತಿಯ ಘಟಕದ ಅಧ್ಯಕ್ಷರನ್ನು ನೇಮಕ ಮಾಡಿರುವ ಕುರಿತು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹಳಿಯಾಳ ತಾಲೂಕಿಗೆ – ಸಂದೇಶ ಸುಭಾಷ ಬಾಂದುರ್ಗಿ, ಜೋಯಿಡಾ ತಾಲೂಕಿಗೆ–ಪುರುಷೋತ್ತಮ ಕಾಮತ್,ದಾಂಡೇಲಿ ತಾಲೂಕಿಗೆ– ಎಚ್ ಬಿ ಪರಶುರಾಮ,ಅಂಕೋಲಾ ತಾಲೂಕಿಗೆ ಮದೇವ ಬೀರು ಗೌಡ,ಕುಮಟಾ ತಾಲೂಕಿಗೆ– ಹರಿಶ್ಚಂದ್ರ ಕೃಷ್ಣ ಭಟ್ಟ, ಹೊನ್ನಾವರ ತಾಲೂಕಿಗೆ – … [Read more...] about ಕಿಸಾನ್ ಕಾಂಗ್ರೆಸ್ ನ ಬ್ಲಾಕ್ ಗಳಿಗೆ ಅಧ್ಯಕ್ಷರ ಆಯ್ಕೆ
ಹನುಮಂತ ಎಂ. ಪೈಗೆ ಶ್ರದ್ದಾಂಜಲಿ; ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ ಭಾಗಿ
ಶರಣರ ಗುಣವನ್ನು ಮರಣದಲ್ಲಿ ನೋಡು ಎನ್ನುವ ದಾಸೋಕ್ತಿ ಇದೆ. ಅದರಲ್ಲಿ ಭಟ್ಕಳದ ಪುತ್ತಣ್ಣ ಸಂಸಾರಿಯಾಗಿದ್ದ ಸನ್ಯಾಸಿಯಾಗಿದ್ದು ಎಲ್ಲಾ ಸಮುದಾಯವನ್ನು ಪ್ರೀತಿಯಿಂದ ಕಂಡವರು ಎಂದು ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ ಹೇಳಿದರು.ಅವರು ಭಟ್ಕಳದಲ್ಲಿ ಹನುಮಂತ ಎಮ್ ಪೈ(ಪುತ್ತಣ್ಣ) ಅವರ ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಯಾರು ಶರಣರಾಗುತ್ತಾರೆ, ಯಾರು ಜವಾಬ್ದಾರಿಯನ್ನು ಪಾಲಿಸುತ್ತಾರೆ.ಅವರ ಜೀವನವನ್ನು ಮರಣದಲ್ಲಿ ನೋಡಬೇಕು. … [Read more...] about ಹನುಮಂತ ಎಂ. ಪೈಗೆ ಶ್ರದ್ದಾಂಜಲಿ; ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ ಭಾಗಿ
ಚಲಿಸುತ್ತಿದ್ದ ರೈಲು ಬಡಿದು ವ್ಯಕ್ತಿ ಸಾವು
ಭಟ್ಕಳ: ಚಲಿಸುತ್ತಿದ್ದ ರೈಲೊಂದು ವ್ಯಕ್ತಿಯೋರ್ವರಿಗೆ ಬಡಿದು ಸಾವನ್ನಪ್ಪಿದ ಘಟನೆ ತಾಲೂಕಿನ ಬಸ್ತಿಯಲ್ಲಿನ ಜ್ಯೋತಿ ವೈನ್ ಸಾಪ್ ಸಮೀಪದ ರೈಲ್ವೆ ಹಳಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ನಾರಾಯಣ ಬಾಕಡ ಬಸ್ತಿಯ ಬಾಕಡ ಕೇರಿ ನಿವಾಸಿ ಎಂದು ತಿಳಿದು ಬಂದಿದ್ದು ಈತ ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಈತ ಮನೆಯಲ್ಲಿ ಬಸ್ತಿ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವನು ಬೆಳಿಗ್ಗೆ 8 ಗಂಟೆಯಿಂದ 10 ಗಂಟೆಯ ಅವಧಿಯಲ್ಲಿ ಬಸ್ತಿಯಲ್ಲಿರುವ ಜ್ಯೋತಿ ವೈನ್ ಸಾಪ್ ಸಮೀಪದಲ್ಲಿನ … [Read more...] about ಚಲಿಸುತ್ತಿದ್ದ ರೈಲು ಬಡಿದು ವ್ಯಕ್ತಿ ಸಾವು
ಈ – ಶ್ರಮ ಪೋರ್ಟಲ್ :ಪತ್ರಿಕಾ ವಿತರಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ -ಸಚಿವ ಹೆಬ್ಬಾರ್
ಯಲ್ಲಾಪುರ: ನಮ್ಮ ರಾಜ್ಯ ಈ - ಶ್ರಮ ಪೋರ್ಟಲ್ ಕ್ಷಿಪ್ರ ವೇಗದಲ್ಲಿ ಚಾಲನೆ ಪಡೆದುಕೊಂಡು ಮೊದಲ ಸ್ಥಾನದಲ್ಲಿದೆ. ರಾಜ್ಯದ ಸುಮಾರು ೧.೬೦ ಕೋಟಿ ಅಸಂಘಟಿತ ಕಾರ್ಮಿಕರು ಈ ವಲಯದಲ್ಲಿ ಬರಲಿದ್ದು,ಉಚಿತ ಶಿಕ್ಷಣ ೨ಲಕ್ಷ ದ ವರೆಗೆ ಅಪಘಾತದ ವಿಮೆ ಇತರ ಸವಲತ್ತುಗಳು ಲಭ್ಯವಾಗುವದರಿಂದ ಮುಂದಿನ ದಿನಗಳಲ್ಲಿ ಇದರಿಂದ ಕ್ರಾಂತಿಕಾರಿ ಬದಲಾವಣೆ ಆಗಲಿದೆ . ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.ಪತ್ರಿಕಾ ವಿತರಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರ್ಪಡೆ … [Read more...] about ಈ – ಶ್ರಮ ಪೋರ್ಟಲ್ :ಪತ್ರಿಕಾ ವಿತರಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ -ಸಚಿವ ಹೆಬ್ಬಾರ್


