ಭಾರತದ ಕರ್ನಾಟಕ ರಾಜ್ಯದ ಹೈಕೋರ್ಟ್ ಕರ್ನಾಟಕದ ಹೈಕೋರ್ಟ್ ನಲ್ಲಿ ಖಾಲಿ ಇರುವ ಒಟ್ಟು 142 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಉದ್ಯೋಗ ಸ್ಥಳ : ಕರ್ನಾಟಕಒಟ್ಟು ಹುದ್ದೆಗಳು : 142ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳನ್ನು ಪೂರೈಸಿರಬೇಕು ಹಾಗೂ ಗರಿಷ್ಠ 35 ವರ್ಷಗಳನ್ನು ಮೀರಿರಬಾರದು.ಕಾಯ್ದಿರಿಸಿದ … [Read more...] about ಕರ್ನಾಟಕ ಹೈಕೋರ್ಟ್ ನಲ್ಲಿ ಖಾಲಿ ಹುದ್ದೆಗಳ ನೇಮಕಾತಿ 2021
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ರಾಜಧಾನಿಯಲ್ಲಿ ಬಿಡುಗಡೆಗೊಂಡ ಹೊನ್ನಾವರದ ಕವಿತೆಗಳು; ಹೊನ್ನಾವರ ತಾಲೂಕು ಕ.ಸಾ.ಪ ಕಾರ್ಯಕ್ಕೆ ಶ್ಲಾಘನೆ
ಹೊನ್ನಾವರ: ಪ್ರೋ.ನಾಗರಾಜ ಹೆಗಡೆ ಅಪಗಾಲ ಮತ್ತು ಪ್ರೋ. ಪ್ರಶಾಂತ ಮೂಡಲಮನೆ ಅವರ ಸಂಪಾದಕತ್ವದಲ್ಲಿ ಮೂಡಿಬಂದ "ಹೊನ್ನಾವರದ ಕವಿತೆಗಳು" ಕವನ ಸಂಕಲನ ನಮ್ಮ ರಾಜ್ಯದಲ್ಲೇ ವಿನೂತನವಾದದ್ದು ಹೊಸಗನ್ನಡ ಕಾವ್ಯದ ಒಂದು ಶತಮಾನದ ಮೂರು ತಲೆಮಾರಿನ ಕವಿಗಳನ್ನು ಪ್ರತಿನಿಧಿಸುತ್ತಿರುವ ಈ ಸಂಕಲನಕ್ಕೆ ಐತಿಹಾಸಿಕವಾಗಿ ಮಹತ್ವರ ಸ್ಥಾನವಿದೆ ಎಂದು ಕ.ಸಾ.ಪ ನಿಕಟಪೂರ್ವ ರಾಜ್ಯಾಧ್ಯಕ್ಷ ಡಾ ಮನು ಬಳಿಗಾರ ಅಭಿಪ್ರಾಯಪಟ್ಟರು.ಅವರು ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕ್ರತಿ … [Read more...] about ರಾಜಧಾನಿಯಲ್ಲಿ ಬಿಡುಗಡೆಗೊಂಡ ಹೊನ್ನಾವರದ ಕವಿತೆಗಳು; ಹೊನ್ನಾವರ ತಾಲೂಕು ಕ.ಸಾ.ಪ ಕಾರ್ಯಕ್ಕೆ ಶ್ಲಾಘನೆ
ಹೊನ್ನಾವರದ ಮೂವ ರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ
ಹೊನ್ನಾವರ: ಸುಶಿಕ್ಷೀತ ಸಮಾಜದ ಹೊಣೆ ಹೊತ್ತು ಶಿಕ್ಷಕ ವೃತ್ತಿಯ ಮೂಲಕ ಸಮಾಜಕ್ಕೆ ಜ್ಞಾನದೀವಿಗೆ ಊಣಬಡಿಸುತ್ತಿರುವ ತಾಲೂಕಿನ ಮೂವರು ಶಿಕ್ಷಕರು ಈ ಬಾರಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.ಪ್ರೌಡಶಾಲಾ ವಿಭಾಗದಲ್ಲಿ ತಾಲೂಕಿನ ಗೇರುಸೊಪ್ಪಾ ಪ್ರೌಡಶಾಲೆಯ ಬಿ.ಎಲ್.ನಾಯ್ಕ ಆಯ್ಕೆಯಾಗಿದ್ದಾರೆ. ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಅಧ್ಯಯನ ನಡೆಸಿದ ಶಾಲೆಯ ಗುರುವಿಗೆ … [Read more...] about ಹೊನ್ನಾವರದ ಮೂವ ರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ
ಮದುವೆಯಾಗುದಾಗಿ ಪುಸಲಾಯಿಸಿ ಕರೆ ಮಾಡಿ 16 ವರ್ಷದ ಯುವತಿಯನ್ನು ಕರೆದು ಲೈಂಗಿಕ ಸಂಪರ್ಕ ಹೊಂದಿದ ಭೂಪ;ಪ್ರಕರಣ ದಾಖಲು
ಭಟ್ಕಳ: 16 ವರ್ಷದ ಅಪ್ರಾಪ್ತಯುವತಿಯೋರ್ವಳನ್ನು ಮದುವೆಯಾಗುವುದಾಗಿ ಪುಸಲಾಯಿಸಿ ಬಲವಂತವಾಗಿ ಯುವತಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿರುವ ಬಗ್ಗೆ ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಯುವತಿಯ ತಾಯಿ ಶನಿವಾರ ಪ್ರಕರಣ ದಾಖಲಿಸಿದ್ದಾಳೆ .ಆರೋಪಿಯನ್ನು ನಿತೀನ್ ಅಣ್ಣಪ್ಪ ನಾಯ್ಕ ಮುರುಡೇಶ್ವರ ಹಿರೇದೋಮಿ ನಿವಾಸಿ ಎಂದು ತಿಳಿದು ಬಂದಿದೆ. ಈತನು ಅದೇ ಊರಿನ 16 ವರ್ಷದ ಯುವತಿಯೊಂದಿಗೆ ಸ್ನೇಹ ಸಂಬಂಧ ಬೆಳೆಸಿ ಯುವತಿಯನ್ನು ಮದುವೆಯಾಗುದಾಗಿ ಪುಸಲಾಯಿಸಿ ಸೆಪ್ಟೆಂಬರ್ 1 ರಾತ್ರಿ … [Read more...] about ಮದುವೆಯಾಗುದಾಗಿ ಪುಸಲಾಯಿಸಿ ಕರೆ ಮಾಡಿ 16 ವರ್ಷದ ಯುವತಿಯನ್ನು ಕರೆದು ಲೈಂಗಿಕ ಸಂಪರ್ಕ ಹೊಂದಿದ ಭೂಪ;ಪ್ರಕರಣ ದಾಖಲು
ಅವಳಿ ಕರುಗಳ ಜನನ
ಸಿದ್ದಾಪುರ : ತಾಲೂಕಿನ ಇಟಗಿ ಹತ್ತಿರದ ಹೊನ್ನೆಮಡಿಕೆಯ ಗಜಾನನ ಚಿದಂಬರ ಹೆಗಡೆ ಇವರು ಸಾಕಿದ ಗೋರ್ ತಳಿಯ ಆಕಳು ಗುರುವಾರ ಅವಳಿ ಗಂಡು ಕರುಗಳಿಗೆ ಜನ್ಮ ನೀಡಿದ್ದು ತಾಯಿ ಹಾಗೂ ಕರುಗಳು ಕ್ಷೇಮದಿಂದಿರುವುದಾಗಿ ತಿಳಿದುಬಂದಿದೆ … [Read more...] about ಅವಳಿ ಕರುಗಳ ಜನನ




