ಹೊನ್ನಾವರ: ಕರುನಾಡ ವಿಜಯ ಸೇನೆ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನನ್ನ ನೆಚ್ಚಿನ ಸ್ವಾತಂತ್ರ್ಯ ಹೋರಾಟಗಾರ ರಾಜ್ಯ ಮಟ್ಟದ ಆನೈಲ್ ಭಾಷಣ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. ಪ್ರಥಮ ಸ್ಥಾನವನ್ನು ಹೊನ್ನಾವರ ತಾಲೂಕಿನ ಮಂಕಿಯ ವೀರ ಯೋಧ ನಾಗರಾಜ್ ನಾಯ್ಕ್, ಬೆಳಗಾವಿಯ ಕಿತ್ತೂರಿನ ಶಿಕ್ಷಕ ಪ್ರತಾಪ್ ಕುಮಾರ್ ದ್ವೀತಿಯ ಸ್ಥಾನ ಉಡುಪಿಯ ರಕ್ಷಿತಾ ಎಚ್ ತೃತೀಯ ಸ್ಥಾನ ಪಡೆದಿದ್ದಾರೆ.ಪ್ರಥಮ ಸ್ಥಾನ ಪಡೆದ ಮಂಕಿಯ ನಾಗರಾಜ ನಾಯ್ಕ ಇವರ ಮನೆಗೆ … [Read more...] about ಆನೈಲ್ ಭಾಷಣ ಸ್ಪರ್ಧೆ;ವೀರ ಯೋಧನಿಗೆ ಸನ್ಮಾನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಮುದ್ದು ಕೃಷ್ಣ ಮತ್ತು ಮುದ್ದು ರಾಧೇ ಸ್ಪರ್ಧೆಯ ಫಲಿತಾಂಶ ಪ್ರಕಟ
ಹೊನ್ನಾವರ: ಹೊನ್ನಾವರ ಸಿಟಿ ಯೂನಿಯನ್ ಹಾಗೂ ಸಂಸ್ಕೃತಿ ಫೌಂಡೇಶನ್ ಆಯೋಜಿಸಿದ ಮುದ್ದು ಕೃಷ್ಣ ಮತ್ತು ಮುದ್ದು ರಾಧೇ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.ಜೂನಿಯರ್ ಕೃಷ್ಣ ಸ್ಪರ್ಧೆಯಲ್ಲಿ ಇಶಾನ್ ಆರ್ ಶೇಟ್ ಹಾಗೂ ಆರುಷ್ ಎಚ್ ನಾಯ್ಕ್ ಪ್ರಥಮ ಬಹುಮಾನ, ಅದ್ವಿಕಾ ಎ. ಭಟ್ ಹಾಗೂ ಧನ್ವಿಕಾ ಆರ್ ಪೈ ದ್ವಿತೀಯ ಬಹುಮಾನ, ಪಾವನೀ ವಿ. ಪೈ ಹಾಗೂ ಆಶ್ರಿ ಆರ್ ಸಾಲೆಹಿತ್ಲ ತ್ರತೀಯ ಬಹುಮಾನ ಪಡೆದುಕೊಂಡಿದ್ದಾರೆ.ಸೀನಿಯರ್ ಕೃಷ್ಣ ವಿಭಾಗದಲ್ಲಿ ಪೂರ್ಣ ಆರ್ ಶೇಟ್ ಪ್ರಥಮ, … [Read more...] about ಮುದ್ದು ಕೃಷ್ಣ ಮತ್ತು ಮುದ್ದು ರಾಧೇ ಸ್ಪರ್ಧೆಯ ಫಲಿತಾಂಶ ಪ್ರಕಟ
ಜಿಲ್ಲಾಧಿಕಾರಿಗಳಿಗೆ ಮೀನುಗಾರರಿಂದ ಮನವಿ ಸಲ್ಲಿಕೆ
ಹೊನ್ನಾವರ; ಕಾಸರಕೋಡು ವಾಣಿಜ್ಯ ಬಂದರು ವಿವಾಧ ಪ್ರತಿಭಟನೆಯ ಬಳಿಕ ಇದೀಗ ದೂರು ಪ್ರತಿದೂರು ಮನವಿ ಮೂಲಕ ಆಗ್ರಹದ ಹಂತ ತಲುಪಿದೆ. ಕೆಲ ದಿನದ ಕಂಪನಿಯ ಕಾರ್ಮಿಕರಿಗೆ ಕೆಲಸಕ್ಕೆ ಹೋಗಲು ಬಿಡುತ್ತಿಲ್ಲ ಎಂದು ತಹಶೀಲ್ದಾರ ಮನವಿ ಸಲ್ಲಿಕೆಯ ಬೆನ್ನಲ್ಲೆ ಮೀನುಗಾರರು ಕೂಡಾ ನ್ಯಾಯಕ್ಕಾಗಿ ಶನಿವಾರ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಉಚ್ಛ ನ್ಯಾಯಾಲಯದಿಂದ ರಸ್ತೆ ನಿರ್ಮಾಣಕ್ಕೆ ತಡೆಯಾಜ್ಞೆ ಮತ್ತು ನಮ್ಮ ಮೀನುಗಾರಿಕೆಯ ಬಳಕೆ ಭೂಮಿಯಲ್ಲಿ … [Read more...] about ಜಿಲ್ಲಾಧಿಕಾರಿಗಳಿಗೆ ಮೀನುಗಾರರಿಂದ ಮನವಿ ಸಲ್ಲಿಕೆ
ತಗ್ಗರಗೋಡದಲ್ಲಿ ಮನೆಯ ಬಾಗಿಲು ಮುರಿದು ಲಕ್ಷಾಂತರ ರೂ. ಬೆಲೆಯ ಆಭರಣ ಕಳ್ಳತನ: ದೂರು ದಾಖಲು
ಭಟ್ಕಳ ;ಬಾಗಿಲನ್ನು ಮುರಿದು ಒಳ ನುಗ್ಗಿದ ಕಳ್ಳರು ಲಕ್ಷಾಂತ ರೂ. ಆಭರಣಗಳನ್ನು ಕದ್ದೊಯ್ದಿರುವ ಘಟನೆ ಭಟ್ಕಳ ತಾಲೂಕಿನ ತಗ್ಗರಗೋಡದಲ್ಲಿ ನಡೆದಿದ್ದು ಈ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಭಟ್ಕಳ ತಾಲೂಕಿನ ಜಾಲಿ ರೋಡ್ ತಗ್ಗರಗೋಡದ ಬಿಬಿ ಫಾತಿಮಾ ಅಬ್ದುಲ್ ರಜಾಕ್ ಶೇಖ್ ಎನ್ನುವವರು ಈ ಬಗ್ಗೆ ಭಟ್ಕಳ ಶಹರ ಠಾಣೆಯಲ್ಲಿ ದೂರು ನೀಡಿದ್ದಾರೆ.ದೂರಿನಲ್ಲಿ ಆಗಸ್ಟ್ 28 ರಂದು ಬೆಳಿಗ್ಗೆ 10 ಗಂಟೆಯಿAದ ಸಂಜೆ 4 ಗಂಟೆಯ ಅವಧಿಯಲ್ಲಿ ತಮ್ಮ … [Read more...] about ತಗ್ಗರಗೋಡದಲ್ಲಿ ಮನೆಯ ಬಾಗಿಲು ಮುರಿದು ಲಕ್ಷಾಂತರ ರೂ. ಬೆಲೆಯ ಆಭರಣ ಕಳ್ಳತನ: ದೂರು ದಾಖಲು
ಹೊನ್ನಾವರದಲ್ಲಿ ಬೋಟ್ ಮುಳಗಡೆ ಅಪಾರ ಹಾನಿ
ಹೊನ್ನಾವರ: ಶರಾವತಿ ನದಿ ಸಮುದ್ರ ಸೇರುವ ಸಂಗಮ ಸ್ಥಳದಲ್ಲಿ ಗಂಗೊಳ್ಳಿ ಮೂಲದ ಶ್ರೀ ಕೃಷ್ಣ ಭಂಡಾರಿ ಹೆಸರಿನ ಶಿವರಾಮ ಶ್ರೀಯಾನ್ ಮಾಲಕತ್ವದ ಬೋಟ್ ಮುಳಗಡೆಯಾಗಿದೆ. ಕಳೆದ ಎರಡು ದಿನದ ಹಿಂದೆ ಆಳ ಸಮುದ್ರಕ್ಕೆ ಮೀನುಗಾರಿಕೆ ತೆರಳಿ ವಾಪಸ್ಸು ಕಾಸರಕೋಡ ಬಂದರು ಪ್ರದೇಶಕ್ಕೆ ಆಗಮಿಸುವ ವೇಳೆ ಈ ದುರ್ಘಟನೆ ಸಂಭವಿಸಿದೆ.ಬೋಟ್ ಮುಳಗಡೆಯಿಂದ ಅಪಾರ ಪ್ರಮಾಣದ ಮೀನು ಹಾಗೂ ಬೋಟನಲ್ಲಿರುವ ಸಲಕರಣೆ ಸಮುದ್ರದ ಪಾಲಾಗಿದೆ. ಅಂದಾಜು ೨೮ಲಕ್ಷ ಹಾನಿ ಸಂಭವಿಸಿದೆ ಎಂದು … [Read more...] about ಹೊನ್ನಾವರದಲ್ಲಿ ಬೋಟ್ ಮುಳಗಡೆ ಅಪಾರ ಹಾನಿ



