ಹೊನ್ನಾವರ: ತಾಲೂಕ ಆಸ್ಪತ್ರೆಯ ಡಯಾಲಿಸಿಸ್ ಸಿಬ್ಬಂದಿಗಳು ಕಳೆದ ನಾಲ್ಕು ತಿಂಗಳಿನಿಂದ ಸಂಬಳವಿಲ್ಲದೇ ಪರದಾಡುತ್ತಿದ್ದಾರೆ. ಈ ಹಿಂದೆಯೆ ಮುಂದಿನ ತಿಂಗಳಿನಿಂದ ಸೇವೆಯನ್ನು ನಿಲ್ಲಿಸುದಾಗಿ ತಿಳಿಸಿದ್ದರು. ಇದರಂತೆ ಶಾಸಕ ಸುನೀಲ ನಾಯ್ಕ ಭೇಟಿಯಾಗಿ ಮನವಿ ಸಲ್ಲಿಸಿದರು.ಕಲೆದ 8 ತಿಂಗಳಿನಿಂದ ಪಿ.ಎಫ್ ಹಣ ಹಾಗೂ ನಾಲ್ಕು ತಿಂಗಳೀನಿಂದ ವೇತ ನೀಡಿಲ್ಲ. ಕೋವಿಡ್ ಸಮಯದಲ್ಲಿ ಕೆಲಸ ಮಾಡಿದ್ದರೂ ಯಾವುದೇ ಭತ್ಯೆ ನೀಡಿಲ್ಲ. ವೇತನವಿಲ್ಲದೇ ದುಡಿಯುವುದು ಕಷ್ಟ ಸಾಧ್ಯವಾಗಿದ್ದು, … [Read more...] about ಡಯಾಲಿಸಿಸ್ ಸಮಸ್ಯೆ ಬಗೆಹರಿಸುವಂತೆ ಸಿಬ್ಬಂದಿಗಳಿಂದ ಶಾಸಕರಿಗೆ ಮನವಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಶಾಸಕ ಸುನೀಲ ನಾಯ್ಕರ ನೂತನ ಕಛೇರಿ ಉದ್ಘಾಟನೆ
ಹೊನ್ನಾವರ: ಬಸ್ ನಿಲ್ದಾಣ ಸಮೀಪದ ತಹಶೀಲ್ದಾರ ಕಛೇರಿಯ ಹಳೇ ಕಟ್ಟಡದಲ್ಲಿ ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನೀಲ ನಾಯ್ಕ ನೂತನ ಕಛೇರಿ ಉದ್ಘಾಟನೆ ನೇರವೇರಿತು.ಆವರಣದಲ್ಲಿ ತೆಂಗಿನ ಸಸಿ ನಾಟಿ ಮಾಡಿ ನೂತನ ಕಛೇರಿಯನ್ನು ಶಾಸಕರು ಉದ್ಘಾಟಿಸಿದರು. ಗಣಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನೇರವೇರಿತು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಕ್ಷೇತ್ರದ ಸಾರ್ವಜನಿಕರಿಗೆ ಅನೂಕೂಲವಾಗಲು ಈ ಕಛೇರಿಯನ್ನು ಆರಂಭಿಸಿದ್ದು, ಪ್ರತಿ ಸೋಮವಾರ ಇಲ್ಲಿಯೇ ಇದ್ದು ಸಮಸ್ಯೆ … [Read more...] about ಶಾಸಕ ಸುನೀಲ ನಾಯ್ಕರ ನೂತನ ಕಛೇರಿ ಉದ್ಘಾಟನೆ
ಗೋವುಗಳಿಗೆ ಸರ್ಕಾರಿ ಸಾರಿಗೆ ಬಸ್ ಡಿಕ್ಕಿ
ಹೊನ್ನಾವರ ;ತಾಲೂಕಿನ ಕರ್ಕಿಯ ರೈಸ್ ಮಿಲ್ ಸಮೀಪ ರಸ್ತೆಯಲ್ಲಿದ್ದ ಗೋವುಗಳಿಗೆ ಸರ್ಕಾರಿ ಸಾರಿಗೆ ಬಸ್ ಗುದ್ದಿದ ಪರಿಣಾಮ ಜಾನುವಾರು ಗಂಭೀರ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.ಎರಡು ಗೋವುಗಳು ರಸ್ತೆ ದಾಟುವಾಗ ಸರ್ಕಾರಿ ಬಸ್ ವೇಗದಿಂದ ಬಂದ ಪರಿಣಾಮವಾಗಿ ನಿಯಂತ್ರಣಕ್ಕೆ ಬಾರದೆ ಗೋವುಗಳಿಗೆ ಗುದ್ದಿದೆ. ಪರಿಣಾಮವಾಗಿ ಒಂದು ಆಕಳು ಗಂಭೀರ ಗಾಯಗೊಂಡು ನಡೆಯಲಾರದ ಸ್ಥಿತಿಯಲ್ಲಿ ರಸ್ತೆಯ ಪಕ್ಕ ಬಿದ್ದಿತ್ತು.ಯುವ ಬ್ರಿಗೇಡ್ ಕಾರ್ಯಕರ್ತ ರಂಜಿತಕುಮಾರ್ … [Read more...] about ಗೋವುಗಳಿಗೆ ಸರ್ಕಾರಿ ಸಾರಿಗೆ ಬಸ್ ಡಿಕ್ಕಿ
ಕಲಿವೀರ ಚಿತ್ರದ ನಾಯಕ ನಟ ಏಕಲವ್ಯ ಇಡಗುಂಜಿ ಭೇಟಿ; ಬಳ್ಕೂರ ಕ್ರಾಂತಿರಂಗ ಸಂಘಟನೆಯಿಂದ ಸನ್ಮಾನ
ಹೊನ್ನಾವರ :ತಾಲೂಕಿನ ಪುರಾಣ ಪ್ರಸಿದ್ದ ಇಡಗುಂಜಿಗೆ ಕಲಿವೀರ ಚಿತ್ರದ ನಾಯಕ ನಟ ಏಕಲವ್ಯ ಭೇಟಿ ನೀಡಿ ಶ್ರೀ ಮಹಾಗಣಪತಿ ದರ್ಶನ ಪಡೆದರು. ನಂತರ ಕರ್ನಾಟಕ ಕ್ರಾಂತಿರಂಗದ ಬಳ್ಕೂರ ಘಟಕದ ಸನ್ಮಾನ ಸ್ವೀಕರಿಸಿದರು. ಈ ಹಿಂದೆ ಸಂಘಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಕಲಿವಿರ ಚಿತ್ರ ಬಿಡುಗಡೆಯಾದ ಬಳಿಕ ಆಗಮಿಸುತ್ತೇನೆ ಎಂದು ನೀಡಿದ ಭರವಸೆಯಂತೆ ಶುಕ್ರವಾರ ಗ್ರಾಮಕ್ಕೆ ಆಗಮಿಸಿದ್ದರು.ಇದೇ ವೇಳೆ ಕರ್ನಾಟಕ ಕ್ರಾಂತಿರಂಗದ ಸದಸ್ಯರು ಮತ್ತು ಗ್ರಾಮದ ಯುವಕರು … [Read more...] about ಕಲಿವೀರ ಚಿತ್ರದ ನಾಯಕ ನಟ ಏಕಲವ್ಯ ಇಡಗುಂಜಿ ಭೇಟಿ; ಬಳ್ಕೂರ ಕ್ರಾಂತಿರಂಗ ಸಂಘಟನೆಯಿಂದ ಸನ್ಮಾನ
ಕಪ್ಪು ಚಿರತೆಗೆ ಉರುಳಾದ ತಂತಿ ಬೇಲಿ!!
ಶಿರಸಿ : ಕಾಡುಪ್ರಾಣಿ ಸೆರೆಗೆ ಹಾಕಲಾಗಿದ್ದ ತಂತಿ ಉರುಳಿಗೆ ಸಿಲುಕಿ ಅಪರೂಪದ ಕಪ್ಪುಚಿರತೆಯೊಂದು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಹುಲೇಮಳಗಿ ಗ್ರಾಮದ ಬಳಿ ನಡೆದಿದೆ.ಬನವಾಸಿ ಅರಣ್ಯ ವ್ಯಾಪ್ತಿಯಲ್ಲಿ ಪತ್ತೆಯಾದ ಮೊದಲು ಕಪ್ಪು ಚಿರತೆ ಇದಾಗಿದೆ. 4 ವರ್ಷದ ಹೆಣ್ಣು ಕಪ್ಪು ಚಿರತೆ ಇದಾಗಿದ್ದು. ಉರುಳು ತಂತಿಯಿAದ ಸೊಂಟದ ಭಾಗಕ್ಕೆ ತ್ರೀವ ಪೆಟ್ಟು ಬಿದ್ದ ಪರಿಣಾಮ ಮೃತಪಟ್ಟಿದೆ. ಎನ್ನಲಾಗಿದೆ.ಬೆಳಗಿನ ಜಾವದಲ್ಲಿ ಕಪ್ಪು … [Read more...] about ಕಪ್ಪು ಚಿರತೆಗೆ ಉರುಳಾದ ತಂತಿ ಬೇಲಿ!!




