ಯಲ್ಲಾಪುರ:ತಾಲೂಕಿನ ಕಣ್ಣಿಗೇರಿ ಬಳಿಯ ಕೃಷ್ಣಗದ್ದೆ ಬಸ್ ತಂಗುದಾಣದ ಹಿಂಬದಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಶವ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಸುಮಾರು 35-40 ವರ್ಷದ ವ್ಯಕ್ತಿಯ ಶವ ಮರವೊಂದಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಶವ ಕೊಳೆತು ಹೋಗಿದೆ. ಈತ 7-8 ದಿವಸಗಳ ಹಿಂದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಅಂದಾಜಿಸಲಾಗಿದೆ.ಪಕ್ಕದಲ್ಲೇ ಚಪ್ಪಲಿ, ಬ್ಯಾಗ್, ರಗ್, ಟವೆಲ್ ಇತರ ಸಾಮಗ್ರಿಗಳು ಬಿದ್ದಿವೆ. … [Read more...] about ಅಪರಿಚಿತ ಶವ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಭರತನಹಳ್ಳಿಯ ಪ್ರಗತಿ ವಿದ್ಯಾಲಯದ ಉತ್ತಮ ಫಲಿತಾಂಶ
ಯಲ್ಲಾಪುರ : ೨೦೨೧ರ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಪ್ರಕಟ ವಾಗಿದ್ದು ತಾಲೂಕಿನ ಭರತನಹಳ್ಳಿಯ ಪ್ರಗತಿ ವಿದ್ಯಾಲಯ ದ ೪೫ ವಿದ್ಯಾರ್ಥಿಗಳು ಪರೀಕ್ಷೆಗೆಕುಳಿತಿದ್ದರು.ಅತ್ಯುನ್ನತ ಶ್ರೇಣಿಯಲ್ಲಿ ೭, ಪ್ರಥಮ ಶ್ರೇಣಿಯಲ್ಲಿ ೨೫, ದ್ವಿತೀಯ ಶ್ರೇಣಿಯಲ್ಲಿ ೧೦, ಉತ್ತೀರ್ಣ ಶ್ರೇಣಿಯಲ್ಲಿ ೩ ವಿದ್ಯಾರ್ಥೀಗಳು ಪಾಸಾಗಿದ್ದು,ಚಿನ್ಮಯ ಹೆಗಡೆ ೫೯೯ (೯೫.೮೪%), ಪಾರ್ವತಿ ನಾಯ್ಕ ೫೯೪ (೯೫.೦೪), ಪ್ರದೀಪ ಮರಾಠಿ ೫೯೩ (೯೪.೮೮%) ಅಂಕದೊAದಿಗೆ ಶಾಲೆಗೆ … [Read more...] about ಭರತನಹಳ್ಳಿಯ ಪ್ರಗತಿ ವಿದ್ಯಾಲಯದ ಉತ್ತಮ ಫಲಿತಾಂಶ
ಭಾಗವತಿಯಲ್ಲಿ ಹೊಲಿಗೆ ತರಬೇತಿ ಮುಕ್ತಾಯ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಭಾಗವತಿ ಗ್ರಾಮದಲ್ಲಿ ರಾಣಿ ಚೆನ್ನಮ್ಮ ಫೌಂಡೇಶನ ವತಿಯಿಂದ ಮೂರು ತಿಂಗಳಿನಿಂದ ನಡೆದ ಹೊಲಿಗೆ ತರಬೇತಿ ಕಾರ್ಯಕ್ರಮದ ಮುಕ್ತಾಯ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.ಇದರಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಾನ್ಯ ಶ್ರೀ ಎಸ್ ಎಲ್ ಘೋಟ್ನೆಕರ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಲಕ್ಕುಬಾಯಿ ಅಂಬಾಜಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಜೆ ಕೆ ದೇಸಾಯಿ ಹಾಗು ಕೆನರಾ ಬ್ಯಾಂಕಿನ ಕೌನ್ಸಿಲರ್ ಆದ ಶ್ರೀ … [Read more...] about ಭಾಗವತಿಯಲ್ಲಿ ಹೊಲಿಗೆ ತರಬೇತಿ ಮುಕ್ತಾಯ.
ವಿದ್ಯಾ ಸೇತು ವಿದ್ಯಾಭಿಯಾನ ಕಾರ್ಯಕ್ರಮ
ಯಲ್ಲಾಪುರ:ಮಕ್ಕಳಿಗೆ ಸರಳವಾಗಿ ಪೂರ್ವಜ್ಞಾನ ನೀಡುವ ವಿದ್ಯಾಸೇತು ಬ್ರಿಜ್ ಕೋರ್ಸ್ ಪುಸ್ತಕಗಳು ಸದುಪಯೋಗವಾಗಬೇಕು. ಪ್ರತಿ ವಿದ್ಯಾರ್ಥಿ ಈ ಪುಸ್ತಕದ ಲಾಭ ಪಡೆಯುವಂತಾಗಬೇಕು ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕ ದಿವಾಕರ ಶೆಟ್ಟಿ ಹೇಳಿದರು.ಅವರು ಬುಧವಾರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ರೋಟರಿ ಸಂಸ್ಥೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆದ ವಿದ್ಯಾ ಸೇತು ವಿದ್ಯಾಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ … [Read more...] about ವಿದ್ಯಾ ಸೇತು ವಿದ್ಯಾಭಿಯಾನ ಕಾರ್ಯಕ್ರಮ
ಯಲ್ಲಾಪುರದಲ್ಲಿ ಗ್ರಂಥಪಾಲಕರ ದಿನಾಚರಣೆ
ಯಲ್ಲಾಪುರ: ಇಂದು ಜ್ಞಾನ ಕೇವಲ ಜಾಲತಾಣಗಳಿಂದ ಪಡೆಯಬಹುದು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ . ಆದರೆ ಅದನ್ನು ವಾಸ್ತವಿಕ ನೆಲೆಯಲ್ಲಿ ಅಧ್ಯಯನ ಮಾಡಬೇಕಾದರೆ ಪುಸ್ತಕ ,ಪತ್ರಿಕೆಗಳೇ ನಂಬಲರ್ಹ ಮೂಲಗಳಾಗಿವೆ. ಪುಸ್ತಕಗಳು ಪ್ರತಿ ಮಗುವಿಗೂ ಜ್ಞಾನದ ಭಂಡಾರವಾಗಿ ಮಸ್ತಕಕ್ಕೆ ಎರೆಯುತ್ತದೆ.ಅತ್ಯಮೂಲ್ಯವಾದ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಒಪ್ಪ ಓರಣ ವಾಗಿಸಿ ನಿರ್ವಹಣೆ ಮಾಡುತ್ತ ಓದುಗರಿಗೆ ,ಅಧ್ಯಯನ ಶೀಲ ಮನಸ್ಸಿಗೆ ತಲುಪಿಸುವ ಕಾರ್ಯ ಮಾಡುತ್ತಿರುವ … [Read more...] about ಯಲ್ಲಾಪುರದಲ್ಲಿ ಗ್ರಂಥಪಾಲಕರ ದಿನಾಚರಣೆ




