ಅರೆ ವೈದ್ಯಕೀಯ ಮಂಡಳಿಪ್ರವೇಶಾತಿ ಪ್ರಕಟಣೆ 2021-22ನೇ ಶೈಕ್ಷಣಿಕ ವರ್ಷಕ್ಕೆ ಅರೆ ವೈದ್ಯಕೀಯ ಡಿಪ್ಲೊಮ ಕೋರ್ಸಗಳಿಗೆ ಸರ್ಕಾರಿ ವೈದ್ಯಕೀಯ/ದಂತ ವೈದ್ಯಕೀಯ ಕಾಲೇಜುಳು ಹಾಗೂ ಖಾಸಗಿ ಪ್ಯಾರಾ ಮೆಡಿಕಲ್ ಕಲೇಜುಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳಿಗೆ ಪ್ರವೇಶಾತಿಗಾಗಿ ಅರ್ಹ ಅಭ್ಯರ್ಥಿ ಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಲೈನ್ ಮೂಲಕ ಅರ್ಜಿಗಳನ್ನು ದಿನಾಂಕ 12/08/2021 ರಿಂದ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/08/2021 ಹೆಚ್ಚಿನ … [Read more...] about ಕರ್ನಾಟಕ ನರ್ಸಿಂಗ್ ಮತ್ತು ಅರೆ ವೈದ್ಯಕೀಯ ವಿಜ್ಞಾನಗಳ ನಿಯಂತ್ರಣ ಪ್ರಾಧಿಕಾರ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಮನೆಯಲ್ಲಿ ಜಿಂಕೆ ಸಾಕಿದ್ದವ ವಶಕ್ಕೆ
ಶಿರಸಿ : ಮನೆಯಲ್ಲಿ ಅಕ್ರಮವಾಗಿ ಜಿಂಕೆಯನ್ನ ಸಾಕಿಕೊಂಡಿದ್ದ ಆರೋಪಿಯನ್ನು ದಾಂಡೇಲಿ ಸಂಚಾರಿ ಅರಣ್ಯ ಪೊಲೀಸ್ ಘಟಕದವರ ಬಂಧಿಸಿದ ಘಡನೆ ತಾಲೂಕಿನ ಕಲಕೊಪ್ಪದಲ್ಲಿ ನಡೆದಿದೆ.ಗ್ರಾಮದ ಹಬೀಬ ರೆಹಮಾನ್ ಮಹಮ್ಮದ ಸಾಬ್ ಬಂಧಿತ ಆರೋಪಿಯಾಗಿದ್ದು. ಆರೋಪಿಯಿಂದ ಜಿಂಕೆಯನ್ನ ಪೋಲೀಸರು ವಶಕ್ಕೆ ಪಡೆದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದಾರೆ. ಆರೋಪಿತ ವ್ಯಕ್ತಿ ಕಳೆದ ಆರು ತಿಂಗಳಿನಿAದ ಜಿಂಕೆಯನ್ನ ಮನೆಯಲ್ಲಿ ಇಟ್ಟುಕೊಂಡು ಸಾಕುತ್ತಿದ್ದು. ಈ … [Read more...] about ಮನೆಯಲ್ಲಿ ಜಿಂಕೆ ಸಾಕಿದ್ದವ ವಶಕ್ಕೆ
ಶಿಕ್ಷಣ ಆರೊಗ್ಯ ಕ್ಷೇತ್ರಕ್ಕೆ ರೋಟರಿ ಕೊಡುಗೆ ಮುಂಚೂಣಿಯಲ್ಲಿದೆ; ಡಾ. ಸವಿತಾ ನಾಯ್ಕ
ಶಿಕ್ಷಣ ಆರೊಗ್ಯ ಕ್ಷೇತ್ರಕ್ಕೆ ರೋಟರಿ ಕೊಡುಗೆ ಮುಂಚೂಣಿಯಲ್ಲಿದೆ. ಸಮಾಜಸೇವೆಗೆಂದೆ ಈ ಸಂಸ್ಥೆ ಮೀಸಲಾಗಿರುವುದು ಪ್ರಶಂಸನಾರ್ಹ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಸವಿತಾ ನಾಯ್ಕ ಹೇಳಿದರು.ಅವರು ಗಾಂಧಿನಗರದ ರೋಟರಿ ಪಾರ್ಕ ಹೌಸ್ ನಲ್ಲಿ 7 ಹಿಲ್ಸ ಪಬ್ಲಿಕೇಶನ್ ಬೆಂಗಳೂರು, ವಿಜಯವಾಣಿ, ದ್ವಿಗೀಜಯ ನ್ಯೂಸ್ ಹಾಗೂ ರೋಟರಿ ಕ್ಲಬ್ ಶಿರಸಿ ಇವರ ಸಹಕಾರದಲ್ಲಿ ಜರುಗಿದ ವಿದ್ಯಾಸೇತು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಕೋರೋನಾ ಸಂಕಷ್ಟದಿಂದ ಶಾಲೆಗಳು … [Read more...] about ಶಿಕ್ಷಣ ಆರೊಗ್ಯ ಕ್ಷೇತ್ರಕ್ಕೆ ರೋಟರಿ ಕೊಡುಗೆ ಮುಂಚೂಣಿಯಲ್ಲಿದೆ; ಡಾ. ಸವಿತಾ ನಾಯ್ಕ
ಎರಡು ಆಧಾರ್ ಕೌಂಟರ್ ಪ್ರಾರಂಭ
ಕಾರವಾರ : ಭಟ್ಕಳ ತಾಲೂಕಿನ ಮುಖ್ಯ ಅಂಚೆ ಕಚೇರಿಯಲ್ಲಿ ದಿನದಿಂದ ದಿನಕ್ಕೆ ಆಧಾರ್ ನೋಂದಣಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಈ ಕಚೇರಿಯಲ್ಲಿ ಪ್ರತ್ಯೇಕ ಎರಡು ಆಧಾರ್ ಕೌಂಟರ್ಗಳನ್ನು ಪ್ರರಂಭಿಸಲಾಗಿದೆ.ಆಧಾರ್ ನೋಂದಣದಾರರ ಸಂಖ್ಯೆ ಹೆಚ್ಚಾದರೆ ಹೆಚ್ಚುವರಿ ಇನ್ನೋಂದು ಕೌಂಟರ್ ತೆರೆಯಲಾಗುತ್ತದೆ. ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾವಣೆ ಮಾಡಲು ಅಂಚೆ ಕಚೇರಿಗೆ ಹೋಗುವ ಬದಲು. ಮನೆಗೆ ಬರುವ … [Read more...] about ಎರಡು ಆಧಾರ್ ಕೌಂಟರ್ ಪ್ರಾರಂಭ
ಜೆಡಿಎಸ್ ಜಿಲ್ಲಾ ಘಟಕದ ಪದಾಧಿಕಾರಿಗಳ ಪಟ್ಟಿ ಬಿಡುಗಡೆ
ಹೊನ್ನಾವರು: ಕಾಂಗ್ರೇಸ್ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲೆಯಲ್ಲಿ ಪಕ್ಷದ ಪಾಬಲ್ಯ ಹೆಚ್ಚಿಸಲು ಜೆಡಿಎಸ್ ಚಿಂತನೆ ನಡೆಸಿದ್ದು ಆ ನಿಟ್ಟಿನಲ್ಲಿ ಜಿಲ್ಲಾಧ್ಯಕ್ಷ ಗಣಪಯ್ಯ ಮಂಜು ಗೌಡ ಅಧ್ಯಕ್ಷತೆಯಲ್ಲಿ ಮೊದಲು ಹಂತದ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲಾಯಿತು. ಸೋಶಿಯಲ್ ಕ್ಲಬ್ ಆವರದಲ್ಲಿ ಪಕ್ಷದ ಜಿಲ್ಲಾಮಟ್ಟದ ಸಭೆ ಕೈಗೊಂಡು ಜಿಲ್ಲಾ ಪದಾಧಿಕಾರಿಗಳ ಹಾಗೂ ತಾಲೂಕಾ ಮಟ್ಟದ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಘಟ್ಟದ ಮೇಲಿನ ತಾಲೂಕುಗಳ ಪಟ್ಟಿಯನ್ನು … [Read more...] about ಜೆಡಿಎಸ್ ಜಿಲ್ಲಾ ಘಟಕದ ಪದಾಧಿಕಾರಿಗಳ ಪಟ್ಟಿ ಬಿಡುಗಡೆ


