ಭಟ್ಕಳ: ತಾಲೂಕಿನ ಆಟೋ ರಿಕ್ಷಾ ಚಾಲಕರಿಗೆ ಎದುರಾಗಿರುವ ಸಾಕಷ್ಟು ಸಮಸ್ಯೆಗೆ ಪರಿಹಾರ ಒದಗಿಸಿಕೊಡಬೇಕೆಂದು ಆಗ್ರಹಿಸಿ ಸಹಾಯಕ ಆಯುಕ್ತರಿಗೆ ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ವತಿಯಿಂದ ಮನವಿಯನ್ನು ಸಲ್ಲಿಸಿದರು.ಕೋವಿಡ್ -19 ನಿಂದ ಆರ್ಥಿಕ ಸಂಖಷ್ಟ ಎದುರಾದ ಸಂಧರ್ಬದಲ್ಲಿ ರಾಜ್ಯ ಸರಕಾರವು ಆಟೋ ಚಾಲಕರಿಗೆ 5 ಸಾವಿರ ಸಹಾಯಧನವಾಗಿ ನೀಡಲು ಆದೇಶಿಸಿತ್ತು ಆದರೆ ನೀಡಿರುವ ಆದೇಶದ ಪ್ರಕಾರ ಕೆಲವು ಆಟೋ ಚಾಲಕರಿಗೆ ಮಾತ್ರ ಸಹಾಯಧನ ದೊರೆತಿದ್ದು ಇನ್ನುಳಿದ ಅಂದರೆ ಸಹಾಯ … [Read more...] about ಆಟೋ ಚಾಲಕರ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಸಹಾಯಕ ಆಯುಕ್ತರಿಗೆ ಮನವಿ’
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಹೊನ್ನಾವರ ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರು
ಹೊನ್ನಾವರ ತಾಲೂಕಿನ 24 ಪಂಚಾಯತಿಗೆ ನಡೆಯಬೇಕಿದ್ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆಯಲ್ಲಿ ನವಿಲಗೋಣ ಪಂಚಾಯತಿ ಕೊರ್ಟ ತಡೆಯಾಜ್ಞೆ ನೀಡಿ ಮಧ್ಯಾಹ್ನ ಬಳಿಕ ಚುನಾವಣಾ ಪ್ರಕ್ರಿಯೆ ಆರಂಭವಾಯಿತು. ಖರ್ವಾ ಪಂಚಾಯತಿ ಸದಸ್ಯರ ಅಪಹರಣ ಪ್ರಹಸನದಿಂದ ಆಯ್ಕೆ ಸ್ಥಗಿತಗೊಂಡಿದ್ದು, ಉಳಿದ 22 ಪಂಚಾಯತಿಯಲ್ಲಿ ಶಾಂತಿಯುತವಾಗಿ ಆಯ್ಕೆ ನಡೆಯಿತು.ಕಡತೋಕಾ ಅಧ್ಯಕ್ಷರಾಗಿ ಕೃಷ್ಣ ಗಿರಿಯಾ ಗೌಡ, ಉಪಾಧ್ಯಕ್ಷರಾಗಿ ಲಕ್ಷ್ಮೀ ಶ್ರೀಕಾಂತ ಮಡಿವಾಳ, ಕಡ್ಲೆ ಅಧ್ಯಕ್ಷರಾಗಿ ಗೋವಿಂದ ಗೌಡ … [Read more...] about ಹೊನ್ನಾವರ ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರು
ಮುಖ್ಯ ಚುನಾವಣಾ ಆಯುಕ್ತರಿಂದ ಬುಡಕಟ್ಟು ಸಮುದಾಯ ಇರುವ ಗರಡೊಳ್ಳಿ ಗ್ರಾಮಕ್ಕೆ ಖುದ್ದು ಭೇಟಿ.
ಹಳಿಯಾಳ :- ಕೇಂದ್ರ ಚುನಾವಣಾ ಆಯೋಗದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ಡಾ. ಸಂಜೀವ್ ಕುಮಾರ್, ಭಾಆಸೇ ರವರು ಹಳಿಯಾಳ ತಾಲೂಕು ಸಾಂಬ್ರಾಣಿ ಹೋಬಳಿಯಲ್ಲಿರುವ ಬುಡಕಟ್ಟು ಸಮುದಾಯವಿರುವ ಗ್ರಾಮವಾದ ಗರಡೊಳ್ಳಿಗೆ ಭೇಟಿಯನ್ನ ನೀಡಿ, ಮುಖ್ಯ ಚುನಾವಣಾಧಿಕಾರಿಯಾಗಿ ಮೊದಲ ಭಾರಿಗೆ ಖುದ್ದು ಪರಿಶೀಲನೆಯನ್ನು ನಡೆಸಿದರು. ಸದರಿ ಗ್ರಾಮದ ಮತದಾರರ ಜೊತೆಗೆ ಬೆರೆತು ಅವರ ಅಹವಾಲುಗಳನ್ನು ಸ್ವೀಕರಿಸಿ, ಮತದಾರರ ಪಟ್ಟಿಯಲ್ಲಿ ಹೆಸರು … [Read more...] about ಮುಖ್ಯ ಚುನಾವಣಾ ಆಯುಕ್ತರಿಂದ ಬುಡಕಟ್ಟು ಸಮುದಾಯ ಇರುವ ಗರಡೊಳ್ಳಿ ಗ್ರಾಮಕ್ಕೆ ಖುದ್ದು ಭೇಟಿ.
ನವಿಲಗೋಣ ಗ್ರಾಮ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಗೆ ನ್ಯಾಯಲಯದ ತಿರ್ಮಾನ ಮೇಲೆ ಆಯ್ಕೆ
ಹೊನ್ನಾವರ ತಾಲೂಕಿನ ೨೪ ಗ್ರಾಮ ಪಂಚಾಯತಿಗೆ ಡಿಸೆಂಬರನಲ್ಲಿ ನಡೆದ ಚುನಾವಣೆಯಲ್ಲಿ ೩೨೨ ಸದಸ್ಯರು ಆಯ್ಕೆಯಾಗಿದ್ದರು. ಆಯ್ಕೆಯಾದ ಸದಸ್ಯರ ಸಮ್ಮುಖದಲ್ಲಿ ಜನವರಿ ೨೯ ರಂದು ಚುನಾವಣೆ ನಡೆದ ೨೪ ಹಾಗೂ ಚುನಾವಣೆ ನಡೆಯದ ೨ ಸ್ಥಾನ ಸೇರಿಸಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿ ಆದೇಶ ಜಾರಿಯಾಗಿತ್ತು. ಮೀಸಲಾತಿ ಸಮರ್ಪಕವಾಗಿಲ್ಲ ಮೂರು ಬಾರಿಯು ಸಾಮನ್ಯ ಬಂದಿದೆ. ಎಂದು ಸಭೆಯಲ್ಲಿಯೇ ಮಹಿಳಾ ಸದಸ್ಯೆ ಗೀತಾ ಹೆಗಡೆ ಪ್ರಶ್ನಿಸಿದ್ದರು. ಅಧಿಕಾರಿಗಳು ಸಮರ್ಪಕವಾಗಿದೆ … [Read more...] about ನವಿಲಗೋಣ ಗ್ರಾಮ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಗೆ ನ್ಯಾಯಲಯದ ತಿರ್ಮಾನ ಮೇಲೆ ಆಯ್ಕೆ
ಆಕಳನ್ನು ಕಸಾಯಿಖಾನೆಗೆ ನೀಡಿದ ಆರೋಪ ವ್ಯಕ್ತಿಯ ವಿರುದ್ಧ ದೂರು
ಹೊನ್ನಾವರ: ತಾಲೂಕಿನ ಮಂಕಿ ಮುಳಗೋಡ ಗ್ರಾಮದ ಜಡ್ಡಿಯಲ್ಲಿ ಮೇಯಲು ಬಿಟ್ಟ ಆಕಳನ್ನು ಕಸಾಯಿಖಾನೆಗೆ ವಧೆ ಮಾಡುವ ಉದ್ದೇಶದಿಂದ ವ್ಯಕ್ತಿಯೊರ್ವ ಸಾಗಿಸಿರುವ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿತ ವ್ಯಕ್ತಿ ಮಂಕಿ ಜಡ್ಡಿಯ ರಾಮಾ ಮರ್ತಪ್ಪ ನಾಯ್ಕ ಎಂದು ಗುರುತಿಸಲಾಗಿದೆ.ಜ.12 ರಂದು ಗಣಪಯ್ಯ ಗೌಡ ಅವರು ಮೇಯಲು ಬಿಟ್ಟ ಕಪ್ಪು ತಳಿಯ ಒಂದು ಜೆರ್ಸಿ ಆಕಳು ಕಳುವಾಗಿತ್ತು ಎನ್ನಲಾಗಿದೆ. ಈ ವಿಚಾರವಾಗಿ ಗೋವಿನ ಮಾಲೀಕ ಗಣಪಯ್ಯ ಅವರು ಆರೋಪಿತ ವ್ಯಕ್ತಿ … [Read more...] about ಆಕಳನ್ನು ಕಸಾಯಿಖಾನೆಗೆ ನೀಡಿದ ಆರೋಪ ವ್ಯಕ್ತಿಯ ವಿರುದ್ಧ ದೂರು

