ಹೊನ್ನಾವರ: ಬಂದರು ಅಳಿವೆ ಪ್ರದೇಶದಲ್ಲಿ ಯಾಂತ್ರಿಕ ದೋಣಿ ದುರಂತ ಸಂಭವಿಸಿದೆ. ದುರಂತದಲ್ಲಿ ಬೋಟಿನಲ್ಲಿದ್ದ 25 ಜನ ಮೀನುಗಾರರನ್ನ ರಕ್ಷಣೆ ಮಾಡಲಾಗಿದೆ. ಫೆಲಿಕ್ಸ್ ಲೂಫಿಸ್ ಎಂಬುವವರಿಗೆ ಸೇರಿದ ಸೆಂಟ್ ಅಂತೋನಿ ಹೆಸರಿನ ಬೋಟ್ ದುರಂತಕ್ಕೀಡಾಗಿದೆ.ಗುರುವಾರ ಬೆಳಗ್ಗೆ ಮೀನುಗಾರಿಕೆಗೆ ತೆರಳುತ್ತಿದ್ದಾಗ ಬೋಟ್ ಅಳಿವೆ ಪ್ರದೇಶದಲ್ಲಿ ತುಂಬಿದ ಹೂಳಿಗೆ ಸಿಲುಕಿದ್ದರಿಂದ ತಳಭಾಗದಲ್ಲಿ ಡ್ಯಾಮೇಜ್ ಉಂಟಾಗಿದೆ. ಬಳಿಕ ನೀರು … [Read more...] about ಯಾಂತ್ರಿಕ ದೋಣಿ ಮುಳುಗಡೆ. 25 ಮೀನುಗಾರರ ರಕ್ಷಣೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಹೊನ್ನಾವರಕ್ಕಿಲ್ಲವೇ ಮಾದಕ ಲೋಕದ ನಂಟು..?
ಹೀಗೊಂದು ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಕಳೆದೊಂದು ವಾರದಿಂದ ರಾಜ್ಯದಂತೆ ಜಿಲ್ಲೆಯಲ್ಲಿಯೂ ಅತೀ ಹೆಚ್ಚು ಸೌಂಡು ಮಾಡುತ್ತಿರುವುದು ಮಾದಕ ಲೋಕದ ಬೆಚ್ಚಿಬೀಳಿಸುವ ಸುದ್ದಿ. ದಿನಬೆಳಗಾದರೆ ಬೇರೆ ಬೇರೆ ತಾಲೂಕುಗಳ ಗಾಂಜಾ ಸುದ್ದಿಗಳು ತಲ್ಲಣ ಮೂಡಿಸುತ್ತಿದ್ದರೆ ಹೊನ್ನಾವರ ಮಾತ್ರ ತನಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ತಣ್ಣಗಿದೆ. ಹಾಗಾದರೆ ಹೊನ್ನಾವರಕ್ಕೆ ಮಾದಕ ಲೋಕದ ನಂಟಿಲ್ಲವೇ ಎಂದು ಕೆಳಿದರೆ ಇಲ್ಲ ಎಂದು ಗಟ್ಟಿಯಾಗಿ ಹೇಳುವುದಕ್ಕೆ ಯಾರೂ ಸಿದ್ಧರಿಲ್ಲ.ಪಟ್ಟಣ … [Read more...] about ಹೊನ್ನಾವರಕ್ಕಿಲ್ಲವೇ ಮಾದಕ ಲೋಕದ ನಂಟು..?
ಪ್ರೇಕ್ಷಕರ ತಲುಪಲು ಆನ್ಲೈನ್ ಮೊರೆ ಹೋದ ಯಕ್ಷಗಾನ ಕಲಾವಿದರು
ಕಲೆಯ ಅಸ್ಥಿತ್ವದಲ್ಲಿ ಕಲಾವಿದರಷ್ಟೇ ಪ್ರಾಮುಖ್ಯತೆ ಪ್ರೇಕ್ಷಕರಿಗೂ ಇದೆ. ಕಲಾವಿದರು ತಮ್ಮಲ್ಲಿರುವ ಪ್ರತಿಭೆಯಿಂದ ಕಲೆಯನ್ನು ಉಳಿಸಿ ಬೆಳೆಸುತ್ತಾರೆನ್ನುವುದು ಎಷ್ಟು ನಿಜವೋ ಕಲಾವಿದರನ್ನು ಮೆಚ್ಚಿ ಹರಸುವ ಸಹೃದಯಿ ಪ್ರೇಕ್ಷಕರೂ ಕಲೆಯ ಉಳಿವಿಗೆ ಕಾರಣ ಎನ್ನುವುದನ್ನು ಯಾರೂ ಅಲ್ಲಗೆಳೆಯಲಾರರು. ಕರಾವಳಿಯ ಶ್ರೀಮಂತ ಕಲೆ ಯಕ್ಷಗಾನದ ಮೂಲಕ ಅದೆಷ್ಟೋ ಪ್ರತಿಭೆಗಳು ನಾಡಿನಾಧ್ಯಂತ ಹೆಸರು ಮಾಡಿದ್ದಾರೆ. ಅಪಾರ ಕಲಾಭಿಮಾನಿಗಳನ್ನೂ ಸಂಪಾಧಿಸಿಕೊಂಡಿದ್ದಾರೆ. ಆದರೆ ಕಳೆದ ಆರು … [Read more...] about ಪ್ರೇಕ್ಷಕರ ತಲುಪಲು ಆನ್ಲೈನ್ ಮೊರೆ ಹೋದ ಯಕ್ಷಗಾನ ಕಲಾವಿದರು
ಎಸ್.ಎಸ್.ಎಲ್.ಸಿ ಮರುಮೌಲ್ಯಮಾಪನದಿಂದ ಏಳನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಏರಿದ ಸಿದ್ದಾಪುರದ ಕುವರ
ಸಿದ್ದಾಪುರ:ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮರು ಮೌಲ್ಯಮಾಪನದ ಬಳಿಕ ತಾಲೂಕಿನ ಮತ್ತೀಹಳ್ಳಿಯ ಪ್ರತಿಭಾವಂತ ವಿದ್ಯಾರ್ಥಿ ಸಾತ್ವಿಕ್ ಹೆಗಡೆ ರಾಜ್ಯದಲ್ಲಿ ಪಡೆದಿದ್ದ ಏಳನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಜಿಗಿಯುವ ಮೂಲಕ ಗಮನ ಸೆಳೆದಿದ್ದಾನೆ.ಕಾನಸೂರಿನ ಕಾಳಿಕಾಂಬಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಸಾತ್ವಿಕ್ ಕಳೆದ ತಿಂಗಳು ಪ್ರಕಟಗೊಂಡ ಫಲಿತಾಶಂದಲ್ಲಿ 618 ಅಂಕ ಪಡೆದಿದ್ದರು. ವಿಜ್ಞಾನ ಹಾಗೂ ಪ್ರಥಮ ಭಾಷೆ ಕನ್ನಡದಲ್ಲಿ ಗರಿಷ್ಠ ಅಂಕ ಬರಬೇಕಿತ್ತು … [Read more...] about ಎಸ್.ಎಸ್.ಎಲ್.ಸಿ ಮರುಮೌಲ್ಯಮಾಪನದಿಂದ ಏಳನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಏರಿದ ಸಿದ್ದಾಪುರದ ಕುವರ
ಐಎಎಸ್ ಪರಿಕ್ಷೆಯಲ್ಲಿ ಸಾಧನೆ ಮಾಡಿದ ವೆಂಕ್ರಟಮಣ ಕವಡಕೇರಿಯವರಿಗೆ ಸನ್ಮಾನ
ಯಲ್ಲಾಪುರ:ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣನಾದ ತಾಲೂಕಿನ ವೆಂಕಟ್ರಮಣ ಕವಡಿಕೇರಿ ಅವರಿಗೆ ಚಂದಗುಳಿ ಗ್ರಾ.ಪಂ ಸಭಾಭವನದಲ್ಲಿ ಮಂಗಳವಾರ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.ಸ್ಥಳಿಯ ಊರನಾಗರಿಕರ ಹಾಗೂ ಯುವ ಸಂಘಟನೆಗಳು ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಜ್ಯೋತಿಷಿ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಸನ್ಮಾನಿಸಿ, "ಗ್ರಾಮೀಣ ಭಾಗದ ಯುವಕನೋರ್ವ ಐಎಎಸ್ ಪರೀಕ್ಷೆಯನ್ನು ಬರೆದು ಉತ್ತೀರ್ಣ ನಾಗಿರುವುದು ಹೆಮ್ಮೆಯ ವಿಷಯ. ಪ್ರತಿಭಾನ್ವಿತ ವೆಂಕಟ್ರಮಣ ಕವಡಿಕೇರಿಯ … [Read more...] about ಐಎಎಸ್ ಪರಿಕ್ಷೆಯಲ್ಲಿ ಸಾಧನೆ ಮಾಡಿದ ವೆಂಕ್ರಟಮಣ ಕವಡಕೇರಿಯವರಿಗೆ ಸನ್ಮಾನ




