ಹೊನ್ನಾವರ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿನ ಕರ್ಕಿ ದಯಾನಂದ ವಿದ್ಯಾಭಾರತೀ ಆಂಗ್ಲಮಾಧ್ಯಮ ಶಾಲೆಯ ಜಯಂತ ಆರ್.ಹಬ್ಬು 99.02% ಪಡೆದು ಸಾಧನೆ ಮಾಡಿದ್ದರು. ಶುಕ್ರವಾರ ಶಾಸಕ ದಿನಕರ ಶೆಟ್ಟಿ ಹಳದೀಪುರದವರ ವಿದ್ಯಾರ್ಥಿಯ ನಿವಾಸಕ್ಕೆ ತೆರಳಿ ಸನ್ಮಾನಿಸಿ ಗೌರವಿಸಿದರು.ನಂತರ ಮಾತನಾಡಿ ಗುರುಕುಲ ಮಾದರಿಯ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ ನಿಜಕ್ಕೂ ಪ್ರಶಂಸನೀಯವಾಗಿದೆ. ನನ್ನ ಕ್ಷೇತ್ರದಲ್ಲಿ ಇಂತಹ ಶಿಕ್ಷಣ ಸಂಸ್ಥೆ ಇರುವುದು ನನಗೆ ಸಂತಸ ಮೂಡಿದೆ. ಇದೇ … [Read more...] about ತಾಲೂಕಿನ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಯ ಮನೆಗೆ ತೆರಳಿ ಸನ್ಮಾನಿಸಿ ಗೌರವಿಸಿದ ಶಾಸಕ ದಿನಕರ ಶೆಟ್ಟಿ.
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಪ್ಲಾಸ್ಟಿಕ್ ಧ್ವಜ ಹಾಗೂ ಪ್ಲಾಸ್ಟಿಕ್ ಮಾಸ್ಕ್ ಮಾರಾಟ ನಿಷೇಧಿಸುವಂತೆ ಜಯ ಕರ್ನಾಟಕ ಸಂಘಟನೆ ಆಗ್ರಹ
ಹಳಿಯಾಳ:- ಪ್ಲಾಸ್ಟಿಕ್ ಧ್ವಜ ಹಾಗೂ ಪ್ಲಾಸ್ಟಿಕ್ ಮಾಸ್ಕ್ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಹಳಿಯಾಳ ಘಟಕ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರಿಗೆ ಮನವಿ ಸಲ್ಲಿಸಿದರು.ಅಗಸ್ಟ್ 15 ಸ್ವಾತಂತ್ರೋತ್ಸವ ಅಂಗವಾಗಿ ಈ ಪ್ಲಾಸ್ಟಿಕ್ ಧ್ವಜ ಹಾಗೂ ಮಾಸ್ಕ್ ಮಾರಾಟ ಮಾಡುವುದು ಕಂಡು ಬರುತ್ತಿರುವ ಕಾರಣ ತಕ್ಷಣ ಇದಕ್ಕೆ ಕಡಿವಾಣ ಹಾಕಬೇಕೆಂದು ಸಂಘಟನೆ ಆಗ್ರಹಿಸಿದೆ.ಮನವಿ ಸಲ್ಲಿಸುವಾಗ ಘಟ್ಟದ ಮೇಲಿನ ಜಿಲ್ಲಾಧ್ಯಕ್ಷ ವಿಲಾಸ … [Read more...] about ಪ್ಲಾಸ್ಟಿಕ್ ಧ್ವಜ ಹಾಗೂ ಪ್ಲಾಸ್ಟಿಕ್ ಮಾಸ್ಕ್ ಮಾರಾಟ ನಿಷೇಧಿಸುವಂತೆ ಜಯ ಕರ್ನಾಟಕ ಸಂಘಟನೆ ಆಗ್ರಹ
ಗುರುವಾರ ಹಳಿಯಾಳದಲ್ಲಿ 15 ಜನರಲ್ಲಿ ಕೊರೊನಾ ದೃಢ, 10 ಜನರು ಗುಣಮುಖರಾಗಿ ಬಿಡುಗಡೆ- ಸಕ್ರಿಯ ಸೊಂಕಿತರು 70
ಹಳಿಯಾಳ:- ಗುರುವಾರ ಹಳಿಯಾಳ ತಾಲೂಕಾಡಳಿತದ ಕೈ ಸೇರಿದ ೭೪ ಜನರ ಗಂಟಲು ದ್ರವದ ಪರೀಕ್ಷೆಯಲ್ಲಿ 14 ಜನರಿಗೆ ಹಾಗೂ ಇಲ್ಲಿಯ ತಾಲೂಕಾ ಆಸ್ಪತ್ರೆಯಲ್ಲಿ ೮ ಜನರಿಗೆ ನಡೆಸಿದ ರ್ಯಾಪಿಡ್ ಪರೀಕ್ಷೆಯಲ್ಲಿ ಓರ್ವರಿಗೆ ಒಟ್ಟೂ 15ಜನರಿಗೆ ಕೊರೊನಾ ಸೊಂಕು ದೃಢಪಟ್ಟಿದೆ.ಗುರುವಾರ ಒಂದೇ ದಿನ 10 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಈ ಮೂಲಕ ಕೊರೊನಾದಿಂದ ಗುಣಮುಖರಾದವರ ಸಂಖ್ಯೆ 216ಕ್ಕೆ ಏರಿಕೆಯಾಗಿದೆ. ಒಟ್ಟೂ ಸೊಂಕಿತರ ಸಂಖ್ಯೆ 282ಕ್ಕೆ ಏರಿಕೆಯಾಗಿದ್ದರೇ … [Read more...] about ಗುರುವಾರ ಹಳಿಯಾಳದಲ್ಲಿ 15 ಜನರಲ್ಲಿ ಕೊರೊನಾ ದೃಢ, 10 ಜನರು ಗುಣಮುಖರಾಗಿ ಬಿಡುಗಡೆ- ಸಕ್ರಿಯ ಸೊಂಕಿತರು 70
ಭಾರತದಲ್ಲೇಕೆ ಥೇಮ್ಸ್ ಹರಿಯಬಾರದು ?!
ಅರೇ ಇದೇನಿದು!...ಇಂಗ್ಲೆಂಡಿನ ಥೇಮ್ಸ್ ನದಿ ಭಾರತದಲ್ಲೇಕೆ ಹರಿಯಬೇಕು ಎಂದು ಯೋಚಿಸುತ್ತಿದ್ದೀರಾ?...ಖಂಡಿತಾ ಅದು ಸಾಧ್ಯವಿಲ್ಲದ ಮಾತು. ಆದರೆ ವಿಷಯ ಬೇರೆಯೇ ಇದೆ. ಭಾರತ ಹೇಳಿ ಕೇಳಿ ನದಿಗಳಿಂದ ತುಂಬಿದ ದೇಶ. ಭಾರತದಲ್ಲಿರುವಷ್ಟು ನದಿಗಳು ವಿಶ್ವದ ಮತ್ತಾವ ರಾಷ್ಟ್ರದಲ್ಲೂ ಹರಿದಿರಲಿಕ್ಕಿಲ್ಲ. ಉತ್ತರದ ಹಿಮಾಯಲಯದಿಂದ ಹಿಡಿದು ದಕ್ಷಿಣದ ಕನ್ಯಾಕುಮಾರಿಯವರೆಗೆ ನದಿಗಳು ಯಥೇಚ್ಛವಾಗಿ ಹರಿದಿದೆ. ಭಾರತೀಯ ಸಂಸ್ಕೃತಿಯೂ ಈ ನದಿಗಳಿಗೆ ಹೊಂದಿಕೊಂಡೇ ಬಂದಿದೆ. ನಾವು ಯಾವುದೇ … [Read more...] about ಭಾರತದಲ್ಲೇಕೆ ಥೇಮ್ಸ್ ಹರಿಯಬಾರದು ?!
ಬಾಲಕಿ ರೂಪಾಳ ಅತ್ಯಾಚಾರಿಗೆ ಗಲ್ಲುಶಿಕ್ಷೆ ವಿಧಿಸುವಂತೆ_ಆಗ್ರಹ.
ಧಾರವಾಡ :- ಧಾರವಾಡದ_ಬೋಗುರ ಗ್ರಾಮದ 14 ವರ್ಷದ ಬಾಲಕಿ ಪೂಜಾ (ರೂಪಾ)ಳ ಮೇಲೆ ನಡೆದ ಅತ್ಯಾಚಾರ ಖಂಡಿಸಿ, ಅತ್ಯಾಚಾರಿ_ಬಶೀರನನ್ನು ಕೂಡಲೇ ಗಲ್ಲಿಗೇರಿಸಬೇಕೆಂದು, ನಗರದ ವಿವೇಕಾನಂದ_ವೃತ್ತದಲ್ಲಿ_ಮೇಣದ_ಬತ್ತಿ ಉರಿಸುವುದರ ಮೂಲಕ ಬಾಲಕಿಗೆ ನ್ಯಾಯ ದೊರಕಿಸಬೇಕೆಂಬ ಸಂದೇಶ ಸಾರಲಾಯಿತು. … [Read more...] about ಬಾಲಕಿ ರೂಪಾಳ ಅತ್ಯಾಚಾರಿಗೆ ಗಲ್ಲುಶಿಕ್ಷೆ ವಿಧಿಸುವಂತೆ_ಆಗ್ರಹ.




