ಸಿದ್ದಾಪುರ ಫೆ27: ತಾಲೂಕಿನ ಕಾಳೇನಳಿ ಬಳಿ ಇಂದು ಬೆಳಗ್ಗಿನ ಜಾವದಲ್ಲಿ ಮಿನಿ ಲಾರಿ- ಬೈಕ್ ನಡುವೆ ಅಪಘಾತ ಸಂಭವಿಸಿ ಶಿಕ್ಷಕ ಉಲ್ಲಾಸ(40) ಬೈಲೂರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಇವರು ಸಮಾಜ ಕಲ್ಯಾಣ ಇಲಾಖೆ ಕೊಂಡ್ಲಿಯಲ್ಲಿ ಶಿಕ್ಷಕರಾಗಿದ್ದು, ಸಾಮಾಜಿಕ ಕಾರ್ಯ ಚಟುವಟಿಕೆಯಲ್ಲೂ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಪ್ರಕರಣ ಧಾಖಲಾಗಿದೆ. … [Read more...] about ಲಾರಿ- ಬೈಕ್ ಡಿಕ್ಕಿ: ಸ್ಥಳದಲ್ಲೇ ಶಿಕ್ಷಕ ಸಾವು
SIDDAPURA
ಹುತಾತ್ಮ ಯೋಧರ ಬಗ್ಗೆ ಕಾಲೇಜು ವಿಧ್ಯಾರ್ಥಿ ಮಹಮದ್ ಶಕೀಬ್ ಪ್ರಧಾನಿಗೆ ಪತ್ರ.
ಸಿದ್ದಾಪುರ ಫೆ16: ಉಗ್ರರು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಮಾಡಿದ ಭೀಕರ ದಾಳಿಗೆ ನಮ್ಮ ಸಿಆರ್ಫಿಎಫ್ ಯೋಧರು ಹುತಾತ್ಮರಾದರು. ಇಂತಹ ಹೇಯ ಕೃತ್ಯ ನಡೆಸಿದ ಉಗ್ರರಿಗೆ ತಕ್ಕ ಪಾಠ ಕಲಿಸುವಂತೆ ವಿದ್ಯಾರ್ಥಿಯೋರ್ವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾನೆ. ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಅಂತಿಮ ವರ್ಷದಲ್ಲಿ ಓದುತ್ತಿರುವ ಮಹಮದ್ ಶಕೀಬ್ ಬರೆದ ಪತ್ರವಾಗಿದ್ದು, ಪತ್ರದಲ್ಲಿ ಫೆ. 14ರಂದು … [Read more...] about ಹುತಾತ್ಮ ಯೋಧರ ಬಗ್ಗೆ ಕಾಲೇಜು ವಿಧ್ಯಾರ್ಥಿ ಮಹಮದ್ ಶಕೀಬ್ ಪ್ರಧಾನಿಗೆ ಪತ್ರ.
ಸಿ.ಎಸ್.ಗೌಡರಗೆ ‘ಆಧಾರಶ್ರೀ’ ಪ್ರಶಸ್ತಿ ಪ್ರಧಾನ , ಸಮಾಜದಲ್ಲಿ ರಾಜಕೀಯವಾಗಿ ಕೆಲಸ ಮಾಡುವುದಕ್ಕಿಂತ, ರಾಜಕೀಯೇತರ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುವುದಕ್ಕೆ ಹೆಚ್ಚಿನ ಗೌರವ ಇದೆ-ಶಾಸಕ ಕಾಗೇರಿ
ಸಿದ್ದಾಪುರ: ಸಮಾಜದಲ್ಲಿ ರಾಜಕೀಯವಾಗಿ ಕೆಲಸ ಮಾಡುವುದಕ್ಕಿಂತ, ರಾಜಕೀಯೇತರ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುವುದಕ್ಕೆ ಹೆಚ್ಚಿನ ಗೌರವ ಇದೆ. ಎಲ್ಲರನ್ನು ಒಗ್ಗೂಡಿಸಿಕೊಂಡು ಕೆ ಲಸ ಮಾಡುವುದುಕ್ಕೆ ಅವಕಾಶಗಳಿವೆ. ಸರ್ಕಾರದ ಯೋಜನೆಗಳನ್ನು ಉತ್ತಮವಾಗಿ ಅನುಷ್ಠಾನ ಮಾಡಿರುವುದನ್ನು ಹತ್ತಿರದಿಂದ ಗಮನಿಸಿದ್ದೇನೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಅವರು ಪಟ್ಟಣದ ಲಯನ್ಸ್ ಬಾಲಭವನದಲ್ಲಿ ಆಧಾರ ಸಂಸ್ಥೆಯ ಸಂಕಲ್ಪ ದಿನಾಚರಣೆ ಹಾಗೂ ದಿ.ಎಂ.ಟಿ.ಕೊಡಿಯ ನೆನಪಿನ … [Read more...] about ಸಿ.ಎಸ್.ಗೌಡರಗೆ ‘ಆಧಾರಶ್ರೀ’ ಪ್ರಶಸ್ತಿ ಪ್ರಧಾನ , ಸಮಾಜದಲ್ಲಿ ರಾಜಕೀಯವಾಗಿ ಕೆಲಸ ಮಾಡುವುದಕ್ಕಿಂತ, ರಾಜಕೀಯೇತರ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುವುದಕ್ಕೆ ಹೆಚ್ಚಿನ ಗೌರವ ಇದೆ-ಶಾಸಕ ಕಾಗೇರಿ
ಪಕ್ಷಾತೀತವಾಗಿ ಪಿಎಸ್ ಐ ವರ್ಗಾವಣೆಗೆ ಪಟ್ಟು – ಆದರೇ ಮಹಿಳೆಯರ ವಿರೋಧ. ಆರೋಪಗಳಿಗೆ ಬೇಸರಗೊಂಡು ತಾವೇ ವರ್ಗಾವಣೆಯಾಗಲು ಪ್ರಯತ್ನಿಸುತ್ತಿರುವ ಪಿಎಸ್ಐ ನಿತ್ಯಾನಂದ.
ಸಿದ್ದಾಪುರ (ಉ.ಕ) ಫೆ.9: ತಾಲೂಕಿನಲ್ಲಿ ನಡೆಯುತ್ತಿದ್ದ ಅಕ್ರಮ ಮದ್ಯ ಮಾರಾಟ, ಗಾಂಜಾ, ಓಸಿ ಮಟಕಾ, ಇಸ್ಪೀಟ್ ಹಾವಳಿ ಹತೋಟಿಗೆ ತಂದು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಹೆಸರು ಗಳಿಸಿದ್ದ ಪಿಎಸೈ ನಿತ್ಯಾನಂದ ಗೌಡ ತಮ್ಮ ಮೇಲೆ ಕೆಲವರು ಮಾಡುತ್ತಿರುವ ಆರೋಪದಿಂದ ಬೇಸರಗೊಂಡು ವರ್ಗಾವಣೆಗೆ ಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಹಲವಾರು ದಿನಗಳಿಂದ ಕೆಲವು ರಾಜಕೀಯ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಯ ಮುಖಂಡರು ಪಿಎಸೈ ನಿತ್ಯಾನಂದ ಗೌಡ ತಮಗೆ ಗೌರವ … [Read more...] about ಪಕ್ಷಾತೀತವಾಗಿ ಪಿಎಸ್ ಐ ವರ್ಗಾವಣೆಗೆ ಪಟ್ಟು – ಆದರೇ ಮಹಿಳೆಯರ ವಿರೋಧ. ಆರೋಪಗಳಿಗೆ ಬೇಸರಗೊಂಡು ತಾವೇ ವರ್ಗಾವಣೆಯಾಗಲು ಪ್ರಯತ್ನಿಸುತ್ತಿರುವ ಪಿಎಸ್ಐ ನಿತ್ಯಾನಂದ.
ಮಾ13 ರಂದುಜಿಲ್ಲಾ ಮಹಿಳಾ ಸಮಾವೇಶ. ಸಿದ್ದಾಪುರದ ಪಿಎಸ್ ಐ ನಿತ್ಯಾನಂದ ಗೌಡ ಪರ ನಿಂತ ಜಿಲ್ಲಾ ಸ್ತ್ರೀ ಶಕ್ತಿ ಸಂಘ.
ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಸ್ತ್ರೀ ಶಕ್ತಿ ಸಂಘಗಳ ನೇತ್ರತ್ವದಲ್ಲಿ ಜಿಲ್ಲಾ ಮಹಿಳಾ ಸಮಾವೇಶವನ್ನು ಶಿರಸಿಯಲ್ಲಿ ಮಾ. 13ರ ಬುಧವಾರದಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಉಕ ಜಿಲ್ಲಾ ಸ್ತ್ರೀ ಶಕ್ತಿ ಸಂಘದ ಜಿಲ್ಲಾಧ್ಯಕ್ಷೆ ಶೋಭಾ ನಾಯ್ಕ ಹೇಳಿದರು.ವೀಚಾರ ಸಂಕಿರಣ- ಸನ್ಮಾನ:-ಅವರು ಅಂಕೋಲಾದಲ್ಲಿ ನಡೆಸಿದ ಜಿಲ್ಲಾ ಮಹಿಳಾ ಸಮಾವೇಶದ ಪೂರ್ವಬಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು … [Read more...] about ಮಾ13 ರಂದುಜಿಲ್ಲಾ ಮಹಿಳಾ ಸಮಾವೇಶ. ಸಿದ್ದಾಪುರದ ಪಿಎಸ್ ಐ ನಿತ್ಯಾನಂದ ಗೌಡ ಪರ ನಿಂತ ಜಿಲ್ಲಾ ಸ್ತ್ರೀ ಶಕ್ತಿ ಸಂಘ.