ಶಿರಸಿ: ಕೊರೊನಾ #ಸೋಂಕಿಗೆ_ತುತ್ತಾಗಬಾರದೆಂದು ಕಾಸರ್ಕನ ಚಕ್ಕೆ - ಹಳ್ಳಿ ಔಷಧಿ ಕುಡಿದ ಪರಿಣಾಮ ಮಗ ಸಾವನ್ನಪ್ಪಿದ್ದು, ತಂದೆಯ ಪರಿಸ್ಥಿತಿ ಗಂಭೀರವಾಗಿರುವ ಘಟನೆ ಶಿರಸಿ ತಾಲೂಕಿನ #ರಾಮನಬೈಲಿನಲ್ಲಿ ಇಂದು ನಡೆದಿರುವ ಬಗ್ಗೆ ವರದಿಯಾಗಿದೆ.#ಫ್ರಾನ್ಸಿಸ್_ರೇಘೋ(42) ಮೃತ ದುರ್ದೈವಿಯಾಗಿದ್ದು ಆತನ ತಂದೆ #ಅಂಥೋನಿ(70) #ತೀವೃ #ಅಸ್ವಸ್ಥರಾಗಿದ್ದು ಶಿರಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಗ್ರಾಮೀಣ … [Read more...] about ಕೊರೊನಾ ತಡೆಗೆ ಕಾಸರ್ಕನ ಚಕ್ಕೆ ಔಷಧ ಕುಡಿದು ಮಗ ಸಾವು, ತಂದೆ ಸ್ಥಿತಿ ಗಂಭೀರ – ಶಿರಸಿಯಲ್ಲಿ ನಡೆಯಿತು ಅಚಾತುರ್ಯ.
Sirsi News
ಶಿರಸಿಗೆ_ಅಪ್ಪಳಿದ_ಕೊರೊನಾಘಾತ- #ಒಮ್ಮೇಲೆ_9 #ಪಾಸಿಟಿವ್- #ಬೆಚ್ಚಿ_ಬಿದ್ದ_ಮಲೆನಾಡಿಗರು.
ಶಿರಸಿ :- #ಮಹಾರಾಷ್ಟ್ರ #ರಾಜ್ಯದಿಂದ ಬಂದು #ಕ್ವಾರಂಟೈನ್ ನಲ್ಲಿ #ಇದ್ದ ಕಾರ್ಮಿಕರು ಹಾಗೂ ಅವರ ಮಕ್ಕಳು ಸೇರಿ ಒಂಬತ್ತು-#9_ಜನರಿಗೆ #ಕೊರೊನಾ ಅಟಕಾಯಿಸಿಕೊಂಡಿರುವುದು ಹೆಲ್ತ್ ಬುಲೆಟಿನ್ ನಿಂದ ಸ್ಪಷ್ಟವಾಗಿದೆ.ಒಂದು ವರ್ಷದ ಮಗು, 7 & 6 ವರ್ಷದ ಹೆಣ್ಣು ಮಕ್ಕಳಿಗೆ, 42,36, 30 ವರ್ಷದ ಪುರುಷರಿಗೆ ಹಾಗೂ 35,38, 33 ವರ್ಷದ ಮಹಿಳೆಯರಿಗೆ ಸೊಂಕು ಇರುವುದು ದೃಢಪಟ್ಟಿದೆ.ಈ ಮೂಲಕ ಜಿಲ್ಲೆಯಲ್ಲಿ ಸೊಂಕಿತರ … [Read more...] about ಶಿರಸಿಗೆ_ಅಪ್ಪಳಿದ_ಕೊರೊನಾಘಾತ- #ಒಮ್ಮೇಲೆ_9 #ಪಾಸಿಟಿವ್- #ಬೆಚ್ಚಿ_ಬಿದ್ದ_ಮಲೆನಾಡಿಗರು.
ಇಟಲಿಯಿಂದ ಊರಿಗೆ ಮರಳದ ಶಿರಸಿಯ ಹುಡುಗಿ : ತನ್ನಿಂದ ಸೋಂಕು ಹರಡಬಾರದೆಂದು ಈ ಕ್ರಮ ಎಂದ ಪ್ರತಿಭಾ ಹೆಗಡೆ
ಶಿರಸಿ : ಇಟಲಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಉತ್ತರಕನ್ನಡ ಮೂಲದ ಯುವತಿಯೊಬ್ಬಳು ತನ್ನಿಂದ ಸೋಂಕು ಹರಡಬಾರದು ಎನ್ನುವ ಉದ್ದೇಶದಿಂದ ವಿದೇಶದಲ್ಲಿಯೇ ಉಳಿದುಕೊಂಡು ಮಾದರಿಯಾಗಿದ್ದಾಳೆ.ಮೂಲತಃ ಉತ್ತರಕನ್ನಡ ಜಿಲ್ಲೆಯ ಶಿರಸಿ ಮೂಲದ ಪ್ರತಿಭಾ ಹೆಗಡೆ ಸದ್ಯ ಇಟಲಿಯಲ್ಲಿಯೇ ಉಳಿದುಕೊಳ್ಳುವ ದಿಟ್ಟ ನಿರ್ಧಾರ ಮಾಡಿರುವ ಯುವತಿ.ಈಕೆ ಅಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಳೆ.ಈಕೆ ತನ್ನ ಫೇಸ್ ಬುಕ್ ನಲ್ಲಿ ಬರೆದ ವಿಚಾರ ಈಗ ಎಲ್ಲಡೆ ಹರಿದಾಡುತ್ತಿದೆ. ಆ ವಿಷಯ ಏನು … [Read more...] about ಇಟಲಿಯಿಂದ ಊರಿಗೆ ಮರಳದ ಶಿರಸಿಯ ಹುಡುಗಿ : ತನ್ನಿಂದ ಸೋಂಕು ಹರಡಬಾರದೆಂದು ಈ ಕ್ರಮ ಎಂದ ಪ್ರತಿಭಾ ಹೆಗಡೆ
ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು
Rto ಕಛೇರಿಗೆ ಎದುರಿಗೆ ಕಾರ್ ಟ್ರಾಯಲ್ ಕೊಡುವಾಗ, ಕಾರ್ ಕೆರೆಗೆ ಉರಳಿದ್ದು ಕಾರು ಮತ್ತು ಚಾಲಕ ಕೆರೆಯಲ್ಲೇ ಇದ್ದರು.. ಸಮಯಕ್ಕೆ ಸರಿಯಾಗಿ ನಿಸರ್ಗ ಸ್ಟುಡಿಯೋ ಶಿರಸಿ ಮಾಲಕರಾದ ಅಕ್ಷಯ್ ನಾಯ್ಕ್ ಅವರು ಕೆರೆಗೆ ಹಾರಿ ಚಾಲಕನ ಪ್ರಾಣ ಉಳಿಸಿದ್ದಾರೆ ಮತ್ತು ಕಾರನ್ನು ಕೆರೆಯ ದಂಡೆಯ ಪಕ್ಕಕ್ಕೆ ತಂದಿದ್ದಾರೆ. … [Read more...] about ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು
*ಅರಣ್ಯವಾಸಿಗಳಿಗೆ ಆತಂಕಪಡಿಸುವಂತಿಲ್ಲ ಮದ್ಯಂತರ ಆದೇಶ ಮುಂದುವರೆಸಿದ ಹೈಕೋರ್ಟ್.*
ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಂಜೂರಿ ಪ್ರಕ್ರಿಯೆಯಲ್ಲಿ ನ್ಯೂನತೆ ಆಕ್ಷೇಪಿಸಿ, ಅರಣ್ಯ ವಾಸಿಗಳ ಪರವಾಗಿ ಸರ್ಕಾರಕ್ಕೆ ಸೂಕ್ತ ನಿರ್ಧೇಶನ ನೀಡಬೇಕೆಂದು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಸಲ್ಲಿಸಿದ ಸಾರ್ವಜನಿಕ ಹಿತಾಶಕ್ತಿ ಅರ್ಜಿ ( ಪಿ. ಐ. ಎಲ್ ರಿಟಫಿಟೇಶನ್ ೧೧೦೮೩/ ೨೦೧೯ ) ರಲ್ಲಿ ಸರ್ಕಾರವು ಅರಣ್ಯ ವಾಸಿಗಳಿಗೆ ಆತಂಕ ಪಡಿಸಬಾರದೆಂಬ ಈ ಹಿಂದೆ ನೀಡಿದ ಮಧ್ಯಂತರ ಆದೇಶವನ್ನು ಮುಂದುವರಿಸಿ … [Read more...] about *ಅರಣ್ಯವಾಸಿಗಳಿಗೆ ಆತಂಕಪಡಿಸುವಂತಿಲ್ಲ ಮದ್ಯಂತರ ಆದೇಶ ಮುಂದುವರೆಸಿದ ಹೈಕೋರ್ಟ್.*