ಶಿರಸಿ :- ಶಿರಸಿ ತಾಲೂಕಿನ ಬಾಳೆಗದ್ದೆ ಬಸ್ ನಿಲ್ದಾಣದಲ್ಲಿ ಅನಾಥ ಮಹಿಳೆಯೊಬ್ಬಳು ಇರುವ ಬಗ್ಗೆ ಇಟಗುಳಿ ಗ್ರಾಮ ಪಂಚಾಯತ ಅಧ್ಯಕ್ಷೆ ಗೀತಾ ಬೋವಿ ಅವರಿಂದ ಮಾಹಿತಿ ಪಡೆದ ಸಿದ್ದಾಪುರದ ಪ್ರಚಲಿತ ಆಶ್ರಯ ಧಾಮದವರು ಮಹಿಳೆಯನ್ನು ರಕ್ಷಣೆ ಮಾಡಿ ಶಿರಸಿ ಸಿಡಿಪಿಓ ರವರ ಅನುಮತಿ ಪಡೆದು ಆಶ್ರಮಕ್ಕೆ ಕರೆತರಲಾಗಿದೆ.ಅನಾಥ ಮಹಿಳೆ ತಮಿಳು, ತೆಲಗು ಮಾತನಾಡುತ್ತಾಳೆ ಹೆಸರು ಗೌತಮಿ ಎಂದು ಹೇಳುತಿದ್ದಾಳೆ. ಈ ಸಂದರ್ಬದಲ್ಲಿ ಗೀತಾ ಬೋವಿ , ಸ್ಥಳಿಯರಾದ ಸುರೇಶ ನಾಯ್ಕ, … [Read more...] about ಅನಾಥ ಮಹಿಳೆಯನ್ನು ರಕ್ಷಿಸುವ ಮೂಲಕ ಪ್ರಚಲಿತ ಆಶ್ರಯಧಾಮದವರಿಂದ ವಿಶ್ವ ಮಹಿಳಾ ದಿನಾಚರಣೆ ಅರ್ಥಪೂರ್ಣವಾಗಿ ಆಚರಣೆ.
Sirsi News
ಮನೆಗೆ ಹತ್ತಿಕೊಂಡ ಆಕಸ್ಮಿಕ ಬೆಂಕಿ: 2.5ಲಕ್ಷ ರೂ ಮೌಲ್ಯದ ವಸ್ತುಗಳು ಭಸ್ಮ.
ಶಿರಸಿ ಫೆ24: ಮನೆಗೆ ಆಕಸ್ಮಿಕ ಬೆಂಕಿ ಬಿದ್ದು, ಮಾರಾಟಕ್ಕೆ ತಂದಿದ್ದ ಇಲೆಕ್ಟ್ರಾನಿಕ್ ವಸ್ತುಗಳು ಸೇರಿ ಲಕ್ಷಾಂತರ ರೂಪಾಯಿ ಹಾನಿಯಾದ ಘಟನೆ ತಾಲೂಕಿನ ದಾಸನಕೊಪ್ಪ ಗ್ರಾಮದಲ್ಲಿ ನಡೆದಿದೆ. ದಾಸನಕೊಪ್ಪದ ರುಕ್ಮಿಣಿ ಎಂಬುವವರು ಬಾಡಿಗೆಗೆ ವಾಸವಿದ್ದ ಮನೆಗೆ ಬೆಂಕಿ ತಗುಲಿದ್ದು, ಬೀದಿ ಬೀದಿಯಲ್ಲಿ ಮಾರಾಟ ಮಾಡಲು ತಂದಿದ್ದ ಮಿಕ್ಸಿ, ಫ್ಯಾನ್, ಗ್ರ್ಯಾಂಡರ್, ಪಾತ್ರೆಗಳು ಸೇರಿದಂತೆ 2.5ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಇಲೆಕ್ಟ್ರಾನಿಕ್ … [Read more...] about ಮನೆಗೆ ಹತ್ತಿಕೊಂಡ ಆಕಸ್ಮಿಕ ಬೆಂಕಿ: 2.5ಲಕ್ಷ ರೂ ಮೌಲ್ಯದ ವಸ್ತುಗಳು ಭಸ್ಮ.
ಶಿರಸಿ ಬಾಳಗಾರನಲ್ಲಿ ಚಿರತೆ ಕಾಟ ಕಂಗಾಲಾಗಿರು ಜನತೆ
ಶಿರಸಿ :- ತಾಲೂಕಿನ ಕಾನಗೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಬಾಳಗಾರನಲ್ಲಿ ಕಳೆದ ೧೫ ದಿನಗಳಿಂದ ಚಿರತೆಯ ಹಾವಳಿ ಹೆಚ್ಚಾಗಿದ್ದು ಈ ಭಾಗದ ಸಾರ್ವಜನಿಕರು ಆತಂಕಕ್ಕೆ ಇಡಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಚಿರತೆ ದಾಳಿಯಿಂದ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ ದನವನ್ನು ತಿಂದು ಹೋಗಿದ್ದು ಈಗಾಗಲೇ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆಗಮಿಸಿ ಪರಿಶಿಲಿಸಿದ್ದಾರೆ.ಕಾನಸೂರು ಫಾರೇಸ್ಟರ ವಸಂತ ಬ್ಯೆಂದೂರ ಈಗಾಗಲೇ ಪಂಚನಾಮೆ ನಡೆಸಿ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದು ಊರ … [Read more...] about ಶಿರಸಿ ಬಾಳಗಾರನಲ್ಲಿ ಚಿರತೆ ಕಾಟ ಕಂಗಾಲಾಗಿರು ಜನತೆ
ನಿಧಿ ಆಸೆಗಾಗಿ ಸ್ವಂತ ಅಜ್ಜಿಯ ಕತ್ತನ್ನೇ ಕೊಯ್ದ ಮೊಮ್ಮಗ
ಶಿರಸಿ :- ನಿಧಿಗಾಗಿ ಸ್ವಂತ ಅಜ್ಜಿಯನ್ನೇ ಮೊಮ್ಮಗ ಕೊಲೆ ಮಾಡಿದ ದುರ್ಘಟನೆ ತಾಲೂಕಿನ ಬದನಗೋಡ ಗ್ರಾಮದಲ್ಲಿ ನಡೆದಿದೆ.ಯಲ್ಲವ್ವ ಗೊಲ್ಲರ್ 75 ಮೊಮ್ಮಗನಿಂದ ಕೊಲೆಯಾದ ವೃದ್ದೆ ಅಜ್ಜಿ ಆಗಿದ್ದು ಮೊಮ್ಮಗ ರಮೇಶ್ ಗೊಲ್ಲರ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ನಿನ್ನ ರಾತ್ರಿ ವೇಳೆ ಮಲಗಿದ್ದ ತನ್ನ ಅಜ್ಜಿಯ ಕುತ್ತಿಗೆಯನ್ನು ಕಡಿದು ಘೋರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ.ನಂತರ ಸಾರ್ವಜನಿಕರೇ ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. *ಬಲಿ … [Read more...] about ನಿಧಿ ಆಸೆಗಾಗಿ ಸ್ವಂತ ಅಜ್ಜಿಯ ಕತ್ತನ್ನೇ ಕೊಯ್ದ ಮೊಮ್ಮಗ
ಫೆ.25ಕ್ಕೆ ಶಿರಸಿಯಲ್ಲಿ ಉದ್ಯೋಗ ಮೇಳ
ಶಿರಸಿ: ಕದಂಬ ಫೌಂಡೇಶನ್, ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಕಾರ್ಪೋರೇಶನ್, ಸ್ಕಿಲ್ ಇಂಡಿಯಾ ಸಹಯೋಗದಲ್ಲಿ ನಗರದ ಎಮ್.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಫೆ.25ರಂದು ಬೃಹತ್ ಉದ್ಯೋಗ ಮೇಳವನ್ನ ಏರ್ಪಡಿಸಿದೆ.ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮಾ ಅಥವಾ ಯಾವುದೇ ಪದವಿ ಪಾಸಾದ( ಬಿಸಿಎ, ಬಿಎಸ್ಸಿ, ಬಿಇ, ಬಿ.ಟೆಕ್,ಬಿ.ಕಾಮ್, ಬಿಬಿಎ, ಬಿಎ) ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 7975542694 ಸಂಪರ್ಕಿಸಬಹುದು ಎಂದು … [Read more...] about ಫೆ.25ಕ್ಕೆ ಶಿರಸಿಯಲ್ಲಿ ಉದ್ಯೋಗ ಮೇಳ