ಯಲ್ಲಾಪುರ : ಅನಧಿಕೃತವಾಗಿ ಯಾವದೇ ಪರವಾನಗಿ ಇಲ್ಲದೆ 7 ಕುದುರೆ ಗಳನ್ನು ಹಿಂಸಾತ್ಮಕವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ ಏಳು ಕುದುರೆಗಳನ್ನು ಗುರುವಾರ ರಾತ್ರಿ ಪೊಲೀಸರು ಇಲ್ಲಿಯ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಜೋಡುಕೇರಿ ಬಳಿವಶಕ್ಕೆ ಪಡೆದಿದ್ದಾರೆ.ಏಳೂ ಕುದುರೆಗಳನ್ನು ಉಸಿರುಕಟ್ಟುವಂತೆ ತುಂಬಿಕೊಂಡು ಸಾಗಿಸಲಾಗುತ್ತಿತ್ತು.ಚಾಲಕರ ವಿಚಾರಣೆ ಬಳಿಕ ಇವನ್ನು ಮಹಾರಾಷ್ಟ್ರದ ಶಿರಡಿಯಿಂದ ಕೇರಳಕ್ಕೆ ಜಂಬೂ ಸವಾರಿಗೆ ಒಯ್ಯಲಾಗುತ್ತಿತ್ತು ಎಂದು ತಿಳಿದು ಬಂದಿದೆ . … [Read more...] about ಅಕ್ರಮ ಕುದುರೆ ಸಾಗಾಟ
Yellapur
ಸಹಜ ಹೆರಿಗೆ ಮೂಲಕ ೪.೮ ಕೆ.ಜಿ ಮಗುವಿನ ಜನನ
yellapur news ; join our groupಯಲ್ಲಾಪುರ: ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞ ಡಾ.ದೀಪಕ ಭಟ್ ಅವರು ಮಹಿಳೆಯೊಬ್ಬರ ಹೊಟ್ಟೆಯಲ್ಲಿನ ಮಗು ೪.೮ ಕೆ.ಜಿ ತೂಕವಿದ್ದರೂ ಸಹ ಸಹಜ ಹೆರಿಗೆ ಮಾಡಿಸಿರುವದು ವಿಶೇಷವಾಗಿದೆ. ತಾಲೂಕಾ ಆಸ್ಪತ್ರೆಯ ಹೆರಿಗೆ ವಾರ್ಡನಲ್ಲಿ ಮಂಗಳವಾರ ರಾತ್ರಿ ಧಾರವಾಡದ ಪ್ರೀತಿ ಪ್ರಭು (೨೭) ಎಂಬ ಮಹಿಳೆ ಯಾವದೇ ಸಮಸ್ಯೆಯಾಗದೇ ಸಹಜ ಹೆರಿಗೆ ಮೂಲಕ ಮಗುವಿಗೆ ಜನ್ಮ ನೀಡಿದ್ದಾರೆ. ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ … [Read more...] about ಸಹಜ ಹೆರಿಗೆ ಮೂಲಕ ೪.೮ ಕೆ.ಜಿ ಮಗುವಿನ ಜನನ
ಸರ್ಕಾರಿ ಪದವಿ ಕಾಲೇಜಿನಲ್ಲಿ ಕೋವಿಡ್-೧೯ ಲಸಿಕಾಅಭಿಯಾನ
ಯಲ್ಲಾಪುರ : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಕೌಟ ಗೈಡ್ಸ , ರೆಡ್ಕ್ರಾಸ್ ಹಾಗೂ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ರಾಷ್ಟಿçÃಯ ಆರೋಗ್ಯ ಅಭಿಯಾನದಡಿ ಕೋವಿಡ್-೧೯ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.yellapur news ; join our groupನಂತರ ಪ್ರಾಂಶುಪಾಲೆ ಡಾ ದಾಕ್ಷಾಯಣಿ ಜಿ ಹೆಗಡೆ ಮಾತನಾಡಿ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆ ರಾಜ್ಯಾದಂತ ಪದವಿ … [Read more...] about ಸರ್ಕಾರಿ ಪದವಿ ಕಾಲೇಜಿನಲ್ಲಿ ಕೋವಿಡ್-೧೯ ಲಸಿಕಾಅಭಿಯಾನ
ಜಿಲ್ಲಾಮಟ್ಟದ ಪ್ರಾಥಮಿಕ ಶಾಲೆಗಳ ಆನ್ಲೈನ್ ತರಗತಿ ಉದ್ಘಾಟನೆ
ಯಲ್ಲಾಪುರ : ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲೆಗಳ ಆನ್ಲೈನ್ ತರಗತಿಗಳ ಪಾಠ ವ್ಯವಸ್ಥೆಯನ್ನು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಪಟ್ಟಣದ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ಉದ್ಘಾಟಿಸಿದರು.yellapur news ; join our group ನಂತರ ಮಾತನಾಡಿದ ಸಚಿವರು, ಉತ್ತಮವಾದ ಶಿಕ್ಷಣ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸಿಗಬೇಕು ಎನ್ನುವ ದೃಷ್ಟಿಯಿಂದ ಶಿರಸಿ ಶೈಕ್ಷಣಿಕ ಜಿಲ್ಲೆ ಹಾಗೂ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ … [Read more...] about ಜಿಲ್ಲಾಮಟ್ಟದ ಪ್ರಾಥಮಿಕ ಶಾಲೆಗಳ ಆನ್ಲೈನ್ ತರಗತಿ ಉದ್ಘಾಟನೆ
ಹೊನ್ನಾವರ ಟೊಂಕದ ಬಂದರು ನಿರ್ಮಾಣದ ಕುರಿತು ಸಭೆ
ಯಲ್ಲಾಪುರ : ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕದಲ್ಲಿ ಹೊನ್ನಾವರ ಪೋರ್ಟ ಪ್ರೈವೇಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಲ್ಲಾಪುರ ಪಟ್ಟಣದ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾ ಹಾಗೂ ಸ್ಥಳೀಯ ಮೀನುಗಾರ ಮುಖಂಡರೊಂದಿಗೆ ಸಭೆ ನಡೆಸಿದರು.ಬಂದರು ನಿರ್ಮಾಣದ ಸಾಧಕ ಬಾದಕಗಳ ಬಗ್ಗೆ ಕುರಿತು ಸ್ಥಳೀಯ … [Read more...] about ಹೊನ್ನಾವರ ಟೊಂಕದ ಬಂದರು ನಿರ್ಮಾಣದ ಕುರಿತು ಸಭೆ




