ಯಲ್ಲಾಪುರ : ಮಾನ್ಯ ಕಾರ್ಮಿಕ ಖಾತೆ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅವರು ಇಂದು ತಾಲೂಕಿನ ಹಿತ್ಲಳ್ಳಿ, ಕುಂದರಗಿ, ಉಮ್ಮಚಗಿ ಹಾಗೂ ಕಂಪ್ಲಿ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಗಳಲ್ಲಿ ಬಿ.ಪಿ.ಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿರುವ ಬಡಕುಟುಂಬಗಳಿಗೆ " ಹೆಬ್ಬಾರ್ ರೇಷನ್ ಕಿಟ್ " ಹೆಸರಿನಡಿಯಲ್ಲಿ ದಿನಸಿ ಸಾಮಾಗ್ರಿಗಳ ಕಿಟ್ ಅನ್ನು ಸಾಂಕೇತಿಕವಾಗಿ ವಿತರಿಸಿದರು.ನನ್ನನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಿ ಕಳುಹಿಸಿದ ಜನತೆ ಸಂಕಷ್ಟದಲ್ಲಿರುವ … [Read more...] about ಬಡಕುಟುಂಬಗಳಿಗೆ ” ಹೆಬ್ಬಾರ್ ರೇಷನ್ ಕಿಟ್ ” ಹೆಸರಿನಡಿಯಲ್ಲಿ ದಿನಸಿ ಸಾಮಾಗ್ರಿಗಳ ಕಿಟ್ ವಿತರಣೆ
Yellapur
ಬಾಲಕೃಷ್ಣ ನಾಯಕ ರಿoದ ಅಂಬುಲೆನ್ಸ್ ಕೊಡುಗೆ; ಸಚಿವ ಶಿವರಾಮ ಹೆಬ್ಬಾರ ರಿoದ ತಾಲೂಕಾ ಆಸ್ಪತ್ರೆಗೆ ಹಸ್ತಾಂತರ
ಯಲ್ಲಾಪುರ: ಸಮಾಜದಲ್ಲಿ ಉಳ್ಳವರು ತುಂಬಾ ಜನರಿದ್ದಾರೆ ಆದರೆ ಉದಾರದಾನಿಗಳು ,ಸಮಾಜಕ್ಕೆ ನೆರವವಾಗುವರು ವಿರಳ ಆದರೆ ಉದ್ಯಮಿ ಬಾಲಕೃಷ್ಣ ನಾಯಕ ಇದಕ್ಕೆ ಅಪವಾದವಾಗಿದ್ದಾರೆ.ಅವರು ಸ್ವಂತ ದುಡಿಮೆಯಿಂದ ಹಣ ಹೆಸರು ಗಳಿಸುವುದರ ಜೊತೆಗೆ ತಾಲೂಕಾ ಆಸ್ಪತ್ರೆಗೆ೨೪ ಲಕ್ಷ ರೂ ಬೆಲೆಯ ಅತ್ಯಾಧುನಿಕ ಅಂಬುಲೆನ್ಸ್ ನ್ನು ಕೊಡುಗೆಯಾಗಿ ನೀಡುವವುದರ ಮೂಲಕ ಸಮಾಜದ ಸ್ವಾಸ್ಥö್ಯರಕ್ಷಣೆಗೆ ಕೈಜೋಡಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು. ಅವರು ಶನಿವಾರ … [Read more...] about ಬಾಲಕೃಷ್ಣ ನಾಯಕ ರಿoದ ಅಂಬುಲೆನ್ಸ್ ಕೊಡುಗೆ; ಸಚಿವ ಶಿವರಾಮ ಹೆಬ್ಬಾರ ರಿoದ ತಾಲೂಕಾ ಆಸ್ಪತ್ರೆಗೆ ಹಸ್ತಾಂತರ
ಜಂಬೆಸಾಲ್ ದ ಸೇವಂತಿಗೆ ತೋಟ ಕ್ಕೆ ಜಿಪಂ ಸಿ ಇ ಒ ಪ್ರಿಯಾಂಗ್ ಭೇಟಿ
ಯಲ್ಲಾಪುರ: ತಾಲೂಕಿನ ಚಂದಗುಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಉಪಳೇಶ್ವರದ ಜಂಬೇಸಾಲದಲ್ಲಿ ಪುಷ್ಪಕೃಷಿ ಯಿಂದ ಜೀವನೋಪಾಯ ಕಂಡುಕೊಡ ಕೃಷಿಕರ ತೋಟಕ್ಕೆ ಶುಕ್ರವಾರ ಸರಕಾರದ ಸಂಜೀವಿನಿ ಕಾರ್ಯಕ್ರಮದಡಿ ಜಿಲ್ಲಾಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪ್ರೀಯಾಂಗ ಎಮ್ ಭೇಟಿ ನೀಡಿದರು. ಗ್ರಾಮ ಪಂಚಾಯತಿ ಮಟ್ಟದ ಸ್ವ ಸಹಾಯ ಒಕ್ಕೂಟದ ಸಾಲ ಸೌಲಭ್ಯವಾದ ಸಮುದಾಯ ಬಂಡವಾಳ ನಿಧಿ ಯನ್ನು ಸಮರ್ಪಕಾಗಿ ಬಳಸಿಕೊಂಡು ಜಂಬೇಸಾಲದ ಶ್ರೀದೇವಿ … [Read more...] about ಜಂಬೆಸಾಲ್ ದ ಸೇವಂತಿಗೆ ತೋಟ ಕ್ಕೆ ಜಿಪಂ ಸಿ ಇ ಒ ಪ್ರಿಯಾಂಗ್ ಭೇಟಿ
ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ವಿತರಣೆ
ಯಲ್ಲಾಪುರ: ದೇಶವೇ ಕೋವಿಡ್ ಮಹಾಮಾರಿಯಿಂದ ತತ್ತರಿಸಿದೆ.ಆದರೂ ವಿದ್ಯಾರ್ಥಿಗಳ ಭವಿಷ್ಯ ಮಂಕಾಗಬಾರದು,ಈದಿಶೆಯಲಿ ಸರಕಾರ ಕಾಲೇಜು ವಿದ್ಯಾರ್ಥಿಗಳಿಗೆ ೧ಲಕ್ಷ ೫೫ ಸಾವಿರ ಉಚಿತ ಟ್ಯಾಬ್ಲೆಟ್ ವಿತರಣೆ ಸೇರಿದಂತೆ ಹತ್ತು ಹಲವು ಯೋಜನೆಗಳೊಂದಿಗೆ ವಿನೂತನ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಎಂದು ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತ್ತಕೋತ್ತರ ಕೇಂದ್ರದಲ್ಲಿ ಉಚಿತ ಟ್ಯಾಬ್ಲೆಟ್ ವಿತರಣೆ … [Read more...] about ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ವಿತರಣೆ
ಶಾಸಕ ಆರ್.ವಿ ದೇಶಪಾಂಡೆಯಿಂದತಾಲೂಕಾ ಸರಕಾರಿ ಆಸ್ಪತ್ರೆಗೆ ಆಮ್ಲಜನಕ ಸಾಂದ್ರಕ ಕೊಡುಗೆ
ಯಲ್ಲಾಪುರ: ತಾಲೂಕಿನ ಸರಕಾರಿ ಆಸ್ಪತ್ರೆಗೆ ಮಾಜಿ ಸಚಿವ , ಶಾಸಕ ಆರ್.ವಿ ದೇಶಪಾಂಡೆ ಹಾಗೂ ಯುವ ಮುಖಂಡ ಪ್ರಶಾಂತ ದೇಶಪಾಂಡೆ ನೀಡಿದ ಸುಮಾರು ೬೦,೦೦೦ ರೂ ಮೌಲ್ಯದ ಆಮ್ಲಜನಕ ಸಾಂದ್ರಕ ವನ್ನು ಗುರುವಾರ ಬ್ಲಾಕ್ ಕಾಂಗ್ರೇಸ್ ಸಮಿತಿ ಮೂಲಕ ತಾಲೂಕಾ ಆಸ್ಪತ್ರೆಯ ವೈದ್ಯರಿಗೆ ಹಸ್ತಾಂತರಿಸಲಾಯಿತು.ನಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ ಡಿ.ಎನ್ ಗಾಂವ್ಕರ ಮಾತನಾಡಿ ಹಿರಿಯ ನಾಯಕರಾದ ಆರ್ವಿ.ದೇಶಪಾಂಡೆಯವರು ಕೋವಿಡ್ ಸಂಕಷ್ಟದಲ್ಲಿ ತಮ್ಮ ಕುಟುಂಬದವತಿಯಿಂದ ರಾಜಕೀಯ … [Read more...] about ಶಾಸಕ ಆರ್.ವಿ ದೇಶಪಾಂಡೆಯಿಂದತಾಲೂಕಾ ಸರಕಾರಿ ಆಸ್ಪತ್ರೆಗೆ ಆಮ್ಲಜನಕ ಸಾಂದ್ರಕ ಕೊಡುಗೆ




