ಯಲ್ಲಾಪುರ: ತಾಲೂಕಿನ ನಂದೊಳ್ಳಿಯ ಶ್ರೀ ಸಿದ್ಧಿವಿನಾಯಕ ಗೆಳೆಯರ ಬಳಗ (ಕಬಡ್ಡಿ) ಸಮಿತಿಯ ಆಶ್ರಯದಲ್ಲಿ ಏ.25 ರಂದು ನಂದೊಳ್ಳಿಯ ಪ್ರೌಢಶಾಲಾ ಮೈದಾನದಲ್ಲಿ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾವಳಿ 'ಹೆಬ್ಬಾರ್ ಟ್ರೋಫಿ' ನಡೆಯಲಿದೆ. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸುವರು.ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, … [Read more...] about ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ
Yellapur
ನಾನು ಬಂದಿರುವದೇ ಕಂದಾಯ ಇಲಾಖೆಗಳ ಕಾನೂನನ್ನು ಸರಳತೆ ಮಾಡಲು,-ಆರ್ ಅಶೋಕ
ಯಲ್ಲಾಪುರ: ಮೂಲೆಗುಂಪಾದ ಯಾವದೇ ಜಾತಿ ಜನಾಂಗದವರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ನಮ್ಮ ಇಲಾಖೆಯಿಂದ ಮಾಡಲಾಗುತ್ತಿದೆ. . ಈ ದಿಶೆಯಲ್ಲಿ ನಾನು ಬಂದಿರುವದೇ ಕಂದಾಯ ಇಲಾಖೆಗಳ ಕಾನೂನನ್ನು ಬದಲಾವಣೆ ಮಾಡಿ ಸರಳತೆ ಮಾಡಲು, ಜನರ ಬಳಿ ತಲಪುವಂತೆ ಕಟ್ಟಕಡೆಯ ಹಳ್ಳಿಗೂ ಅಧಿಕಾರಿಗಳ ಗ್ರಾಮವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದು ಫಲಪ್ರದವಾಗುತ್ತಿದೆ.ಎಂದು ಕಂದಾಯ ಸಚಿವ ಆರ ಅಶೊಕ ಹೇಳಿದರು.ಕಿರವತ್ತಿ ಗ್ರಾಮ ವ್ಯಾಪ್ತಿಯ ಹೊಸಳ್ಳಿ ಗೌಳಿವಾಡಾಕ್ಕೆ ಭೇಟಿ ನೀಡಿ … [Read more...] about ನಾನು ಬಂದಿರುವದೇ ಕಂದಾಯ ಇಲಾಖೆಗಳ ಕಾನೂನನ್ನು ಸರಳತೆ ಮಾಡಲು,-ಆರ್ ಅಶೋಕ
ಡಾ.ಅಂಬೇಡ್ಕರ್ ಹಾಗೂ ಜಗಜೀವನರಾಮ ಜಯಂತಿ ಆಚರಣೆ
ಯಲ್ಲಾಪುರ: ನಮ್ಮ ಹಿರಿಯರನ್ನುಸ್ಮರಿಸಲು ಎರಡು ಮಾರ್ಗಗಳಿಗೆ ಒಂದು ಅವರ ಪೂಜೆ, ಭಾವಚಿತ್ರಗಳಿಗೆ ಮೆರವಣಿಗೆಯಿಂದ ಸ್ಮರಿಸುವುದು. ಇನ್ನೊಂದು ಅವರು ಹಾಕಿಕೊಟ್ಟ ಮಾರ್ಗದರ್ಶನ, ಆದರ್ಶ ಪಾಲಿಸುವುದು. ಅವರ ಆದರ್ಶಗಳನ್ನು ನಾವು ಸ್ವಲ್ಪವಾದರೂ ಪಾಲಿಸಿದಾಗ ಮಾತ್ರ ಅವರ ಸ್ಮರಣೆ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಹೇಳಿದರು.ಪಟ್ಟಣದ ತಾಲ್ಲೂಕು ಪಂಚಾಯ್ತಿ ಆವರಣದ ಗಾಂಧಿ ಕುಟೀರದಲ್ಲಿರ ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು … [Read more...] about ಡಾ.ಅಂಬೇಡ್ಕರ್ ಹಾಗೂ ಜಗಜೀವನರಾಮ ಜಯಂತಿ ಆಚರಣೆ
ಉತ್ತಮ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಲ್ಲರು.
..9ಯಲ್ಲಾಪುರ:ಮಕ್ಕಳ ಮಾನಸಿಕ ಬೆಳವಣಿಗೆ ಕಲಿಕೆಗೆಬೇಕಾದ ವಾತಾವರಣ ಇರಬೇಕು. ಅಗತ್ಯವಾದ ಪರಿಕರಗಳನ್ನು ಬಳಸಿಕೊಂಡು ಉತ್ತಮ ಫಲಿತಾಂಶದ ಗುರಿತಲುಪಬೇಕು. ಉತ್ತಮ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಲ್ಲರು.ಇಂದಿನ ಆಧುನಿಕತೆಯ ಸ್ಪರ್ಧಾ ಯುಗದಲ್ಲಿ ಕಲಿಕೆಗೆ ಮಹತ್ವ ಇದೆ. ಎಂದು ಶಿಕ್ಷಕಅಜೇಯ ನಾಯಕ ಅಭಿಪ್ರಾಯಪಟ್ಟರು .ಅವರು ತಾಲ್ಲೂಕಿನ ಹೊನ್ನಗದ್ದೆ ಸರ್ಕಾರಿಹಿರಿಯ ಪ್ರಾರ್ಥಮಿಕಶಾಲೆಯ ಸಮುದಾಯದತ್ತ ಶಾಲೆ ಕಾರ್ಯಕ್ರಮ ದಲ್ಲಿ ಮುಖ್ಯ … [Read more...] about ಉತ್ತಮ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಲ್ಲರು.
ನಾಮಧಾರಿ ಅಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಸತೀಶ ನಾಯ್ಕ
ಯಲ್ಲಾಪುರ ; ನಾಮಧಾರಿ ಸಮಾಜದ ಸಮಗ್ರ ನಾಮಧಾರಿ ಅಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಪಟ್ಟಣ ಪಂಚಾಯತ ಸದಸ್ಯ ಸತೀಶ ಶಿವಾನಂದ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಪಟ್ಟಣದ ಕಾಳಮ್ಮನಗರ ಕಾಳಮ್ಮದೇವಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಸಮಗ್ರ ನಾಮಧಾರಿ ಅಭಿವೃದ್ಧಿ ಸಂಘದ ಕಾರ್ಯದರ್ಶಿಯಾಗಿ ಆದರ್ಶ ರಾಮಚಂದ್ರ ನಾಯ್ಕ. ಉಪಾಧ್ಯಕ್ಷರುಗಳಾಗಿ ನವೀನ ಗುಣವಂತ ನಾಯ್ಕ. ವಿನೋದ ಎನ್ ನಾಯ್ಕ, ಮೊಹಿನಿ ಎಸ್ ಪೂಜಾರಿ, ಕಮಲಾಕರ ನಾರಾಯಣ ನಾಯ್ಕ … [Read more...] about ನಾಮಧಾರಿ ಅಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಸತೀಶ ನಾಯ್ಕ



